ದ.ಕ. ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು

Wednesday, July 29th, 2020
sindhubroopesh

ಮಂಗಳೂರು :  ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ. ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಮೂಡುಬಿದಿರೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಈ ಸಂಬಂಧ ಬಜ್ಪೆ ಸಮೀಪದ ನಿವಾಸಿ ರಂಜಿತ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ಮಾಡಿದರೆ  ಕಾನೂನು ಕ್ರಮ ಕೈಗೊಳ್ಳುವುದಾಗಿ  ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ […]

ದ.ಕ ಜಿಲ್ಲಾ ಪೊಲೀಸರಿಂದ 5 ಮಂದಿ ಅಂತಾರಾಜ್ಯ ಕಳ್ಳರ ಬಂಧನ

Wednesday, September 28th, 2016
mangalore-police

ಮಂಗಳೂರು: ಕರ್ನಾಟಕದ ನಾನಾ ದೇವಸ್ಥಾನಗಳು ಸೇರಿದಂತೆ ಮಹಾರಾಷ್ಟ್ರದಲ್ಲಿ ಕಳವು ಪ್ರಕರಣದಲ್ಲಿ ಭಾಗಿಯಾದ 5 ಮಂದಿ ಅಂತಾರಾಜ್ಯ ಕಳ್ಳರನ್ನು ದ.ಕ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಥಾಣಾದಲ್ಲಿ ಬಂಧಿಸಿರುವ ಪೊಲೀಸರು ಆರೋಪಿಗಳಿಂದ 22 ಕೆಜಿ ಬೆಳ್ಳಿ ಹಾಗೂ 75 ಗ್ರಾಂ ಚಿನ್ನ ಸೇರಿದಂತೆ ಒಟ್ಟು 12.5 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಹೊನ್ನಾವರದ ಚಂದ್ರಕಾಂತ ಪೂಜಾರಿ (36), ದೊಡ್ಡಬಳ್ಳಾಪುರದ ನರಸಿಂಹ ರಾಜು (38), ಮಹಾರಾಷ್ಟ್ರ-ಥಾಣೆಯ ನವೀನ್ ಚಂದ್ರ ಬಾನ್ ಸಿಂಗ್ (21), ವಿಜಯ ಸುರೇಶ್ ಬೋನ್ಸೆ (35) […]

ಸೆಟ್ ಬ್ಯಾಕ್ ಇಲ್ಲದೆ ಕದ್ರಿ ಮೈದಾನದಲ್ಲಿ ನಿರ್ಮಾಣಗೊಂಡ ರಂಗ ವೇದಿಕೆ

Thursday, October 15th, 2015
dk ashoka

ಮಂಗಳೂರು: ಕದ್ರಿ ಮೈದಾನದಲ್ಲಿ ಸುಮಾರು 28ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ರಂಗಮಂದಿರದ ಕಟ್ಟಡಕ್ಕೆ  ಸೆಟ್ ಬ್ಯಾಕ್ ಇಲ್ಲ. ಅದು ಪಕ್ಕದ ಕೊರ‍್ದಬ್ಬು ದೈವದ ಆವರಣ ಗೋಡೆಗೆ ತಾಗಿಕೊಂಡೇ ನಿರ್ಮಾಣ ಗೊಂಡಿದೆ. ಅದರ ಹಿಂದೆ ಒಂದು ರೋಚಕ ಸ್ಫ್ಟೋರಿ ಇದೆ, ಮುಂದೆ ಓದಿ… ನನಗೆ ಕೊರ‍್ದಬ್ಬು ದೈವ ಏನೂ ಓಟು ಕೊಡುವುದಿಲ್ಲ. ಆದ್ದರಿಂದ ನಾನು ಅದನ್ನು ಕ್ಯಾರ್ ಮಾಡುವುದಿಲ್ಲ-ಹೀಗೆ ಹೇಳಿ ಮಂಗಳೂರಿನ ಮಹಾನಗರ ಪಾಲಿಕೆಯ ಸದಸ್ಯನೊಬ್ಬ ಅಹಂಕಾರ ಪ್ರದರ್ಶಿಸುತ್ತಾನೆ ಎಂದರೆ ಅದು ಡಿ.ಕೆ.ಅಶೋಕ್ ಅಲ್ಲದೆ ಬೇರೆ ಯಾರೂ ಇರಲಿಕ್ಕಿಲ್ಲ ಎನ್ನುವುದು ಮನಪಾದ ಎಲ್ಲರಿಗೂ ಗೊತ್ತು. ಅಷ್ಟಕ್ಕೂ […]