ಏಳದೆ ಮಂದಾರ ರಾಮಾಯಣ : ಸುಗಿಪು – ದುನಿಪು ಸಪ್ತಾಹಕ್ಕೆ ಚಾಲನೆ

Friday, August 7th, 2020
Tulu Academy

ಮಂಗಳೂರು: ‘ತುಳುವರ ಮನಸ್ಸು ವಿಶಾಲ’ ಎಲ್ಲರನ್ನೂ ತನ್ನವರನ್ನಾಗಿ ಮಾಡಿಕೊಳ್ಳುವುದು ನಮ್ಮ ಸ್ವಭಾವ. ಆದ್ದರಿಂದಲ್ಲೇ ರಾಮಾಯಣದ ಘಟನಾವಳಿಗಳು ತುಳು ನೆಲದಲ್ಲಿ ನಡೆದಂತೆ ಮಂದಾರ ಕೇಶವ ಭಟ್ಟರು ತಮ್ಮ ಮಹಾಕಾವ್ಯವನ್ನು ಹೆಣೆದಿದ್ದಾರೆ. ತುಳುನಾಡೆಂಬುದು ಒಂದು ‘ಪರಬೂಡು’ (ಹಳೇಮನೆ) ಮಂದಾರ ರಾಮಾಯಣ ಅದಕ್ಕೆ ‘ಪೊಸ ಬೊಳ್ಪು’ (ಹೊಸ ಬೆಳಕು) ನೀಡಿದೆ. ಸೂರ್ಯ ಜಗತ್ತಿಗೆ ದೀಪವಾದಂತೆ ಮಂದಾರದವರು ತುಳು ಭಾಷೆಗೆ ಬೆಳಕು ತೋರಿದ್ದಾರೆ’ ಎಂದು ಮೂಡಬಿದಿರೆ ಜೈನಮಠದ ಸ್ವಸ್ತಿ ಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದ್ದಾರೆ. ಕರ್ನಾಟಕ ತುಳು ಸಾಹಿತ್ಯ […]

ತುಳು ಕಾವ್ಯಯಾನ ಭಾಷೆಯ ಬೆಳವಣಿಗೆಗೆ ಪೂರಕ : ಹರಿಕೃಷ್ಣ ಪುನರೂರು

Tuesday, February 4th, 2020
tulu-world

ಮಂಗಳೂರು : ತುಳುವರ್ಲ್ಡ್ ಸಂಸ್ಥೆಯು ತುಳು ಕಾವ್ಯಯಾನವನ್ನು ಆರಂಭಿಸಿರುವುದು ಶ್ಲಾಘನೀಯ ತುಳು ಕಾವ್ಯಗಳ ಅಧ್ಯಯನ ಮತ್ತು ವಾಚನ ಪ್ರವಚನಗಳಿಂದ ತುಳುಭಾಷೆಯ ವ್ಯಾಕರಣ ಮತ್ತು ಶಬ್ದಭಂಡಾರ ಗಳ ಪರಿಚಯ ಆಗುತ್ತದೆ ಎಂದು ಹರಿಕೃಷ್ಣ ಪುನರೂರು ಅವರು ಅಭಿಪ್ರಾಯಪಟ್ಟರು. ಅವರು ತುಳುವಿನ ಮಹಾ ಕವಿಗಳಲ್ಲಿ ಒಬ್ಬರಾದ ಕೆದಂಬಾಡಿ ಜತ್ತಪ್ಪ ರೈಗಳ ಅಸನಿ ಯಾಗ ಕಾಂತಗ ಜೋಗಿ ಕಾವ್ಯದ ವಾಚನ ಮತ್ತು ಪ್ರವಚನ ಕಾರ್ಯಕ್ರಮವನ್ನು ಮಂಗಳೂರಿನ ಪೊಲೀಸ್ ಲೇನ್ನಲ್ಲಿರುವ ಮುನೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ತುಳುವರ್ಲ್ಡ್ ಮಂಗಳೂರು ನೇತೃತ್ವದಲ್ಲಿ ನಡೆದ ತುಳು ಕಾವ್ಯಯಾನ […]

ತುಳು ಕಾವ್ಯಗಳ ಪ್ರಚಾರಕ್ಕೆ ಕೈಜೋಡಿಸುವ : ತಾರಾನಾಥ ಶೆಟ್ಟಿ ಬೋಳಾರ

Tuesday, July 30th, 2019
tulu

ಮಂಗಳೂರು  : ತುಳುನಾಡಿನ ವಾಲ್ಮೀಕಿ ಎಂದೇ ಖ್ಯಾತರಾದ ಮಂದಾರ ಕೇಶವ ಭಟ್ಟರು ಬರೆದ ಮಂದಾರ ರಾಮಾಯಣ ವಾಚನ ಪ್ರವಚನ ನಡೆಸುತ್ತಿರುವ ಕಾರ್ಯ ಶ್ಲಾಘನೀಯವಾದುದು. ಇಂತಹ ಕೆಲಸಗಳು ತುಳುನಾಡಿನ ಪ್ರತಿ ದೇವಸ್ಥಾನಗಳಲ್ಲೂ ನಡೆಯಬೇಕು. ಮುಂದಿನ ವರ್ಷದಿಂದ ನಮ್ಮ ಹಳೆಕೋಟೆ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಂದಾರ ರಾಮಾಯಣ ಪ್ರವಚನ ಕಾರ್ಯಕ್ರಮವನ್ನು ಏರ್ಪಡಿಸುವೆ. ಹಾಗೆ ಪ್ರತಿಯೊಬ್ಬರು ತುಳುವಿನಲ್ಲಿರುವ ಮಹಾಕಾವ್ಯಗಳ ಪ್ರಸಾರಕ್ಕೆ ಕೈಜೋಡಿಸಬೇಕು. ಇವುಗಳನ್ನು ಮಾತ್ರ ಉಳಿಸಿ ಬೆಳೆಸಿದರೆ ತುಳುವಿಗೆ ಶ್ರೇಷ್ಠ ಸ್ಥಾನಮಾನಗಳು ಸಿಗುವುದು ಖಚಿತ ಎಂದು ಹಳೆಕೋಟೆ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನದ […]