ಕಪ್ಪನೆ ಮೋಡ ಬಿರುಗಾಳಿ ಎಬ್ಬಿಸಿ ತಲ್ಲಣಿಸಿತು

Sunday, July 19th, 2020
Manjunatha

ನಿತ್ಯ ಸಂಚಾರ ಗೇಣುದ್ದ ಹೊಟ್ಟೆಗಾಗಿ ದಣಿವಿಲ್ಲದೆ. 1) ಕಾರ್ಮಿಕ ಬಲ ಬಾನೆತ್ತರ ಕಟ್ಟಡ ಹರಿದ ಗೋಣಿ. 2) ಕಪ್ಪನೆ ಮೋಡ ಬಿರುಗಾಳಿ ಎಬ್ಬಿಸಿ ತಲ್ಲಣಿಸಿತು. 3) ಪುಸ್ತಕ ಸ್ಪರ್ಶ ಮನಸ್ಸಿಗೆ ಆಹ್ಲಾದ ಬಾಳು ಸಿಂಗಾರ. 4) ಮಿಥ್ಯದ ಮಧ್ಯೆ ಸತ್ಯ ನರಳುತ್ತಿದೆ ಕಂಡು ಕಾಣದೆ. 5) ಸೇಂದಿ ಶರಾಬು ಗಂಡನ – ಕಾರುಬಾರು ಗಲ್ಲಿಯ ತುಂಬಾ. 6) ದೀನನ ಬಾಳು ಗೇಣುದ್ದ ಹೊಟ್ಟೆಗಾಗಿ ಮಿಡಿಯುತಿದೆ. 7) ಮುಂಬೈ ನಗರ ಬಾನೆತ್ತರ ಕಟ್ಟಡ ತ್ಯಾಜ್ಯ ಆಗರ. 8) ಚಂಡ […]

ರಾಯಚೂರಿನಲ್ಲಿ ಫಾರ್ಮಾ ಪಾರ್ಕ್‌ ಸ್ಥಾಪನೆಗೆ ಕೇಂದ್ರ ಉದ್ದೇಶ : ಡಿ ವಿ ಸದಾನಂದ ಗೌಡ

Saturday, May 30th, 2020
sadananda-gowda

ನವದೆಹಲಿ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತ ಪರಿಕಲ್ಪನೆಯೊಂದಿಗೆ ನಮ್ಮ ಇಲಾಖೆಯು ಹೆಜ್ಜೆಹಾಕುತ್ತಿದೆ. ಮುಂಬರುವ ದಿನಗಳಲ್ಲಿ ಔಷಧ, ರಸಗೊಬ್ಬರ ಹಾಗೂ ರಾಸಾಯನಿಕ ವಲಯದಲ್ಲಿ ದೇಶವನ್ನು ಸಂಪೂರ್ಣ ಸ್ವಾವಲಂಬಿ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಹೇಳಿದ್ದಾರೆ. ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು ಔಷಧ ಮುಂತಾದ […]

ನನ್ನ ಕಡೆಯದಿರು ಮೂರ್ಖ ಮುಂದಿಹುದು ನಿನಗೆ ನರಕ

Wednesday, April 22nd, 2020
ನನ್ನ ಕಡೆಯದಿರು ಮೂರ್ಖ ಮುಂದಿಹುದು ನಿನಗೆ ನರಕ

ನಾ ನಿನ್ನ ಉಸಿರು : ನನ್ನ ಕಡೆಯದಿರು ಮೂರ್ಖ ಮುಂದಿಹುದು ನಿನಗೆ ನರಕ, ನಾನಿದ್ದರೆ ನಿನಗೆ ಉಸಿರು ನಾನಿದ್ದರೆ ಜಗವೇ ಹಸಿರು….. ಧಣಿದವರಿಗೆ ನೆರಳಾಗುವೆ ಹಸಿದವರಿಗೆ ಹಣ್ಣು ನೀಡುವೆ ಖಗ – ಮೃಗಗಳಿಗೆ ನಾ ಆಸರೆಯಗೂಡಾಗುವೆ…. ಮಕ್ಕಳಿಗೆಲ್ಲ ಮರಕೋತಿ ಜೋಕಾಲಿ, ಕಣ್ಣಾಮುಚ್ಚಾಲೆ ಆಟವಾಡಿ ಖುಷಿಪಡಲು ನಾನು ಬೇಕಾಗಿರುವೆ….. ನನ್ನನ್ನು ಕಡಿದರೆ ನಿನಗಿಲ್ಲ ಉಳಿಗಾಲ, ಮುನಿಯುವ ಮಳೆರಾಯ ರವಿಯು ತರುವ ಉರಿಯ.. ನನ್ನನ್ನು ನೀ ಹರಸು ನಿತ್ಯವೂ ನೀ ಸಂಭ್ರಮಿಸು, ನನ್ನ ಸಂತತಿ ಬೆಳೆಸು ನಿನ್ನ ಬಾಳಾಗುವುದು ಸೊಗಸು…. […]

ಕೊರೋನಾ ಬಂದೈತೀ ಅಣ್ಣಾ ಎಚ್ಚರಗೊಳ್ಳಣ್ಣ

Wednesday, April 1st, 2020
corona

ನಮ್ಮ ನಾಡಿಗೆ ಕೊರೋನಾ ಬಂದೈತೀ ಅಣ್ಣಾ ಎಚ್ಚರಗೊಳ್ಳಣ್ಣ ಭಯ – ಭೀತಿ ಯಾಕಣ್ಣ ಸ್ವಚ್ಛತೆಯಾ ಕಾಪಾಡಣ್ಣ . ಮಾಸ್ಕನು ಮುಖಕ್ಕೆ ಧರಿಸು ಒಳಗಿನ ಅಹಂ ನೀ ಸರಿಸು , ಸ್ವಚ್ಛತೆಯ ನೀ ಸ್ಮರಿಸು ಬಳಿ ಸುಳಿಯಲ್ಲಾ ಯಾವ ವೈರಸ್ಸು . ಅಕ್ಕ ಪಕ್ಕದವರಿಗೆ ತಿಳಿಸು ಈ ನಾಡನು ನೀ ಉಳಿಸು ವಿದೇಶದಲ್ಲಿ ಹೆಚ್ಚು ಹರಡೈತೀ ಸಾವಿನ ಸಂಖ್ಯಿ ಮುಗಿಲು ಮುಟೈತೀ, ಯಾಮಾರಿದರ ನಿನ್ನ ಬಳಿಗೂ ಬರುತೈತೀ ಸಾವಿನ ಭಯ ತರುತೈತೀ ನಿನ್ನ ಸ್ವಯಂ ಸ್ವಚ್ಛತೆಯೇ ಇದಕ್ಕ ಮದ್ದು […]