ರಕ್ತದಾನ ಮಾಡುವ ಮೂಲಕ ಇನ್ನೊಬ್ಬ ವ್ಯಕ್ತಿಗೆ ಬದುಕು ನೀಡುವುದು ಪುಣ್ಯದ ಕಾರ್ಯ: ಬಸವರಾಜ ರಾಯರೆಡ್ಡಿ

Wednesday, September 21st, 2016
basavaraja-raya-reddy

ಉಳ್ಳಾಲ: ದೇರಳಕಟ್ಟೆಯ ಯೇನಪೊಯ ವಿಶ್ವವಿದ್ಯಾನಿಲಯ, ಯೇನಪೊಯ ಫಿಸಿಯೋಥೆರಪಿ ಕಾಲೇಜು ಹಾಗೂ ಸೌತ್‌ ಕೆನರಾ ಫಿಸಿಯೋಥೆರಪಿ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಸೋಮವಾರ ಯೇನಪೊಯ ಸಭಾಂಗಣದಲ್ಲಿ ನಡೆಯಿತು. ಶಿಬಿರ ಉದ್ಘಾಟಿಸಿದ ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ರಕ್ತದಾನ ಮಾಡುವ ಮೂಲಕ ಇನ್ನೊಬ್ಬ ವ್ಯಕ್ತಿಗೆ ಬದುಕು ನೀಡುವುದು ಪುಣ್ಯದ ಕಾರ್ಯ. ಅಪಘಾತ ಹಾಗೂ ರೋಗಗಳ ಕಾರಣದಿಂದ ರಕ್ತಕ್ಕೆ ಬಹಳ ಬೇಡಿಕೆ ಇದೆ. ರಕ್ತದಾನ ಒಂದು ಪವಿತ್ರ ಕಾರ್ಯವಾಗಿರುವುದರಿಂದ ರಕ್ತದಾನ ಶಿಬಿರಗಳ ಅಗತ್ಯತೆ ಬಹಳ […]

ದೇಶ ಪ್ರಗತಿ ಪಥದಲ್ಲಿ ಸಾಗಬೇಕಾದರೆ ದೇಶೀಯ ಆರ್ಥಿಕ ವ್ಯವಸ್ಥೆ ಗಟ್ಟಿಯಾಗಿರಬೇಕು: ಬಸವರಾಜ ರಾಯರೆಡ್ಡಿ

Wednesday, September 21st, 2016
basavaraja-rayareddy

ಮಂಗಳೂರು: ದೇಶ ಪ್ರಗತಿ ಪಥದಲ್ಲಿ ಸಾಗಬೇಕಾದರೆ ದೇಶೀಯ ಆರ್ಥಿಕ ವ್ಯವಸ್ಥೆ ಗಟ್ಟಿಯಾಗಿರಬೇಕು. ದೇಶದ ಅರ್ಥ ವ್ಯವಸ್ಥೆಗೆ ಎಂಜಿನಿಯರಿಂಗ್‌ ಮತ್ತು ಎಂಬಿಎ ವಿದ್ಯಾರ್ಥಿಗಳ ಕೊಡುಗೆ ಅವಶ್ಯ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು. ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿ ಸಂಘವನ್ನು ಅವರು ಸೋಮವಾರ ಉದ್ಘಾಟಿಸಿದರು. ಜಗತ್ತಿನಲ್ಲಿ ಒಟ್ಟು 16 ದೇಶಗಳು ಟ್ರಿಲಿಯನ್‌ ಜಿಡಿಪಿ ಕೊಡುತ್ತಿವೆ. ಆ ಪೈಕಿ ಭಾರತವೂ ಒಂದು. ಆದರೆ ಅತೀ ಹೆಚ್ಚಿನ ಜಿಡಿಪಿ ಅಮೆರಿಕ ಮತ್ತು ಚೀನ ದೇಶದ್ದಾಗಿದೆ. […]