ತುಳು ಧ್ವಜಕ್ಕೆ ಅವಮಾನ ಮಾಡಿದ ಪ್ರಕರಣ, ಬೆಂಗಳೂರು ಮೂಲದ ಆರೋಪಿ ಬಂಧನ

Friday, June 18th, 2021
surya-NK

ಮಂಗಳೂರು : ತುಳು ಧ್ವಜಕ್ಕೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಸೂರ್ಯ ಎನ್ ಕೆ. ಬೆಂಗಳೂರಿನ ಶ್ರೀ ರಾಂಪುರ ನಿವಾಸಿ ಎನ್ನಲಾಗಿದೆ ಆರೋಪಿ ಸೂರ್ಯ ಎನ್ ಕೆ.ಪಾದರಕ್ಷೆಯಲ್ಲಿ ತುಳುನಾಡಿನ ಧ್ವಜದ ಚಿತ್ರ ಬಿಡಿಸಿ ತುಳುಭಾಷೆಗೆ ತುಳುನಾಡಿಗೆ ಅವಮಾನ ಎಸಗಿದ್ದ. ಚಪ್ಪಲಿಯಲ್ಲಿ ತುಳು ಧ್ವಜ ಬಳಸಿ ಎಡಿಟ್ ಮಾಡಿದ್ದ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸೂರ್ಯ ಎಂಬ ಹೆಸರಿನಲ್ಲಿ ಪೋಸ್ಟ್ ಮಾಡಿದ್ದ. ಈತ ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಈಗ ತುಳುನಾಡು ಚಪ್ಪಲ್ […]

ನಟ ಜಗ್ಗೇಶ್ ವಿರುದ್ಧ ಹಲ್ಲೆ ಆರೋಪ… ಜಗ್ಗೇಶ್‌ ಸ್ಪಷ್ಟನೆ

Saturday, April 7th, 2018
jaggesh

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಜಗ್ಗೇಶ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ನಿನ್ನೆ ರಾತ್ರಿ ಜಗ್ಗೇಶ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರವಿಕುಮಾರ್‌ ಎಂಬ ವ್ಯಕ್ತಿ ಆರೋಪಿಸಿದ್ದಾರೆ. ದೂರು ನೀಡಿದ್ದರೂ ದಾಖಲಿಸಿಕೊಂಡಿಲ್ಲ ಎಂದು ರವಿ ಕುಮಾರ್‌ ಆರೋಪಿಸಿದ್ದಾಗಿ ವರದಿಯಾಗಿದೆ. ಮಲ್ಲೇಶ್ವರಂನ ಎಂಟನೇ ಕ್ರಾಸ್‌‌‌‌ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸ್ಥಳೀಯ ಕಾರ್ಪೋರೇಟರ್ ಕೂಡಾ ಅಲ್ಲಿದ್ದರು ಎಂದು ರವಿಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ. ಪಾನಿಪುರಿ ಗಾಡಿಯನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿಕೊಂಡು ವ್ಯಾಪಾರಿಯೊಬ್ಬರು ರಸ್ತೆ ಬ್ಲಾಕ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ […]

ಕುದ್ರೋಳಿಯಲ್ಲಿ ಪಾರಿವಾಳ ಸ್ಪರ್ಧಾ ಕೂಟ

Wednesday, October 29th, 2014
Pigeon games held

ಮಂಗಳೂರಿನ: ನಿರಂತರ ಮೂರು ತಿಂಗಳುಗಳ ಕಾಲ ನಡೆದ 2014-15ನೆ ಸಾಲಿನ ಮಂಗಳೂರು ಚಾಂಪಿಯನ್ ಪಾರಿವಾಳ ಸ್ಪರ್ಧಾ ಕೂಟದ ಪ್ರಶಸ್ತಿ ವಿತರಣಾ ಸಮಾರಂಭವು ಸತತ 8ನೆ ಬಾರಿಗೆ ಕುದ್ರೋಳಿಯಲ್ಲಿ ಅಕ್ಟೋಬರ್ 26ರಂದು ನಡೆಯಿತು. ಕುದ್ರೋಳಿ ವಾರ್ಡ್ ಕಾರ್ಪೋರೇಟರ್ ಅಬ್ದುಲ್ ಅಝೀರೆ್ ಕುದ್ರೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪಾರಿವಾಳ ತಜ್ಞ ಕಷ್ಣ ಕುಳಾಲ್ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಪಾರಿವಾಳ ಸ್ಪರ್ಧೆಗಳು ಕಳೆದ 68 ವರ್ಷಗಳಿಂದ ನಡೆಯುತ್ತಿವೆ. ಆದಾಗ್ಯೂ ಜಿಲ್ಲೆಯಲ್ಲಿ ಪಾರಿವಾಳ ಸ್ಪರ್ಧಾಳುಗಳ ಯಾವುದೇ ವೇದಿಕೆ ಅಥವಾ ಸಮಿತಿ ಇಲ್ಲ. […]

ಹೈಮಾಸ್ಟ್ ದ್ವೀಪ ಉದ್ಘಾಟಿಸಿದ ಶಾಸಕ ಲೋಬೊ

Monday, September 2nd, 2013
Dalit-leaders

ಮಂಗಳೂರು: ಜನರ ಬೇಡಿಕೆ ಹಾಗೂ ಆಶೋತ್ತರಗಳನ್ನು ನಿರಂತರವಾಗಿ ಸ್ಪಂದಿಸುವುದು ನಮ್ಮ ಧರ್ಮವಾಗಿದೆ ಈ ಊರಿನ ಅಭಿವೃದ್ದಿಗೆ ಸದಾ ಚಿಂತಿಸಿ ಅದಕ್ಕೆ ಪೂರಕವಾಗಿರುವ ಎಲ್ಲಾ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ. ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ದೇವಮಾತೆ ಇಗರ್ಜಿ ಮರಿಯಗಿರಿ ಶಕ್ತಿನಗರ ಇದರ ಸಮೀಪ  ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಿಸಲಾದ ಹೈಮಾಸ್ಟ್ ದ್ವೀಪವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಲೋಬೋರನ್ನು ಮತ್ತು ಸ್ಥಳೀಯ ಕಾರ್ಪೋರೇಟರ್ ಅಖಿಲ ಆಳ್ವರನ್ನು ಚರ್ಚ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. […]

ಬಿಜೈ ರಾಜಾ ಮರ್ಡರ್ : ಚಾಣಾಕ್ಷ ಕಾರ್ಪೋರೇಟರ್ ಕೈಚಳಕ

Monday, January 28th, 2013
ಬಿಜೈ ರಾಜಾ ಮರ್ಡರ್ : ಚಾಣಾಕ್ಷ ಕಾರ್ಪೋರೇಟರ್ ಕೈಚಳಕ

ಮಂಗಳೂರು : ಪಾಂಡು ಪೈ ಹಂತಕ ಬಿಜೈ ರಾಜಾ ಹತ್ಯೆಯ ಹಿಂದೆ ಬಿಜೆಪಿ ಕಾರ್ಪೋರೇಟರ್ ರೊಬ್ಬರ ಕೈವಾಡ ಇರುವುದು ದೃಢಪಟ್ಟಿದೆಯಾದರೂ ಅವರನ್ನು ರಕ್ಷಿಸಲು ಪೊಲೀಸರು ಬಿಜೈ ರಾಜಾ ಹತ್ಯೆ ಪ್ರಕರಣವನ್ನೇ ಮುಚ್ಚಿಹಾಕುವ ಹುನ್ನಾರದಲ್ಲಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ. ಈಗಾಗಲೇ ಬಂಧಿಸಿದವರನ್ನು ಹೊರತುಪಡಿಸಿ ಮತ್ಯಾರನ್ನೂ ಬಂಧಿಸಬಾರದು ಎನ್ನುವ ಒಪ್ಪಂದ ಮೂಲಕ ಬಿಜೈ ರಾಜಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಲ್ಪೆ ಪ್ರದೀಪ್ ಮತ್ತು ಕಿರಣ್ ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಪೊಲೀಸರು ಮಾತ್ರ ಮಲ್ಪೆ ಪ್ರದೀಪ್ ಹಾಗೂ […]