Blog Archive

ವಿವಾಹೇತರ ಸಂಬಂಧದಿಂದ ಮುಕ್ತಿ ಹೊಂದುವ ಮಾರ್ಗ

Wednesday, October 28th, 2020
Durge

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ವಿವಾಹೇತರ ಸಂಬಂಧ ಅಥವಾ ಅನೈತಿಕ ಸಂಬಂಧ ದಂತಹ ವಿಷಯವು ದಾಂಪತ್ಯ ಜೀವನ ಅಥವಾ ನಿಮ್ಮ ಸುಖಕರ ಜೀವನಕ್ಕೆ ಮುಳುವಾಗುವ ಸಾಧ್ಯತೆ ಹೆಚ್ಚು. ಕಾಮದಿಂದ ಭೋಗದಿಂದ ಅಥವಾ ಆಕರ್ಷಣೆಯಿಂದ ಪರರಲ್ಲಿ ವ್ಯಾಮೋಹ ಬೆಳೆಸಿ ನಿಮ್ಮ ತಮ್ಮ ಕರ್ಮ ಪಾಲನೆಯನ್ನು ಮರೆತಿರುತ್ತಾರೆ. ತಾನು ಮಾಡಿದ ಹಣ, ಆಸ್ತಿ, ತನ್ನಲ್ಲಿರುವ ಪ್ರೇಮವನ್ನು ಅನೈತಿಕ ಸಂಬಂಧದಲ್ಲಿ ಮುಡಿಪಾಗಿಡುತ್ತಾರೆ. ಇದರಿಂದಾಗಿ ದಾಂಪತ್ಯ […]

ಕಾಲಭೈರವನ ಪೂಜಿಸುವುದರಿಂದ ಸಂಪತ್ತು ಹೇಗೆ ವೃದ್ಧಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ

Saturday, October 24th, 2020
Kalabhairava

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಶಿವನು ಕೋಪಗೊಂಡಾಗ ಉದ್ಭವವಾಗಿದ್ದೆ ಕಾಲಭೈರವನ ಅವತಾರ. ಬ್ರಹ್ಮದೇವನ ಅಹಂಕಾರವನ್ನು ತೆಗೆದು ಹಾಕಿದಾಗ ಈ ಅವತಾರದಲ್ಲಿ ಕಂಡು ಬರುತ್ತಾನೆಂದು ಪೌರಾಣಿಕ ಕಥೆಗಳಲ್ಲಿ ಉಲ್ಲೇಖವಾಗಿದೆ. ಕಾಲಭೈರವನ ಪೂಜಿಸುವುದರಿಂದ ಅತ್ಯಂತ ಸುಲಭವಾಗಿ ಭಕ್ತರಿಗೆ ಸಂಪತ್ತು ಸಮೃದ್ಧಿಯನ್ನು ದಯಪಾಲಿಸುತ್ತಾನೆ. ಭಾನುವಾರದ ದಿವಸ ಬ್ರಾಹ್ಮಿಣಿ ಮೂಹರ್ತದಲ್ಲಿ ಪೂಜಿಸುವುದು ಶ್ರೇಷ್ಠವಾಗಿದೆ, ಇದರ ಜೊತೆಗೆ ರಾಹುಕಾಲದಲ್ಲಿ ಪೂಜಿಸುವುದು ವಿಶೇಷತೆ. ತೆಂಗಿನಕಾಯಿ, ಸಿಂಧೂರ, ಸಾಸಿವೆಎಣ್ಣೆ, ಕಪ್ಪು […]

ಪತಿಯ ಪ್ರೇಮವನ್ನು ಹಂಬಲಿಸುತ್ತಿದ್ದಿರಾ? ಹಾಗಿದ್ದರೆ ಹೀಗೆ ಮಾಡಿ

Tuesday, October 20th, 2020
lime

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಿಮ್ಮ ಪತಿ ನಿಮ್ಮ ಮಾತು ಕೇಳುತ್ತಿಲ್ಲವೇ? ಅಥವಾ ಇನ್ನೊಬ್ಬರ ಮಾತಿಗೆ ಮರುಳಾಗಿ ನಿಮಗೆ ನಿಜವಾದ ಪ್ರೀತಿ ನೀಡಲು ವಿಫಲರಾಗಿದ್ದಾರೆಯೇ? ಕೆಲವೊಮ್ಮೆ ನಿಮ್ಮ ಜೀವನದಲ್ಲಿ ಕೆಲವರ ಹಸ್ತಕ್ಷೇಪ ಅಥವಾ ಸಂಬಂಧಗಳು ಬಹಳಷ್ಟು ತೊಂದರೆಯಲ್ಲಿ ಸಿಲುಕಿಸುತ್ತದೆ. ಇಂತಹ ವಿಚಾರಗಳಿಗೆ ನಿಮ್ಮ ಪತಿ ಮನಸೋತು ನಿಮ್ಮನ್ನು ಕಡೆಗಣಿಸಬಹುದು. ಇದು ಮುಂದೆ ಹೋಗುತ್ತಾ, ಹೋಗುತ್ತಾ ದೊಡ್ಡಮಟ್ಟದ ಸಮಸ್ಯೆಗೆ ಕಾರಣವಾಗಬಹುದು. ಅನಗತ್ಯವಾಗಿ […]

ಮಲಗುವ ಕೋಣೆಯಲ್ಲಿ ಈ ವಸ್ತುಗಳಿದ್ದರೆ ದಾಂಪತ್ಯ ಸೌಖ್ಯದಿಂದ ಇರುತ್ತದೆ

Sunday, October 18th, 2020
Feather

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ದಾಂಪತ್ಯ ಜೀವನವು ಸುಭದ್ರ ವಾಗಿರಲು ಹಾಗೂ ಪ್ರೀತಿ ವಾತ್ಸಲ್ಯ ಗಟ್ಟಿಯಾಗಿ ನೆಲೆಗೊಳ್ಳಲು ನಮ್ಮ ಪರಿಸರ ಬಹಳಷ್ಟು ಕೊಡುಗೆಯನ್ನು ನೀಡುತ್ತದೆ. ಮನೆಯಲ್ಲಿನ ವಾತಾವರಣವು ಶುಭ್ರತೆಯಿಂದ, ಸ್ವಚ್ಛತೆಯಿಂದ, ಸಂತೋಷದಿಂದ ಇದ್ದರೆ ದಾಂಪತ್ಯವು ಸೌಖ್ಯದಿಂದ ಇರುತ್ತದೆ. ಇದು ಧನಾತ್ಮಕ ಶಕ್ತಿಯನ್ನು ವೃದ್ಧಿಸಿ ದಂಪತಿಗಳಲ್ಲಿ ಅನ್ಯೋನ್ಯತೆಯನ್ನು ದಯಪಾಲಿಸುತ್ತದೆ. ವಿಶೇಷವಾಗಿ ದಾಂಪತ್ಯ ಸುಸ್ಥಿರವಾಗಿರಲು ದೈಹಿಕ ಮತ್ತು ಮಾನಸಿಕವಾಗಿ ಪ್ರಫುಲ್ಲತೆ ಇರಬೇಕು. ಹಾಗಾಗಿ […]

ದಿನ ಭವಿಷ್ಯ : ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್

Tuesday, June 9th, 2020
durgadevi

ಶ್ರೀ ದುರ್ಗಾದೇವಿಯ ಸ್ಮರಣೆ ಮಾಡುತ್ತಾ ಈ ದಿನದ ರಾಶಿಗಳ ಶುಭಾಶುಭಫಲಗಳನ್ನು ತಿಳಿಯೋಣ. ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್  ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಷಯ, ದಾಂಪತ್ಯ, ಕೌಟುಂಬಿಕ ಕಲಹ, ಇನ್ನು ಇತ್ಯಾದಿ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಸ್ತ್ರೋಕ್ತ ತಾಂತ್ರಿಕ್ ವಿಧಾನಗಳಿಂದ ಪರಿಹಾರ ಶತಸಿದ್ಧ. ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಇಂದು ಹೆಚ್ಚು ಓಡಾಟದಲ್ಲಿ ಪಾಲ್ಗೊಳ್ಳಬಹುದು. ಧಾರ್ಮಿಕ ಕಾರ್ಯಗಳಿಂದ ನಿಮ್ಮ ಮನಸ್ಸಿಗೆ ಸಂತೋಷ ಹೆಚ್ಚಾಗಲಿದೆ. ಸಾಧು-ಸಂತರ ಪುಣ್ಯ ದರ್ಶನದಿಂದ ನಿಮ್ಮ […]

ವಿವಾಹ ವಿಚ್ಛೇದನ ಬೇಗ ಬಗೆಹರಿಯಬೇಕೇ? ಹೀಗೆ ಮಾಡಿ.

Sunday, March 15th, 2020
divorce

ಲೇಖನ: ಜ್ಯೋತಿಷ್ಯರು ಗಿರಿಧರ ಭಟ್; ವೈವಾಹಿಕ ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಅಥವಾ ಇಷ್ಟವಿಲ್ಲದ ವಿವಾಹದಿಂದ ಹಾನಿ ಮಾಡಿ ಕೊಂಡಿರಬಹುದು. ಮುಂದಿನ ದಾರಿ ಯೋಚಿಸಿ ವಿಚ್ಛೇದನ ಪಡೆಯಲು ಬಯಸುತ್ತಾರೆ ಆದರೆ ಕೆಲವರ ಜೀವನದಲ್ಲಿ ವಿಚ್ಛೇದನವು ಆಗದೆ ಇತ್ತ ಕಡೆ ಅವರ ಜೀವನವು ಸರಿಹೋಗದೆ ನೊಂದುವ ಸ್ಥಿತಿ ತಲುಪಿರುತ್ತಾರೆ. ಯಾರಿಂದ ಬಿಡುಗಡೆ ಪಡೆಯಬೇಕೆಂಬ ಭಾವನೆ ನಿಮ್ಮಲ್ಲಿ ಇರುತ್ತದೆಯೋ ಅವರೇ ನಿಮಗೆ ವಿಚ್ಛೇದನ ನೀಡುತ್ತಾರೆ ಈ ಸರಳ ಪರಿಹಾರದಿಂದ. ಪರಿಹಾರ ಮಾರ್ಗ: ಸಿಪ್ಪೆ ಸುಲಿಯದೇ ಇರುವ ತೆಂಗಿನಕಾಯಿಯನ್ನು ತೆಗೆದುಕೊಂಡು ಅದರ […]

ಸಂಸಾರ ಸಾಗರದ ಕಷ್ಟದ ಬಂಡಿಯಿಂದ ಪಾರಾಗಲು ಹೀಗೆ ಮಾಡಿ

Wednesday, March 11th, 2020
ಸಂಸಾರ ಸಾಗರದ ಕಷ್ಟದ ಬಂಡಿಯಿಂದ ಪಾರಾಗಲು ಹೀಗೆ ಮಾಡಿ

ಲೇಖನ: ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್  : ಸಂಸಾರ ಎಂಬುದು ಸಾಗರವಿದ್ದಂತೆ ಇಲ್ಲಿ ಎಲ್ಲಾ ರೀತಿಯ ಅನುಭವ ಮನುಷ್ಯನಿಗೆ ಪ್ರಾಪ್ತಿಯಾಗುತ್ತದೆ. ಸುಖ-ಸಂತೋಷ, ದುಃಖ, ನಷ್ಟ ಇತ್ಯಾದಿ. ಇಂತಹ ಸಾಗರದಲ್ಲಿ ಸಮಸ್ಯೆಗಳೇ ಹೆಚ್ಚಾದಾಗ ಮನುಷ್ಯನಿಗೆ ತನ್ನ ಅಸ್ತಿತ್ವ ಹಾಗೂ ಅಭಿವೃದ್ಧಿಯಲ್ಲಿ ಮಾರಕವಾಗುತ್ತದೆ. ಗಂಡ ಮಾತು ಕೇಳುವುದಿಲ್ಲ, ಮಕ್ಕಳು ಸರಿ ಇಲ್ಲ, ಹೆಂಡತಿಯ ಆವೇಶ. ಹೀಗೆ ಒಂದಲ್ಲಾ ಒಂದು ಸಮಸ್ಯೆ ನೀವು ಅನುಭವಿಸುತ್ತಿದ್ದರೆ ಶಾಸ್ತ್ರೋಕ್ತ ಪರಿಹಾರ ಮಾಡಿ ಖಂಡಿತ ಸರಿಹೋಗುತ್ತದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಶಕ್ತಿ ದೇಗುಲದಲ್ಲಿ […]