ಮೊದಲ ಬಾರಿಗೆ ಅಮರನಾಥ ಗುಹಾಲಿಂಗ ಆರತಿಯ ನೇರ ಪ್ರಸಾರಕ್ಕೆ ವ್ಯವಸ್ಥೆ!

Tuesday, July 7th, 2020
Amarnath

ಕಾಶ್ಮೀರ: ಅಮರನಾಥ ಗುಹೆಯಲ್ಲಿನ ಮಂಜಿನ ಶಿವಲಿಂಗಕ್ಕೆ ನಡೆಯುವ ಆರತಿಯನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಯಾತ್ರಾರ್ಥಿಗಳಿಗೆ ನಿರ್ಬಂಧ ವಿಧಿಸಿರುವುದರಿಂದ ಅಮರನಾಥ ದೇವಾಲಯ ಮಂಡಳಿ, ಅಮರನಾಥ ಗುಹೆಯ ಶಿವಲಿಂಗಕ್ಕೆ ನಡೆಯುವ ಆರತಿಯನ್ನು ಡಿಡಿ ವಾಹಿನಿಯಲ್ಲಿ ಮತ್ತು ಆನ್  ಲೈನ್ ಪ್ರಸಾರ ಮಾಡಲು ನಿರ್ಧರಿಸಿದ್ದು, ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ನಡೆಸಿದೆ. ಈ ಹಿಂದಿನ ಯೋಜನೆಯ ಪ್ರಕಾರ ಜಮ್ಮು-ಕಾಶ್ಮೀರ ಆಡಳಿತ ಅಮರನಾಥ ಯಾತ್ರೆಯ ವೇಳೆ 500 ಯಾತ್ರಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸುವುದಕ್ಕೆ ನಿರ್ಧರಿಸಿತ್ತು. […]

ಮಕರ ಜ್ಯೋತಿ ನೇರ ಪ್ರಸಾರ ವೀಕ್ಷಕ ವಿವರಣೆ : ಡಾ. ಸದಾನಂದ ಪೆರ್ಲ

Saturday, January 11th, 2020
sadananda-perla

ಮಂಗಳೂರು : ಕಲಬುರಗಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಈ ಬಾರಿಯ ಶಬರಿಮಲೆ ಮಕರಜ್ಯೋತಿ ದರ್ಶನದ ನೇರಪ್ರಸಾರದ ವೀಕ್ಷಕ ವಿವರಣೆ ನೀಡಲಿದ್ದಾರೆ. ಶಬರಿಮಲೆ ಸನ್ನಿಧಾನದಿಂದ ಜನವರಿ 15 ರಂದು ಸಾಯಂಕಾಲ 5.30 ರಿಂದ ಪ್ರಾರಂಭವಾಗುವ ಮಕರಜ್ಯೋತಿ ದರ್ಶನದ ನೇರಪ್ರಸಾರದ ವೀಕ್ಷಕ ವಿವರಣೆಗಾರರಾಗಿ ಪೆರ್ಲ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಸಮೀಪದ ಬಿ.ಸಿ ರೋಡಿನ ನಿವೃತ್ತ ಅಧ್ಯಾಪಕ ರಾಧಾಕೃಷ್ಣ ಅಡ್ಯಂತಾಯ ಭಾಗವಹಿಸಲಿರುವರು. ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳು ಭಾಷೆಗಳಲ್ಲಿ ಮಕರಜ್ಯೋತಿ ದರ್ಶನದ ವೀಕ್ಷಕ […]

ಭವಂತಿ ಸ್ಟ್ರೀಟ್ ಫ್ರೆಂಡ್ಸ್ ಸರ್ಕಲ್ (ರಿ.) ಮಂಗಳೂರು 60 ನೇ ವರ್ಷದ ದೀಪೋತ್ಸವ ನೇರ ಪ್ರಸಾರ

Monday, November 25th, 2019
ಭವಂತಿ ಸ್ಟ್ರೀಟ್ ಫ್ರೆಂಡ್ಸ್ ಸರ್ಕಲ್ (ರಿ.) ಮಂಗಳೂರು 60 ನೇ ವರ್ಷದ ದೀಪೋತ್ಸವ ನೇರ ಪ್ರಸಾರ

ಮಂಗಳೂರು : ಭವಂತಿ ಸ್ಟ್ರೀಟ್ ಫ್ರೆಂಡ್ಸ್ ಸರ್ಕಲ್ (ರಿ.) ಮಂಗಳೂರು ಇದರ ವತಿಯಿಂದ  ಶರವು ಮಹಾಗಣಪತಿ ದೇವರ 60 ನೇ ವರ್ಷದ ದೀಪೋತ್ಸವ , ಸಂಗೀತ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮ ಹಾಗೂ ದೀಪಾರಾಧನೆ