ಸಹೋದರತ್ವ ಸಾರುವ ರಾಖಿ ಹಬ್ಬ: ಮಂಗಳೂರಿನಲ್ಲಿ ಭಾವೈಕ್ಯತೆಯ ರಕ್ಷಾಬಂಧನ ಆಚರಣೆ

Friday, August 19th, 2016
Rakshabandhana

ಮಂಗಳೂರು: ಗುರುಪೂರ್ಣಿಮೆ ಉತ್ಸವ ದಿನದಂದು ರಕ್ಷಾಬಂಧನವನ್ನು ಕಟ್ಟುವುದು ಹಿಂದೂಗಳ ಸಂಪ್ರದಾಯ. ಪುರಾಣಗಳಲ್ಲಿ ಕೂಡಾ ರಾಖಿಯ ಕುರಿತ ಅನೇಕ ಕಥೆಗಳಿವೆ. ವಿಶೇಷವೆಂದರೆ ಬಿಕರ್ನಕಟ್ಟೆ ಬಾಲಯೇಸು ಮಂದಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಮತ್ತು ಚರ್ಚ್‌ನ ಧರ್ಮಗುರುಗಳು, ಭಕ್ತರು ಪರಸ್ಪರ ರಾಖಿಕಟ್ಟುವ ಮೂಲಕ ಸಾಮರಸ್ಯಕ್ಕೆ ಸಾಕ್ಷಿಯಾದರು. ರಾಖಿ ಹಬ್ಬದ ಮಹತ್ವ ಕುರಿತು ಉಪನ್ಯಾಸ ನೀಡಿದ ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ ಸಹ ಸಂಘಚಾಲಕ ಡಾ. ಪಿ.ವಿ. ವಾಮನ್ ಶೆಣೈ, ತನ್ನ ಮಾನ ಪ್ರಾಣ ರಕ್ಷಣೆಗಾಗಿ ರಾಖಿ ಕಟ್ಟುವ ಸಹೋದರಿಯ ರಕ್ಷಣೆಗೆ ಜೀವತೆತ್ತು […]

ಭಾಮಿನಿ ಮಾಸ ಪತ್ರಿಕೆ ಬಿಡುಗಡೆ

Wednesday, October 6th, 2010
ಭಾಮಿನಿ ಮಾಸ ಪತ್ರಿಕೆ ಬಿಡುಗಡೆ

ಮಂಗಳೂರು : ಭಾಮಿನಿ ಮಾಸ ಪತ್ರಿಕೆಯ ಬಿಡುಗಡೆ ಸಮಾರಂಭ ಇಂದು ಸಂಜೆ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಸುಮಂತ್ ಎಸ್. ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಭಾಮಿನಿ ಪತ್ರಿಕೆಯ ಬಿಡುಗಡೆಯನ್ನು ಆಳ್ವಾಸ ಎಜುಕೇಶನ್ ಫೌಂಡೇಶನ್ ಇದರ ಅಧ್ಯಕ್ಷ ಎಂ. ಮೋಹನ ಆಳ್ವಾ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಭಾಮಿನಿ ಮಾಸ ಪತ್ರಿಕೆ ಸುಸಂಸ್ಕೃತವಾಗಿ ಹೊರಬರಲಿ, ಓದುಗರ ಮನದಲ್ಲಿ ಭಾವೈಕ್ಯತೆ ಮೂಡಿಸಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಕೃಷ್ಣ ಪುನರೂರು […]