ನಮಗೆ ಬಜರಂಗದಳ ಅಂದ್ರೆ ರಕ್ಷಣೆ ಕೊಡುವ ದೇವರುಗಳು : ಚೈತ್ರಾ ಕುಂದಾಪುರ

Wednesday, October 6th, 2021
Surathkal-DurgaVahini

ಮಂಗಳೂರು : ಇಪ್ಪತ್ತು ಪರ್ಸೆಂಟ್ ಇರುವ ನೀವೇ ಇಷ್ಟು ಹಾರಾಡಿದ್ರೆ ಎಪ್ಪತ್ತು ಪರ್ಸೆಂಟ್ ಇರುವ ನಾವೆಷ್ಟು ಹಾರಡಬೇಡ, ಮರ್ಯಾದೆಯಿಂದ ಲವ್‌ ಜಿಹಾದ್‌ ಬಿಟ್ರೆ ನೀವು ಬದುಕಿಕೊಳ್ಳುತ್ತೀರಿ ಇಲ್ಲದಿದ್ದರೆ ಪ್ರತಿ ಮನೆಯ ಮುಸಲ್ಮಾನ ಹೆಣ್ಣು ಮಕ್ಕಳ ಹಣೆಗೆ ಕುಂಕುಮ ಇಟ್ಟು ಕರ್ಕೊಂಡು ಬರುತ್ತೇವೆ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಸುರತ್ಕಲ್ ನಲ್ಲಿ  ಮಂಗಳವಾರ  ಬಜರಂಗ ದಳ, ದುರ್ಗಾ ವಾಹಿನಿಯಿಂದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮ್ಮ ಊರಿನ ಆಶಾರನ್ನು ಆಯೇಶಾ ಮಾಡಿದಿರಿ, ತಾರಾರನ್ನು ತಮನ್ನಾ ಮಾಡಿದಿರಿ ಇನ್ನು ಸಹಿಸಿಕೊಂಡು ಇರೋಕೆ […]

ನಿಮ್ಮ ಪ್ರೀತಿಪಾತ್ರರು ಮರಳಿ ನಿಮ್ಮಂತೆ ಬರುವ ಮಾರ್ಗ

Sunday, May 3rd, 2020
Arasina Kunkuma

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಪೂರ್ಣಪ್ರಮಾಣದ ಜೀವನವು ನಿಮ್ಮ ಪ್ರೀತಿಪಾತ್ರರಿಂದ ಸಂಪೂರ್ಣವಾಗುವುದು ಎಂಬ ಭಾವನೆ ಮೂಡುವುದು ಸಾಮಾನ್ಯ. ಆದರೆ ಕೆಲವೊಂದು ಅನಿರೀಕ್ಷಿತವಾದಂತಹ ಘಟನೆಗಳಿಂದ, ಮನಸ್ತಾಪದಿಂದ ಅವರು ನಿಮ್ಮಿಂದ ದೂರ ಹೋಗಬಹುದಾಗಿದೆ. ನಿಮ್ಮ ಪ್ರೀತಿಪಾತ್ರರು ನಿಮ್ಮ ಬಳಿ ಇದ್ದಾಗ ಅವರ ಬೆಲೆ ನಿಮಗೆ ಗೊತ್ತಾಗಲಾರದು ಅವರು ನಿಮ್ಮಿಂದ ದೂರ ಸರಿದಂತೆ ಅವರ ಅವಶ್ಯಕತೆ ನಿಮಗೆ ಅರಿವಿಗೆ ಬರುತ್ತದೆ. ಜೊತೆಗೆ ನಿಮ್ಮ ಪ್ರೀತಿಪಾತ್ರರು ನಿಮ್ಮ ಜೊತೆ ಇಲ್ಲದ ಅನುಭವ ಮತ್ತು ಯಾತನೆ ತಿಳಿದುಬರುತ್ತದೆ […]

ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ವರ ಮಹಾಲಕ್ಷ್ಮಿಪೂಜೆ ಆಚರಣೆ

Saturday, August 17th, 2013
vara-mahalakshimi-pooja

ಮಂಗಳೂರು : ಆಗಸ್ಟ್ 16 ಶುಕ್ರವಾರ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ವರಮಹಾಲಕ್ಷ್ಮಿಪೂಜೆಯನ್ನು ವಿಶೇಷವಾಗಿ ಮಹಿಳೆಯರು ಆಚರಿಸಿದರು. ತಮ್ಮ ಮಾಂಗಲ್ಯ ಭಾಗ್ಯ ಗಟ್ಟಿಯಾಗಲೆಂದು ಮತ್ತು ಸಂಸಾರದ ಸಕಲ ಕಷ್ಟಗಳನ್ನು ನಿವಾರಿಸಲು ವಿವಾಹಿತ ಮಹಿಳೆಯರೆಲ್ಲರೂ ಲಕ್ಷ್ಮಿದೇವಿಗೆ ಹೂವಿನಿಂದ ಅಲಂಕರಿಸಿ ಭಕ್ತಿಯಿಂದ ಪೂಜೆಯನ್ನು ಮಾಡಿದರು. ಮಂಗಳಾದೇವಿ ದೇವಾಸ್ಥಾನ, ಬೋಳಾರ ಮರಿಯಮ್ಮ ದೇವಾಸ್ಥಾನ, ಉರ್ವ ಮರಿಯಮ್ಮ ದೇವಾಸ್ಥಾನ, ಕಟೀಲ್ ದುರ್ಗಪರಮೇಶ್ವರಿ ದೇವಾಸ್ಥಾನಗಳಲ್ಲಿ ಲಕ್ಷ್ಮಿದೇವಿಗೆ ವಿಶೇಷ ಪೂಜೆ ನಡೆಯಿತು. ಮಹಿಳೆಯರು ಲಕ್ಷ್ಮಿದೇವಿಯ ಮುಂದೆ ಸೀರೆ, ಬಳೆಗಳನ್ನು ಇಟ್ಟು ಪೂಜೆಯನ್ನು ಮಾಡಿ, ನಂತರ […]