ಸಾಂಕ್ರಾಮಿಕ ರೋಗಗಳ ಜಾಗೃತಿ ಬೀದಿ ನಾಟಕ

Tuesday, March 22nd, 2016
street play

ಕುಂಬಳೆ: ಮಲೇರಿಯಾ,ಡೆಂಜಿಜ್ವರ,ಆನೆಕಾಲು ರೋಗ,ಇಲಿಜ್ವರ,ಹಳದಿ ಕಾಮಾಲೆ,ಅತಿಸಾರ ಮೊದಲಾದ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ದೃಷ್ಟಿಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಆಯೋಜಿಸಲಾಗಿರುವ ಆರೋಗ್ಯ ಸಂದೇಶ ಯಾತ್ರೆ ಬೀದಿ ನಾಟಕ ಪ್ರದರ್ಶನ ಸೋಮವಾರ ಕುಂಬಳೆ ಪೇಟೆಯಲ್ಲಿ ಪ್ರದರ್ಶನಗೊಂಡಿತು. ಪ್ರತ್ಯೇಕವಾಗಿ ರೂಪೀಕರಿಸಿದ ಸರಳ ವೇದಿಕೆಯಲ್ಲಿ ಜಾಗೃತಿ ಬೀದಿ ನಾಟಕ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟಿತು.ವಿಶೇಷವೆಂಬಂತೆ ಆರೋಗ್ಯ ಇಲಾಖೆಯ ನೌಕರರೇ ಬರೆದು ನಿರ್ದೇಶಿಸಿ ಅಭಿನಯಿಸಿದ ಬೀದಿ ನಾಟಕವನ್ನು ನೂರಾರು ನಾಗರಿಕರು ಸುತ್ತ ನೆರೆದು ವೀಕ್ಷಿಸಿದರು.ಸುಂದರನ್ ತೊಳ್ಳೇರಿ ಬರೆದಿರುವ ನಾಟಕವನ್ನು ಪ್ರಕಾಶ್ ಚಂದೇರಾ ನಿರ್ದೇಶಿಸಿದ್ದು,ಕೃಷ್ಣಕುಮಾರ್ […]

‘ಪವಿತ್ರ’ ತುಳು ಚಿತ್ರಕ್ಕೆ ನಾಗುರಿ ಗರೋಡಿ(ಕೋಟಿ-ಚೆನ್ನಯ) ದೇವಸ್ಥಾನದಲ್ಲಿ ಮುಹೂರ್ತ

Monday, August 3rd, 2015
Pavithra Tulu Film

ಮಂಗಳೂರು : ಶ್ರೀ ಇಂದಿರಾ ಮೂವೀಸ್ ಲಾಂಛನದ ಎರಡನೇ ಚಿತ್ರ ‘ಪವಿತ್ರ’ (ತುಳು ಸಿನಿಮಾ)ದ ಮುಹೂರ್ತ ಇಂದು ಬೆಳಿಗ್ಗೆ ನಾಗುರಿ (ಕೋಟಿ-ಚೆನ್ನಯ) ಗರೋಡಿಯಲ್ಲಿ ನಡೆಯಿತು. ಜಯಕಿರಣ ಮೂವೀಸ್‌ನ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಕ್ಯಾಮರಾ ಆನ್ ಮಾಡುವ ಮೂಲಕ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಬಾಳ, ಶ್ರೀ ಮುತ್ತು ಫಿಲಂಸ್ ನ ಪ್ರವೀಣ್ ಕೊಂಚಾಡಿ, ಸಾಹಿತಿ ಮಧು ಸುರತ್ಕಲ್, ತುಳು ರಂಗಭೂಮಿಯ ಕಲಾವಿದರಾದ […]