ಸಫಲತೆಯ ಪ್ರೇಮ ನಿಮ್ಮದಾಗಲಿ. ಗಿರಿಧರ್ ಭಟ್ ಅವರಿಂದ ಪರಿಹಾರ ಮಾರ್ಗ

Thursday, April 2nd, 2020
Bevu

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಮಾಡಿರುವಂತಹ ಪ್ರೇಮವನ್ನು ಉಳಿಸಿಕೊಳ್ಳಲು ಎಲ್ಲರು ಬಯಸುತ್ತಾರೆ. ಆದರೆ ಅದರಲ್ಲಿ ಮೂಡುವ ಕಷ್ಟಗಳು ಗಳು ಸಹಿಸಲು ಅಸಾಧ್ಯ. ನಿಮ್ಮ ಪ್ರೇಮ ಏಕಮುಖವಾಗಿ ಇದ್ದರೆ ಅದು ಬಹಳಷ್ಟು ಸಮಸ್ಯೆ ನೀಡುತ್ತದೆ ಅಥವಾ ಮತ್ತೊಬ್ಬರ ಮನಸ್ಸು ಸರಿ ಇಲ್ಲದೆ ನಿಮ್ಮನ್ನು ದೂರ ಮಾಡಿದರೆ ಅದು ಇನ್ನೂ ಬೇಸರ ತರಿಸುತ್ತದೆ. ಮಾಡಿದ ಪ್ರೇಮವನ್ನು ಮದುವೆಯ ಶುಭ ಕಾರ್ಯದಿಂದ ಮುನ್ನಡೆಸಬೇಕು ಎಂಬ ಅಭಿಪ್ರಾಯ ನಿಮ್ಮಲ್ಲಿ ಇರಬಹುದು ಆದರೆ ಕುಟುಂಬಸ್ಥರ ಪೋಷಕರ ವಿರೋಧಗಳು ಹೆಚ್ಚಾಗಬಹುದು. […]

ವೈವಾಹಿಕ ಜೀವನದಲ್ಲಿ ಮೂರನೇ ವ್ಯಕ್ತಿಗಳಿಂದ ಕಿರುಕುಳವೇ? ಹೀಗೆ ಮಾಡಿ

Thursday, March 19th, 2020
Rice

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಸಂಸಾರದಲ್ಲಿ ಕೆಲವು ಅನಿರೀಕ್ಷಿತ ತಿರುವುಗಳು ಅಸಮಾಧಾನದ ಹೊಗೆ ಭುಗಿಲೇಳುವುದಕ್ಕೆ ಕಾರಣವಾಗುತ್ತದೆ. ಪರಸ್ಪರ ದಂಪತಿಗಳು ಅರಿತು ಬೆರೆತು ಜೀವನ ಸಾಗಿಸುತ್ತಿರುವಂತಹ ಸಂದರ್ಭದಲ್ಲಿ ಕೆಲವರ ಆಗಮನದಿಂದ ಬಹು ಆತಂಕ ಅಥವಾ ದೂರವಾಗುವಂತಹ ಪ್ರಮೇಯ ಬರಬಹುದಾದ ಸಂದರ್ಭ ಎದುರಾಗುತ್ತದೆ. ಮೂರನೇ ವ್ಯಕ್ತಿಗಳು ಯಾವ ರೀತಿ ಬರಬಹುದು: ಇದು ದಂಪತಿಗಳ ನಡುವೆ ಕುಟುಂಬಸ್ಥರಲ್ಲಿ ಕೆಲವರು ತಂದಿಡುವಂತಹ ಕೆಲಸ ಮಾಡುತ್ತಾರೆ. ಅನೈತಿಕ ಸಂಬಂಧಂತಹ ಘಟನೆಗಳು, ಕೋಪ, ಹೊಟ್ಟೆಕಿಚ್ಚು, ಮತ್ಸರದಂತಹ ವಾತಾವರಣ. ಹೀಗೆ ಹಲವು […]