ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

Wednesday, December 13th, 2017
railway

ಬಂಟ್ವಾಳ: ಬಿ.ಸಿ.ರೊಡಿನ ರೈಲು ನಿಲ್ದಾಣದ ಬಳಿ ಅಪರಿಚಿತ ಯುವಕನೋರ್ವ ರೈಲಿಗೆ ತಲೆಕೊಟ್ಟು ಸಾಮನ್ನಪ್ಪಿದ ಘಟನೆ ಇಂದು ಬೆಳಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಮೃತ ಯುವಕನಿಗೆ ಸುಮಾರು ೨೫ ವರ್ಷ ಪ್ರಾಯವಿರಬಹುದು ಎಂದು ಅಂದಾಜಿಸಲಾಗಿದೆ. ಈತ ರಾತ್ರಿ ವೇಳೆಯಲ್ಲಿ ಗೂಡ್ಸ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿರಬೇಕು ಎಂದು ಶಂಕಿಸಲಾಗಿದೆ. ಇಂದು ಬೆಳಗ್ಗೆ ಸ್ಥಳೀಯರು ಮೃತದೇಹವನ್ನು ಗಮನಿಸಿ ರೈಲ್ವೆ ಇಲಾಖೆಗೆ ಮಾಹಿತಿ ನೀಡಿದ್ದು, ಮಂಗಳೂರು ವಿಭಾಗದ ರೈಲ್ವೆ ಪೊಲೀಸ್ ಇನ್ ಸ್ಪೆಕ್ಟರ್ ಜಯಾನಂದ ಕೆ. ಸ್ಥಳಕ್ಕೆ ಭೇಟಿ ನೀಡಿ, […]

ಕುಟುಂಬದ ಆಸರೆಯಾಗಿದ್ದ ಯುವಕ ಆತ್ಮಹತ್ಯೆ

Thursday, August 25th, 2016
Vijaya

ಉಪ್ಪಳ: ಕುಟುಂಬಕ್ಕೆ ಏಕಾಸರೆಯಾಗಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಬಾಯಾರುಪದವು ಸಮೀಪದ ಕನಿಯಾಲ ಚಾಕಟೆಗುಳಿಯಲ್ಲಿ ಬುಧವಾರ ನಡೆದಿದೆ. ಕನಿಯಾಲ ಚಾಕಟೆಗುಳಿ ನಿವಾಸಿ ಸಿ.ಎಚ್ ಪ್ರಭಾಕರ ಬಾಗಿ ದಂಪತಿ ಪುತ್ರ ಸಿ.ಎಚ್ ವಿಜಯ (33) ಆತ್ಮಹತ್ಯೆಗೆ ಶರಣಾದ ಯುವಕ. ಹಲವು ವರ್ಷಗಳಿಂದ ಸೀತಾಂಗೋಳಿ ಸಮೀಪದ ಮರದ ಮಿಲ್ಲಿನಲ್ಲಿ ಕಾರ್ಮಿಕರಾಗಿ ಇವರು ದುಡಿಯುತ್ತಿದ್ದರು. ಶಾಂತ ಸ್ವಭಾವಿಯಾಗಿದ್ದ ವಿಜಯ್ ಎಲ್ಲರ ಜೊತೆ ಸ್ನೇಹ ಭಾಂದವ್ಯವನ್ನು ಹೊಂದಿದ್ದರು ಎನ್ನಲಾಗಿದೆ. ಮೃತ ಯುವಕ ವಿಜಯ ವಯೋವೃದ್ದೆ ತಾಯಿ, ತಂದೆ ಹಾಗೂ ಮೂವರು ಸಹೋದರಿಯರನ್ನು […]

ಕಾಸರಗೋಡು ರೈಲುಗಾಡಿಯಲ್ಲಿ ನಕಲಿ ಟಿ.ಟಿಯ ಸೆರೆ

Friday, January 8th, 2016
ಕಾಸರಗೋಡು ರೈಲುಗಾಡಿಯಲ್ಲಿ ನಕಲಿ ಟಿ.ಟಿಯ ಸೆರೆ

ಕಾಸರಗೋಡು: ರೈಲುಗಾಡಿಯಲ್ಲಿ ಟಿಕೇಟು ತಪಾಸಣೆ ನಡೆಸುವ ಟಿಟಿಇಯ ಸೋಗಿನಲ್ಲಿ ರೈಲು ಪ್ರಯಾಣಿಕರನ್ನು ವಂಚಿಸುತ್ತಿದ್ದ ಯುವಕನ್ನು ರೈಲ್ವೇ ಪೋಲೀಸರು ಬಂಧಿಸಿದ್ದಾರೆ. ಮಂಗಳೂರು&ಕಣ್ಣೂರು ಇಂಟರ್ ಸಿಟಿ ರೈಲು ಗಾಡಿಯಲ್ಲಿ ಟಿಟಿಇ ಎಂದು ಹೇಳಿ ಪ್ರಯಾಣಿಕರನ್ನು ನಂಬಿಸಿ ಟಿಕೇಟ್ ಪರಿಶೀಲಿಸುವ ನೆಪದಲ್ಲಿ ಹಣ ಕಬಳಿಸುವ ಯತ್ನದಲ್ಲಿದ್ದ ಕಣ್ಣೂರು ಪಾಪನಶ್ಚೇರಿ ನಿವಾಸಿ ಪಿ.ಪಿ.ನಿಯಾಸ್(21)ಬಂಧಿತನಾದ ಆರೋಪಿ. ಈತನನ್ನು ಕಾಸರಗೋಡು ರೈಲ್ವೇ ಪೋಲೀಸರು ಬಂಧಿಸಿರುವರು.ನಿಯಾಸ್ ಅನುಮಾನಾಸ್ಪದನಾಗಿ ಟಿಕೇಟ್ ಪರಿಶೀಲಿಸುತ್ತಿರುವುದನ್ನು ಗಮನಿಸಿ ರೈಲು ಪ್ರಯಾಣಿಕರಾದ ಕಲ್ಲಿಕೋಟೆ ನಿವಾಸಿ ಶಾಫಿ ಎಂಬವರು ಪಾಲ್ಘಾಟ್ ರೈಲ್ವೇ ಕಮರ್ಶಿಯಲ್ ಕಂಟ್ರೋಲ್ ರೂಂ […]