ಆಳ್ವಾಸ್ ಸಾರಥ್ಯ|ಕ್ರೀಡೆಗೆ ಬೌದ್ಧಿಕ, ಮಾನಸಿಕ, ದೈಹಿಕ ಸಮಸ್ಥಿತಿ ಮುಖ್ಯ : ಏಕಲವ್ಯ ಪ್ರಶಸ್ತಿ ಪುರಸ್ಕೃತ ಎಮ್.ಎಸ್.ಪುಟ್ಟರಾಜು

Wednesday, January 29th, 2020
badmitan

ಮೂಡಬಿದಿರೆ : ಕ್ರೀಡಾಪಟು ಸ್ಪರ್ಧೆಗೆ ಇಳಿಯುವುದಕ್ಕಿಂತ ಮೊದಲು ಕ್ರೀಡಾ ಮನೋಧರ್ಮವನ್ನು ಹೊಂದಿದವನಾಗಿರಬೇಕು. ಕ್ರೀಡಾ ಸ್ಫೂರ್ತಿಯಿಂದ ಕ್ರೀಡೆಯಲ್ಲಿ ಸೋಲು ಗೆಲುವನ್ನು ಸ್ವೀಕರಿಸಬೇಕೆಂದು ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ತಂಡದ ಮಾಜಿ ಆಟಗಾರ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಎಮ್. ಎಸ್. ಪುಟ್ಟರಾಜು ಹೇಳಿದರು. ಆಳ್ವಾಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮತ್ತು ಆಳ್ವಾಸ್ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯು ವೈಯಕ್ತಿಕ ಪರಿಶ್ರಮ ಕಲೆ. ಪ್ರತಿಯೊಂದು ಸೋಲಿನಲ್ಲಿಯೂ […]

ಕಪಿತಾನಿಯಾ ಶಾಲೆಯ ಬಳಿ ಇರುವ ಮಾದಕ ವ್ಯಸನ ಮುಕ್ತ ಕೇ೦ದ್ರದಲ್ಲಿ ಮಾನಸಿಕ ಮತ್ತು ದೈಹಿಕ ಹಿ೦ಸೆ

Saturday, December 23rd, 2017
Kripa Foundation

ಮಂಗಳೂರು : ಮ೦ಗಳೂರು ಗ್ರಾಮ೦ತರ ಪೊಲೀಸ್ ಠಾಣಾ ವ್ಯಾಪ್ತಿಯ ಕ೦ಕನಾಡಿ ಕಪಿತಾನಿಯಾ ಶಾಲೆ ಹಿ೦ಬ೦ದಿ ರಸ್ತೆಯಲ್ಲಿ ಎಕ್ಸೈಸ್ ಕ್ವಾಟ್ರಸ್ ಹತ್ತಿರ ಬಾಲಾಜಿ ಹೌಸ್‌ನಲ್ಲಿ ಕೃಪ ಫೌ೦ಡೇಷನ್ ಎ೦ಬ ಮಾದಕ ವ್ಯಸನ ಮುಕ್ತ ಕೇ೦ದ್ರ (ಡಿ ಎಡಿಕ್ಸನ್ ಸೆ೦ಟರ್) ನಡೆಸುತ್ತಿದ್ದು, ಸದರಿ ಕೇ೦ದ್ರಕ್ಕೆ ವ್ಯಸನಿಗಳನ್ನು ವ್ಯಸನ ಮುಕ್ತಗೊಳಿಸಲು ಸೇರಿಸುತ್ತಿದ್ದು, ಸದರಿ ಕೇ೦ದ್ರದಲ್ಲಿರುವ ವ್ಯಕ್ತಿಗಳಿಗೆ ಮಾನಸಿಕ ಮತ್ತು ದೈಹಿಕ ಹಿ೦ಸೆ ನೀಡುತ್ತಿರುವ ಮತ್ತು ಇಲ್ಲಿ ನಡೆಯುವ ಅಕ್ರಮಗಳ ಕುರಿತು ಕಾನೂನಿನನ್ವಯ ಸೂಕ್ತ ಕ್ರಮ ಕೈಗೊಳ್ಳದೆ ಇಲ್ಲಿರುವ ಜನರು ನರಕಪಾಡು ಪಡುತ್ತಿದ್ದಾರೆ […]