Blog Archive

ಹಿಂದೂ ವಿರೋಧಿ ಕೋಮು ಹಿಂಸೆ ತಡೆ ಶಾಸನ ಜಾರಿಯನ್ನು ನಿಲ್ಲಿಸಬೇಕು : ಮುತಾಲಿಕ್

Monday, August 1st, 2011
ಹಿಂದೂ ವಿರೋಧಿ ಕೋಮು ಹಿಂಸೆ ತಡೆ ಶಾಸನ ಜಾರಿಯನ್ನು ನಿಲ್ಲಿಸಬೇಕು : ಮುತಾಲಿಕ್

ಮಂಗಳೂರು : ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಭಾನುವಾರ ಕೇಂದ್ರ ಸರಕಾರ ಕೋಮು ಹಿಂಸೆ ತಡೆ ಶಾಸನ ಜಾರಿಗೆ ತರುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳನ್ನು ಒಗ್ಗೂಡಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ. ಪತ್ರಕರ್ತರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ದೇಶದಲ್ಲೂ ಇಂತಹ ಶಾಸನ ಜಾರಿಗೊಳಿಸಿಲ್ಲ. ಬಹುಸಂಖ್ಯಾಕರನ್ನು ದಮನ ಮಾಡುವ ಹಾಗೂ ಮತ ಗಳಿಸುವ ಉದ್ದೇಶದಿಂದ ಈ ಕಾನೂನು ಜಾರಿಗೆ ತರಲಾಗುತ್ತಿದೆ. ಯಾವುದೇ ಹಿಂದೂ ನಾಯಕರನ್ನು, ಸಂಘಟನೆಗಳನ್ನು ಗುರಿಯಾಗಿಟ್ಟುಕೊಂಡು ಈ ಶಾಸನ ರಚಿಸಲಾಗಿದೆ. […]