ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Tuesday, November 21st, 2017
Ganja

ಮಂಗಳೂರು: ಮಂಜೇಶ್ವರ ಹಾಗೂ ಉಪ್ಪಳದಿಂದ ಗಾಂಜಾ ಸಾಗಿಸಿ ಕೊಣಾಜೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಉದ್ಯಾವರ ಮಾಡದ ಅಬ್ದುಲ್ ಖಾದರ್ ಹಾಗೂ ಅಬ್ದುಲ್ ರೆಹಮಾನ್ ಕಡಂಬಾರ್ ಬಂಧಿತರು. ಅವರಿಂದ 13 ಸಾವಿರ ರೂ. ಮೌಲ್ಯದ 650 ಗ್ರಾಂ ತೂಕದ 9 ಪ್ಯಾಕೆಟ್ ಗಾಂಜಾ, ಮೊಬೈಲ್ ಫೋನ್, ರಿಕ್ಷಾ ವಶಕ್ಕೆ ಪಡೆದುಕೊಳ್ಳಲಾಗಿದೆ. ಕೊಣಾಜೆ ಇನ್ಸ್‌ಪೆಕ್ಟರ್ ಅಶೋಕ್ ಪಿಎಸ್‌ಐ ರವಿ ಪವಾರ್, ಎಎಸ್ಐ ಸಂಜೀವ, ಪೇದೆಗಳಾದ ನಾಗರಾಜ್, ಅಶೋಕ್, ಪ್ರದೀಪ್ ಅವರನ್ನೊಳಗೊಂಡ […]

ರವಿ ಪೂಜಾರಿಯ ಸಹಚರರೆನ್ನಲಾದ ಮೂವರು ಆರೋಪಿಗಳ ಬಂಧನ

Tuesday, May 14th, 2013
Ravi Poojari

ಕಾರ್ಕಾಳ : ರವಿ ಪೂಜಾರಿಯ ಸಹಚರರೆನ್ನಲಾದ ಮೂವರು ಆರೋಪಿಗಳನ್ನು ಕಾರ್ಕಾಳ ಪೋಲಿಸರು ಸೊಮವಾರ ಬಂಧಿಸಿದ್ದಾರೆ. ಬಂಟ್ವಾಳ ಸಾಲೆತ್ತೂರಿನ ಗುರುಪ್ರಸನ್ನ(೨೨), ಕಾರ್ಕಾಳ ನಗರದ ನಿತಿನ್ ಕುಮಾರ್(೨೨) ಮತ್ತು ಕಾರ್ಕಾಳದ ಸೋನನಾಥ ಎಂಬುವವರು ಬಂಧಿತ ಆರೋಪಿಗಳಾಗಿದ್ದಾರೆ. ಕಾರ್ಕಾಳ ತಾಲೂಕಿನ ಮಾಳ ಗ್ರಾಮದ ಕ್ರಷರ್ ಮಾಲಕ ಸಿ.ಎಂ.ಜಾಯ್ ಅವರ ಮನೆಗೆ ಮೇ ೧೧ ಶನಿವಾರ ಕಾರಿನಲ್ಲಿ ಬಂದಿದ್ದ ಆರೋಪಿಗಳು ಪಿಸ್ತೂಲ್ ತೋರಿಸಿ ರವಿ ಪೂಜಾರಿ ಕೇಳಿದ ಹಣ ಕೊಡುವಂತೆ ಹೇಳಿ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಸೋಮವಾರ ಆರೋಪಿಗಳು ಹೊಸ್ಮಾರು ಕಡೆಯಿಂದ ಕಾರ್ಕಾಳದ […]

ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಮಹಿಳೆಯ ಬಂಧನ

Thursday, May 2nd, 2013
chain snatcher

ಬಂಟ್ವಾಳ : ಮದುವೆ ಸಮಾರಂಭಗಳಿಗೆ ತೆರಳಿ ಮಕ್ಕಳ ಚಿನ್ನಾಭರಣ ಕಳ್ಳತನಮಾಡುತ್ತಿದ್ದ  ಮಹಿಳೆಯೋರ್ವರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ನೀರುಮಾರ್ಗ ನಿವಾಸಿ ಶಶಿಕಲ (47)ಬಂಧಿತ ಆರೋಪಿಯಾಗಿದ್ದಾರೆ. ಸಭೆ ಸಮಾರಂಗಳಿಗೆ ತೆರಳುತ್ತಿದ್ದ ಈಕೆ ಕಳೆದ ಎರಡು ವರ್ಷಗಳಿಂದ ಈ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಳು. ಈಕೆಯ ಮೇಲೆ ಈಗಾಗಲೇ ಬಂಟ್ವಾಳ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದರು ಈವರೆಗೆ ಪೊಲೀಸರ ಕಣ್ತಪ್ಪಿಸಿದ್ದಳು. ಬುಧವಾರ ಬಿಸಿ ರೋಡಿನ ಮದುವೆ ಹಾಲ್ ವೊಂದರಲ್ಲಿ ಶಶಿಕಲಾರ ಸರಗಳ್ಳತನವನ್ನು ವೀಡಿಯೋವೊಂದರಲ್ಲಿ ಗುರುತಿಸಿದ ಬಂಟ್ವಾಳ  ಪೊಲೀಸರು ಬಿಸಿ ರೋಡಿನ ಖಾಸಗಿ ಹೊಟೇಲ್ ವೊಂದರಲ್ಲಿ ಈಕೆ […]