Blog Archive

ರೌಡಿಗಳನ್ನು ಸತ್ಪ್ರಜೆಗಳನ್ನಾಗಿ ಮಾಡಲು ವಿಶೇಷ ಪ್ಯಾಕೇಜ್

Wednesday, August 28th, 2019
rowdy-sheeter

ಮಂಗಳೂರು : ರೌಡಿಶೀಟರ್’ಗಳ ಪ್ರತಿ ಚಲನವಲನದ ಮೇಲೂ ಪೊಲೀಸರ ಹದ್ದಿನ‌ ಕಣ್ಣಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ ಹೇಳಿದ್ದಾರೆ. ನಗರದಲ್ಲಿ ಕಳ್ಳತನ, ಗಾಂಜಾ ಸಾಗಾಟ, ಕೊಲೆಯತ್ನ ಸೇರಿದಂತೆ ಬೇರೆ ಬೇರೆ ರೀತಿಯ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿರುವ ರೌಡಿಶೀಟರ್’ಗಳನ್ನು ಉತ್ತಮ ಪ್ರಜೆಗಳಾಗಿ ಮಾಡಲು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಆರ್. ಹರ್ಷ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. 350ಕ್ಕೂ ಹೆಚ್ಚು ರೌಡಿಶೀಟರ್’ಗಳ ಪರೇಡ್ ನಡೆಸಿದ ಪೊಲೀಸ್ ಆಯುಕ್ತರು, ನಗರದಲ್ಲಿ ರೌಡಿಶೀಟರ್’ಗಳ ಪ್ರತಿ ಚಲನವಲನದ ಮೇಲೂ […]

ಕಾರು ಕಳವು ಪ್ರಕರಣ: ರೌಡಿಶೀಟರ್ ಸಹಿತ ಇಬ್ಬರ ಬಂಧನ

Monday, October 29th, 2018
arested

ಮಂಗಳೂರು: ಪುತ್ತೂರಿನಲ್ಲಿ ಸ್ವಿಫ್ಟ್ ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ರೌಡಿಶೀಟರ್ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಗೊಳ್ತಮಜಲು ಗ್ರಾಮದ ಕಲ್ಲಡ್ಕ ಮನೆ ನಿವಾಸಿ ರೌಡಿಶೀಟರ್ ಜುನೈದ್ ಅಲಿಯಾಸ್ ಜುನ್ನಿ ಮತ್ತು ಕೆದಿಲ ಗ್ರಾಮದ ಗಡಿಯಾರ ಮನೆ ನಿವಾಸಿ ಮೊಹಮ್ಮದ್ ಉನೈಸ್ ಬಂಧಿತ ಆರೋಪಿಗಳು. ಬಂಧಿತರಿಂದ ಸ್ವಿಫ್ಟ್ ಕಾರು ಮತ್ತು ಕೃತ್ಯಕ್ಕೆ ಬಳಸಿದ ರಿಟ್ಜ್ ಕಾರು ಸಹಿತ 7.5 ಲಕ್ಷ ರೂ.ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ. ಅ.23 ರಂದು ಸುಳ್ಯ ಶಾಂತಿನಗರದ ನಿವಾಸಿ‌ […]

ಪವನ್ ರಾಜ್ ಶೆಟ್ಟಿ ಕೊಲೆ ಪ್ರಕರಣದ ಮೂವರು ಆರೋಪಿಗಳು ಪೊಲೀಸರ ವಶ

Thursday, July 27th, 2017
Pawan shetty

ಮಂಗಳೂರು : ಜುಲೈ 24 ರ ಮಧ್ಯರಾತ್ರಿ ಮಂಗಳೂರಿನ ಹೊರವಲಯದ ವಾಮಂಜೂರಿನಲ್ಲಿ ನಡೆದ ರೌಡಿಶೀಟರ್ ಪವನ್ ರಾಜ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು  ಪೊಲೀಸರು ಭೇದಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಮಂಗಳೂರು ಗ್ರಾಮಾಂತರ ಪೋಲೀಸರು ಕೊಲೆ ನಡೆದ 24 ಗಂಟೆಗಳೊಳಗೆ 3 ಆರೋಪಿಗಳನ್ನು ಬಂಧಿಸಿದ್ದಾರೆ. ವಾಮಂಜೂರಿನ ಬಿಪಿನ್, ಶರಣ್ ಹಾಗೂ ಹರೀಶ್ ಪೋಲೀಸರಿಂದ ಬಂಧಿತರಾದ ಆರೋಪಿಗಳಾಗಿದ್ದಾರೆ. ಪವನ್ ರಾಜ್ ಕೊಲೆ ಮಾಡಿದ ಬಳಿಕ ಆರೋಪಿಗಳು ಹತ್ಯೆಗೆ ಬಳಸಿದ ಲಾಂಗ್ ಮಚ್ಚುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು. ಇದು […]