Blog Archive

ಸಾಲದ ಸಂಕೋಲೆಯಿಂದ ಪಾರಾಗಲು ಭೈರವ ಮಂತ್ರ

Friday, November 13th, 2020
Kalabhairava

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಯಾವುದೇ ಗುಪ್ತಕಠಿಣ ಸಮಸ್ಯೆಗಳಿಗೆ ಶಾಶ್ವತ ಅಂತಿಮ ಪರಿಹಾರ. 9945410150 ಸಾಲದ ಬಾಧೆ ನಿಮ್ಮ ಜೀವನದಲ್ಲಿ ಬಹುದೊಡ್ಡ ಸಂಕಷ್ಟ ತರಬಹುದಾಗಿದೆ, ಯಾವುದೋ ಸಂದರ್ಭದಲ್ಲಿ ಮಾಡುವ ಸಾಲವು ದೊಡ್ಡಮಟ್ಟದ್ದಾಗಿ ಬೆಳೆಯುತ್ತಾ ನಿಮ್ಮ ಅಸ್ತಿತ್ವಕ್ಕೆ ಹಾನಿ ನೀಡಬಹುದು. ಸಾಲ ಕೊಟ್ಟಿರುವ ಜನಗಳು ನಿಮ್ಮನ್ನು ಪದೇ ಪದೇ ಅಪಮಾನ ಮಾಡಬಹುದು ಇದರಿಂದಾಗಿ ತಮ್ಮ ಘನತೆ-ಗೌರವಕ್ಕೆ ಸಮಸ್ಯೆ ಆಗುತ್ತಿರುತ್ತದೆ. ಸಾಲದ ವಿಷವರ್ತುಲದಿಂದ ತಾವು ಪಾರಾಗಿ ನೆಮ್ಮದಿಯ ಜೀವನವನ್ನು ನೀವು ಬಯಸುವುದು ಸಹಜ ಆದರೆ […]

ನಿಮ್ಮ ವಿವಾಹಕ್ಕಾಗಿ ಹಲವಾರು ಸಂದಿಗ್ಧ ಪರಿಸ್ಥಿತಿ ಎದುರಾಗಬಹುದು, ಶಾಶ್ವತ ಪರಿಹಾರ ಇಲ್ಲಿದೆ

Thursday, November 12th, 2020
White Flower

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಯಾವುದೇ ಗುಪ್ತಕಠಿಣ ಸಮಸ್ಯೆಗಳಿಗೆ ಶಾಶ್ವತ ಅಂತಿಮ ಪರಿಹಾರ. 9945410150 ನಿಮ್ಮ ಜೀವನದಲ್ಲಿ ಪ್ರೀತಿಯೆಂಬುದು ಕೆಲವೊಮ್ಮೆ ಮೂಡಬಹುದು, ಇದು ಘಾಢವಾಗಿ ಸಾಗುತ್ತಾ ಪ್ರೇಮದಲ್ಲಿ ಜಯ ಕಾಣಲು ತಾವು ಬಯಸುವಿರಿ. ಕೆಲವು ವೇಳೆ ನೀವು ಪ್ರೀತಿಸಿದ ವ್ಯಕ್ತಿಗಳು ನಿಮ್ಮನ್ನು ದೂರ ಮಾಡಿಕೊಳ್ಳಬಹುದು ಅಥವಾ ಕೆಲವು ಹಿತಾಸಕ್ತಿಗಳಿಂದ ನಿಮ್ಮನ್ನು ದೂರಗೊಳಿಸಬಹುದು, ಇವೆಲ್ಲವೂ ನಿಮ್ಮ ಜೀವನದಲ್ಲಿ ಕಡು ಕಷ್ಟಗಳನ್ನು ತರಬಹುದಾಗಿದೆ. ನೀವು ಪ್ರೀತಿಸಿದ ಪ್ರೇಮಿಯೂ ನಿಮ್ಮನ್ನು ಈ ದಿನ ದೂರ ತಳ್ಳುತ್ತಾ […]

ಪ್ರೀತಿ, ಅಭಿಮಾನ, ಸಂತೃಪ್ತ ಭಾವನೆಯ ಆಕರ್ಷಕ ತಂತ್ರ

Wednesday, November 11th, 2020
Flower

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಾವು ನಮ್ಮ ಕ್ಷೇತ್ರಗಳಲ್ಲಿ ಅಥವಾ ನಮ್ಮ ಪರಿಸರದಲ್ಲಿ, ನಮ್ಮ ಜೀವನದಲ್ಲಿ ಆಕರ್ಷಕರಾಗಿ ಕಾಣಬೇಕಾಗಿದೆ ಇದರಿಂದ ಜೀವನ ಎಂಬುದು ಸುಂದರತೆ, ಸಂತೋಷ ಮತ್ತು ನೆಮ್ಮದಿ ಭರಿತವಾಗಿ ಸಾಗುವುದು. ನಿಮ್ಮ ಕೆಲಸ ಕಾರ್ಯಗಳು ಜನ ಮೆಚ್ಚಬೇಕು, ದಾಂಪತ್ಯದಲ್ಲಿ ಪ್ರೀತಿ ಮಮಕಾರ ತುಂಬಿರಬೇಕು, ಪ್ರೇಮಿಗಳಲ್ಲಿ ಹರ್ಷೋಲ್ಲಾಸ ಮನೆ ಮಾಡಿರಬೇಕು, ಸಂಬಂಧಗಳಲ್ಲಿ ಸಾರ್ಥಕತೆ ಇರಬೇಕು, ಇವೆಲ್ಲವೂ ಕೂಡಿ ಬರಲು ನಿಮ್ಮ […]

ಕಾಲಭೈರವನ ಮಂತ್ರಗಳನ್ನು ಭಾನುವಾರದ ದಿವಸ ಜಪಿಸುವುದರಿಂದ ಶತ್ರು ವಿಮೋಚನೆ

Sunday, November 8th, 2020
Kalabhairava

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಶಿವನು ಕೋಪಗೊಂಡಾಗ ಉದ್ಭವವಾಗಿದ್ದೆ ಕಾಲಭೈರವನ ಅವತಾರ. ಬ್ರಹ್ಮದೇವನ ಅಹಂಕಾರವನ್ನು ತೆಗೆದು ಹಾಕಿದಾಗ ಈ ಅವತಾರದಲ್ಲಿ ಕಂಡು ಬರುತ್ತಾನೆಂದು ಪೌರಾಣಿಕ ಕಥೆಗಳಲ್ಲಿ ಉಲ್ಲೇಖವಾಗಿದೆ. ಕಾಲಭೈರವನ ಪೂಜಿಸುವುದರಿಂದ ಅತ್ಯಂತ ಸುಲಭವಾಗಿ ಭಕ್ತರಿಗೆ ಸಂಪತ್ತು ಸಮೃದ್ಧಿಯನ್ನು ದಯಪಾಲಿಸುತ್ತಾನೆ. ಭಾನುವಾರದ ದಿವಸ ಬ್ರಾಹ್ಮಿಣಿ ಮೂಹರ್ತದಲ್ಲಿ ಪೂಜಿಸುವುದು ಶ್ರೇಷ್ಠವಾಗಿದೆ, ಇದರ ಜೊತೆಗೆ ರಾಹುಕಾಲದಲ್ಲಿ ಪೂಜಿಸುವುದು ವಿಶೇಷತೆ. ತೆಂಗಿನಕಾಯಿ, ಸಿಂಧೂರ, ಸಾಸಿವೆಎಣ್ಣೆ, ಕಪ್ಪು […]

ದಾರಿದ್ರ್ಯ ದೋಷಗಳು ದೂರವಾಗಲು ಈ ರೀತಿ ಮಾಡಿ

Saturday, November 7th, 2020
Tuppa Deepa

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ವಿಳ್ಳೇದೆಲೆ ಅಡಿಕೆಯನ್ನು ತಾವು ಮಂಗಳವಾರ ದಿವಸ ಅಥವಾ ಶನಿವಾರ ದಿವಸ ಆಂಜನೇಯ ಸ್ವಾಮಿಗೆ ಅರ್ಪಿಸುವುದರಿಂದ ನಿಮ್ಮ ಮನಸ್ಸಿನ ಅಭಿಲಾಷೆ ಹಾಗೂ ಇಷ್ಟಾರ್ಥ ಕಾರ್ಯಗಳು ನೆರವೇರುತ್ತದೆ, ಹಾಗೂ ಮಾಡುವ ಕೆಲಸ ಯಶಸ್ವಿಯಾಗಿ ಸಾಗುತ್ತದೆ. ಇದರ ಜೊತೆಗೆ ಎಣ್ಣೆ, ಉದ್ದಿನ ಹಿಟ್ಟು, ಕಡಲೆ ಹಿಟ್ಟಿನಿಂದ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಮಾಡಿ ತುಪ್ಪದ ದೀಪ ದಿಂದ ಬೆಳಗಿ, ಗುಲಾಬಿ […]

ನಿಮಿಷಾಂಬಾ ದೇವಿಯ ಮಹಿಮೆ

Monday, November 2nd, 2020
nimishambha

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ನಿಮಿಷಾಂಬ ದೇವಾಲಯ ಪುರಾಣ ಪ್ರಸಿದ್ಧ ದೈವ ಕ್ಷೇತ್ರವಾಗಿದೆ. ಕಾವೇರಿ ನದಿಯ ತಟದಲ್ಲಿ ಗಂಜಾಂ ಎಂಬ ಗ್ರಾಮದಲ್ಲಿ ನಿಮಿಷಾಂಬ ದೇವಿಯು ಭಕ್ತರನ್ನು ಉದ್ಧರಿಸುತ್ತಿದ್ದಾಳೆ, ಈ ದೇಗುಲದಲ್ಲಿ ಶ್ರೀಚಕ್ರ ಸಹಿತ ಶ್ರೀ ನಿಮಿಷಾಂಬಾದೇವಿ ಇರುವುದು ವಿಶೇಷ, ಇದರ ಜೊತೆಗೆ ಗಣಪತಿ, ಸೂರ್ಯದೇವ, ಮುಕ್ತಿಕಾಶ್ವೇರ ಸ್ವಾಮಿ, ಲಕ್ಷ್ಮೀನಾರಾಯಣ ಸ್ವಾಮಿಯ ಸನ್ನಿಧಿಗಳು ಕಂಡುಬರುತ್ತದೆ. ಮೈಸೂರಿನ ರಾಜ […]

ಜ್ಯೋತಿಷ್ಯ : ದೇವರ ಮುಂದೆ ಕಣ್ಣೀರು ಬಂದರೇ ನಿಮ್ಮ ದಾರಿದ್ರ ದೋಷಗಳು ದೂರವಾದಂತೆ

Sunday, November 1st, 2020
pooja

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150. ಪೂಜೆಯ ಸಂದರ್ಭದಲ್ಲಿ ಕೆಲವು ಸಲ ನಿಮ್ಮಲ್ಲಿ ಬದಲಾವಣೆ ಕಾಣಬಹುದು. ಕೆಲವರಲ್ಲಿ ಆಕಳಿಕೆ, ಕಣ್ಣೀರು, ದಿವ್ಯ ಕಳೆ, ಆಲಸ್ಯ ಇಂತಹ ಭಾವನೆಗಳು ಗೋಚರವಾಗುತ್ತದೆ ಅಥವಾ ಪೂಜೆ ಮಾಡುವಾಗ ನಮ್ಮ ಮನಸ್ಸು ಕೆಟ್ಟ ಬಗೆಯ ಆಲೋಚನೆಗಳಲ್ಲಿ ಕೂಡಿರುತ್ತದೆ. ಇವುಗಳು ಆಗಲು ಕಾರಣ ಆ ಜಾಗದಲ್ಲಿ ಇರತಕ್ಕಂತಹ ಋಣಾತ್ಮಕ ಹಾಗೂ ಧನಾತ್ಮಕ ಅಲೆಗಳು. ಧನಾತ್ಮಕ ಅಲೆಗಳು ಇದ್ದಾಗ ನಿಮ್ಮ […]

ಋಣಾತ್ಮಕ ವಿಚಾರಗಳನ್ನು ತೆಗೆದು ಹಾಕುವುದು ಹೇಗೆ, ತಿಳಿಯಿರಿ

Saturday, October 31st, 2020
Gangajal

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಕೌಟುಂಬಿಕ ಕಲಹವು ನಿಮ್ಮ ಮನಃಶಾಂತಿಯನ್ನು ಹಾಳು ಮಾಡುತ್ತದೆ. ಕುಟುಂಬದ ಸ್ವಾಸ್ತ್ಯವೂ ನಮ್ಮ ಬೆಳವಣಿಗೆಗೆ ಪೂರಕವಾದ ಮಾರ್ಗವಾಗಿರುತ್ತದೆ. ಕುಟುಂಬ ನಮಗೆ ವಿದ್ಯೆ, ಜ್ಞಾನ ಒಳಿತು-ಕೆಡುಕು ಎಲ್ಲವನ್ನು ಸಹ ಕಲಿಸಿಕೊಡುತ್ತದೆ. ನಾವು ನಮ್ಮ ಜೀವನವನ್ನು ಕುಟುಂಬಕ್ಕಾಗಿ ಮೀಸಲಿಡುತ್ತೇನೆ ಇದು ನಮ್ಮ ಬದ್ಧತೆ ಕೂಡ ಹೌದು. ಕೆಲವೊಮ್ಮೆ ನಡೆಯುವ ಸಣ್ಣ ಪ್ರಮಾದಗಳು ದೊಡ್ಡಮಟ್ಟದ ಕಂದಕವನ್ನು ಸೃಷ್ಟಿಸುತ್ತದೆ ಹಾಗೂ ಆ […]

ಶೀಘ್ರ ವಿವಾಹಕ್ಕಾಗಿ ಸರಳ ಪರಿಹಾರ

Friday, October 30th, 2020
shukra

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತು ಸುಳ್ಳಲ್ಲ. ಹಲವಾರು ಆಯಾಮದ ವಿಷಯಗಳಿಂದ ಮದುವೆ ಪ್ರಶಸ್ತಕರವಾಗಿ ನಡೆಯುವುದು ಅದು ಪ್ರೇಮ ವಿವಾಹ ವಾಗಿರಬಹುದು ಅಥವಾ ಕುಟುಂಬಸ್ಥರ ಒಪ್ಪಿಗೆಯಿಂದ ಮಾಡುವ ಮದುವೆ ಆಗಿರಬಹುದು. ಕೆಲವೊಮ್ಮೆ ನೀವು ಎಷ್ಟೋ ವಧು ಅಥವಾ ವರ ನೋಡುತ್ತಿರಬಹುದು ಯಾವುದು ಸಹ ನಿಮ್ಮ ಅಪೇಕ್ಷೆಯಂತೆ ಹೊಂದಾಣಿಕೆ ಆಗುತ್ತಿರುವುದಿಲ್ಲ, ವಯಸ್ಸು ಹೆಚ್ಚಾದಂತೆ ನಿಮ್ಮ ವಿವಾಹದ […]

ನಿಮ್ಮ ದಾಂಪತ್ಯ ಸುಸ್ಥಿರವಾಗಿ ಸಾಗಲು ಹೀಗೆ ಮಾಡಿ

Thursday, October 29th, 2020
gomati

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ದಂಪತಿಗಳಲ್ಲಿ ಸದಾಕಾಲ ಕಲಹ ವೈಮನಸ್ಸು ಹೆಚ್ಚಾಗಿ ನಡೆಯುತ್ತಿರಬಹುದು. ಕೆಲವೊಮ್ಮೆ ಕೆಲವರ ಮಾತುಗಳನ್ನು ಕೇಳಿ ದೂರ ದೂರ ವಾಸಿಸುವಂತಹ ಸಂದರ್ಭಗಳು ಈ ದಿನಮಾನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ದಾಂಪತ್ಯದಲ್ಲಿ ಅನುರಾಗ, ಪ್ರೀತಿ ಇದ್ದರೆ ಅದುವೇ ಸ್ವರ್ಗ ಸುಖ. ನಿರಂತರವಾಗಿ ಸಮಸ್ಯೆಗಳು ನಿಮಗೆ ಸರಮಾಲೆಯಾದಾಗ ಅಲ್ಲಿ ಬಹಳಷ್ಟು ಕಷ್ಟಗಳು ತುಂಬಿರುತ್ತದೆ. ನಿಮ್ಮ ಸಮಸ್ಯೆಗಳಿಂದಾಗಿ ನಿಮ್ಮ ಮಕ್ಕಳಿಗೂ ಸಹ ಅದರ […]