ಮೆಗಾ ಮೀಡಿಯಾ ನ್ಯೂಸ್ ಕನ್ನಡ ಪಾಕ್ಷಿಕ ಆಗಸ್ಟ್ 15, 2021 ಈಗ ಮಾರುಕಟ್ಟೆಯಲ್ಲಿ ಲಭ್ಯ

Friday, August 27th, 2021
ಮೆಗಾ ಮೀಡಿಯಾ ನ್ಯೂಸ್ ಕನ್ನಡ ಪಾಕ್ಷಿಕ ಆಗಸ್ಟ್ 15, 2021 ಈಗ ಮಾರುಕಟ್ಟೆಯಲ್ಲಿ ಲಭ್ಯ

ಮೆಗಾ ಮೀಡಿಯಾ ನ್ಯೂಸ್ ಕನ್ನಡ ಪಾಕ್ಷಿಕ ಆಗಸ್ಟ್ 15, 2021 ಈಗ ಮಾರುಕಟ್ಟೆಯಲ್ಲಿ ಲಭ್ಯ  *ಮುಖ್ಯಾಂಶಗಳು* ? ಉಳ್ಳಾಲದಲ್ಲಿ ಉಗ್ರರಿಗೆ ಬೆಂಬಲ ನೀಡುವ ಚಟುವಟಿಕೆಗಳು ಹಿಂದೆಯೂ ನಡೆದಿತ್ತು ? ಸ್ನೇಹಿತನ ಸಕ್ಸಸ್ ಪಾಲುದಾರನ ಕಣ್ಣು ಕುಕ್ಕಿತ್ತು, ಅದಕ್ಕಾಗಿ ಭೀಕರ ಕೊಲೆ ನಡೆಯಿತು ? ವಿಶಾಲ ಗಾಣಿಗ ಕೊಲೆಯ ಇನ್ನೋರ್ವ ಆರೋಪಿ ಇದುವರೆಗೆ ಪೊಲೀಸರಿಗೆ ಸಿಗಲಿಲ್ಲ.. ? ತಾಲಿಬಾನಿಗಳ ಕೈಗೆ ಅಫ್ಘಾನಿಸ್ತಾನ ಆಡಳಿತ ಸಿಕ್ಕರೆ, ಮುಂದೆ ಜಗತ್ತಿಗೆ ಭಯ

ಮೆಗಾ ಮೀಡಿಯಾ ನ್ಯೂಸ್ ಕನ್ನಡ ಪಾಕ್ಷಿಕ ಆಗಸ್ಟ್ 15, 2021, Mega Media News Kannada Fortnightly August 15, 2021

Friday, August 27th, 2021
ಮೆಗಾ ಮೀಡಿಯಾ ನ್ಯೂಸ್ ಕನ್ನಡ ಪಾಕ್ಷಿಕ ಆಗಸ್ಟ್  15, 2021, Mega Media News Kannada Fortnightly August 15, 2021

ಮೆಗಾ ಮೀಡಿಯಾ ನ್ಯೂಸ್ ಕನ್ನಡ ಪಾಕ್ಷಿಕ ಜುಲೈ 15, 2021 ಸಂಚಿಕೆ ಓದಿ

Wednesday, July 28th, 2021
July 15,2021Front

ಇಲ್ಲಿ ಕ್ಲಿಕ್ ಮಾಡಿ  ಮಂಗಳೂರು : ಮೆಗಾ ಮೀಡಿಯಾ ನ್ಯೂಸ್ ಕನ್ನಡ ಪಾಕ್ಷಿಕ ಪತ್ರಿಕೆ ಜುಲೈ 15  2021ರ ಸಂಚಿಕೆ ಆನ್ ಲೈನ್ ನಲ್ಲೂ ಲಭ್ಯ. ಪತ್ರಿಕೆಯನ್ನು ಓದಲು ಮೇಲಿನ ಲಿಂಕನ್ನು ಬಳಸಿ. *ಮುಖ್ಯಾಂಶಗಳು* ? ವರ್ಷದ ಮೊದಲೇ ತುಕ್ಕು ಹಿಡಿಯಲಾರಂಭಿಸಿದ ನೇತ್ರಾವತಿ ಸೇತುವೆ ತಡೆ ಬೇಲಿ ? ದೈವದ ಪಾತ್ರಿ ಮತ್ತು ಗಡಿ ಹಿಡಿದವರನ್ನು ಹೊರತುಪಡಿಸಿ ಇತರರು ದೈವದ ಕಡ್ಸಲೆಯನ್ನು ಹಿಡಿಯುವಂತಿಲ್ಲ. ? ಪತಿ ರಾಮಕೃಷ್ಣನಿಗೆ ಇದ್ದ ಅಕ್ರಮ ಸಂಬಂಧವೇ ವಿಶಾಲ ಗಾಣಿಗ ಹತ್ಯೆಗೆ ಕಾರಣ ? […]

ಮೆಗಾ ಮೀಡಿಯಾ ನ್ಯೂಸ್ ಕನ್ನಡ ಪಾಕ್ಷಿಕ ಜುಲೈ 15, 2021, Mega Media News Kannada Fortnightly July 15, 2021

Wednesday, July 28th, 2021
July 15,2021Front

Mega Media News July 15,2021

ಶಿರೂರು ಶ್ರೀಗಳ ಅಂತಿಮ ವರದಿಯ ರಹಸ್ಯದ ವಿಶೇಷ ವರದಿ

Friday, August 31st, 2018
shiroor seer

ಮಂಗಳೂರು : ವಿಧಿವಿಜ್ಞಾನ ಪ್ರಯೋಗಾಲಯವು ಉಲ್ಲೇಖೀಸಿರುವ ಮಾಹಿತಿಯನ್ನು ಪೊಲೀಸ್ ಇಲಾಖೆಯು ಮಣಿಪಾಲ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗಕ್ಕೆ ಕಳುಹಿಸಿದ್ದು. ಈ ಹಿಂದೆ 8 ಪುಟಗಳ ಪ್ರಾಥಮಿಕ ಮರಣೋತ್ತರ ವರದಿಯನ್ನು ಪೊಲೀಸ್ ಇಲಾಖೆಗೆ ಸಲ್ಲಿಸಿದ್ದ ಮಣಿಪಾಲ ಆಸ್ಪತ್ರೆಯ ಅಂತಿಮ ವರದಿಯ ರಹಸ್ಯ ಏನೆಂಬುದನ್ನು ಮೆಗಾ ಮೀಡಿಯಾ ನ್ಯೂಸ್ ಆಗಸ್ಟ್ ತಿಂಗಳ ಸಂಚಿಕೆಯಲ್ಲಿ  ನೀಡಲಾಗಿದೆ.  

ಮುಸ್ಲಿಂ ಯುವಕನ ಪ್ರೀತಿಸಿ ಕಿರುಕುಳ ಅನುಭವಿಸಿದ ಯುವತಿ

Monday, June 25th, 2018
Anjali

ಮಂಗಳೂರು   : ಮುಸ್ಲಿಂ ಯುವಕನನ್ನು ಪ್ರೀತಿಸಿದ ತಪ್ಪಿಗಾಗಿ ತನ್ನ ತಾಯಿಂದಲೇ ಕಿರುಕುಳ ಅನುಭಿಸಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದ್ದು, ವಾಟ್ಸಪ್ ವಿಡಿಯೋ ಸಂದೇಶ ಕಳುಹಿಸುವ ಮೂಲಕ ಯುವತಿ ಸಿನಿಮೀಯ ರೀತಿಯಲ್ಲಿ ಬಿಡುಗಡೆಗೊಂಡಿದ್ದಾಳೆ. ಚಾರ್ಟೆಡ್ ಅಂಕೌಂಟೆಂಟ್ ಕಲಿಯುತ್ತಿದ್ದ 24 ರ ಹರೆಯದ ಯುವತಿ ಕೇರಳದ ತ್ರಿಶೂರ್ ಜಿಲ್ಲೆಯವಳು. ಆಕೆಯನ್ನು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮಂಗಳೂರಿನಲ್ಲಿ ನಿಗೂಢ ಸ್ಥಳವೊಂದರಲ್ಲಿ ಕೂಡಿ ಹಾಕಲಾಗಿತ್ತು. ಆಕೆಗೆ ಯಾವುದೇ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಇದಕ್ಕಾಗಿ ಸ್ಥಳೀಯ ಬಿಜೆಪಿ ? ಆರ್‌ಎಸ್‌ಎಸ್ ಮುಖಂಡನೊಬ್ಬ […]