ವ್ಯಕ್ತಿಯನ್ನು ಅಪಹರಿಸಿ ಚಿನ್ನ ದರೋಡೆ, 11 ಮಂದಿ ಅಂತಾರಾಜ್ಯ ದರೋಡೆಕೋರರ ಬಂಧನ

Friday, May 28th, 2021
Moodabidre Dacoity

ಮಂಗಳೂರು :  ಮಂಗಳೂರು ಸಿಸಿಬಿ ಮತ್ತು ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ಅಪಹರಿಸಿ ಚಿನ್ನ  ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ 11 ಮಂದಿ ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ. ಜೋಕಟ್ಟೆ ತೋಕೂರು ನಿವಾಸಿಗಳಾದ ಅಬ್ದುಲ್ ಸಲಾಂ ಯಾನೆ ಪಟೌಡಿ ಸಲಾಂ (34), ಮುಹಮ್ಮದ್ ಶಾರೂಕ್ (26), ಬೆಂಗಳೂರು ಜೆಎಚ್‌ಬಿಸಿಎಸ್ ಲೇಔಟ್‌ನ ಸಯ್ಯದ್ ಹೈದರಲಿ (29), ಬೆಂಗಳೂರು ಜೆಪಿ ನಗರದ ಆಸಿಫ್ ಅಲಿ (28), ಮುಂಬೈನವರಾದ ಶೇಖ್ ಸಾಜಿದ್ ಹುಸೇನ್ (49), ಅಬ್ದುಲ್ಲಾ ಶೇಖ್ (22), ಶಾಬಾಸ್ […]

ಸೈಂಟ್ ಲಾರೆನ್ಸ್ ಚಾಪೆಲ್ ವಾರ್ಷಿಕೋತ್ಸವ

Monday, August 8th, 2016
Saint-Larence-Chapel

ಕುಂಬಳೆ:ಚೇವಾರು ಸಮೀಪದ ಪೆರ್ಮುದೆ ಸೈಂಟ್‌ಲಾರೆನ್ಸ್ ಚಾಪೆಲ್‌ನ ವಾರ್ಷಿಕೋತ್ಸವ ಆದಿತ್ಯವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಖಾರ್ ಜನರಲ್ ಪೊನ್ಸಿಗ್ನೋರ್ ಫಾ.ಡೆನ್ನಿಸ್ ಮೊರಸ್ ಪ್ರಭು ದಿವ್ಯ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಕಯ್ಯಾರು ಕ್ರಿಸ್ತರಾದ ದೇವಾಲಯದ ಧರ್ಮಗುರು ಫಾ.ವಿಕ್ಟರ್ ಡಿ’ಸೋಜ ಉಪಸ್ಥಿತರಿದ್ದರು. ಮಂಗಳೂರು ಧರ್ಮವಲಯದಲ್ಲಿ ಸೈಂಟ್ ಜೋನ್ ಮರಿಯ ವಿಯಾನ್ನಿಯವರ ಹಬ್ಬವನ್ನು ಯಾಜಕರ ದಿನವನ್ನಾಗಿ ಆಚರಿಸುತ್ತಿದ್ದು, ದಿವ್ಯ ಬಲಿ ಪೂಜೆಯಲ್ಲಿ ಯಾಜಕರಿಗಾಗಿ ವಿಶೇಷ ಪ್ರಾರ್ಥನೆ ನಡೆಯಿತು. ದಿವ್ಯ ಬಲಿ ಪೂಜೆಯ ಬಳಿಕ ಸೈಂಟ್ ಲಾರೆನ್ಸ್ ಚಾಪೆಲ್‌ನ […]

ಹೈಮಾಸ್ಟ್ ದ್ವೀಪ ಉದ್ಘಾಟಿಸಿದ ಶಾಸಕ ಲೋಬೊ

Monday, September 2nd, 2013
Dalit-leaders

ಮಂಗಳೂರು: ಜನರ ಬೇಡಿಕೆ ಹಾಗೂ ಆಶೋತ್ತರಗಳನ್ನು ನಿರಂತರವಾಗಿ ಸ್ಪಂದಿಸುವುದು ನಮ್ಮ ಧರ್ಮವಾಗಿದೆ ಈ ಊರಿನ ಅಭಿವೃದ್ದಿಗೆ ಸದಾ ಚಿಂತಿಸಿ ಅದಕ್ಕೆ ಪೂರಕವಾಗಿರುವ ಎಲ್ಲಾ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ. ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ದೇವಮಾತೆ ಇಗರ್ಜಿ ಮರಿಯಗಿರಿ ಶಕ್ತಿನಗರ ಇದರ ಸಮೀಪ  ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಿಸಲಾದ ಹೈಮಾಸ್ಟ್ ದ್ವೀಪವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಲೋಬೋರನ್ನು ಮತ್ತು ಸ್ಥಳೀಯ ಕಾರ್ಪೋರೇಟರ್ ಅಖಿಲ ಆಳ್ವರನ್ನು ಚರ್ಚ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. […]