ಲಂಡನ್ ನಿಂದ ಔಷಧ ತರಿಸಿ ಬ್ಲ್ಯಾಕ್ ಫಂಗಸ್ ರೋಗಿಗಳ ಪ್ರಾಣ ಉಳಿಸಿದ ಶಾಸಕ ಡಾ.ಭರತ್ ಶೆಟ್ಟಿ ವೈ

Tuesday, June 8th, 2021
bharath shetty

ಸುರತ್ಕಲ್ : ಉಳ್ಳವರು ಲಸಿಕೆಯನ್ನು ಮಿತವ್ಯಯ ದರ ನೀಡಿ ಹಾಕಿಕೊಂಡರೆ ಬಡವರಿಗೆ ಲಸಿಕೆ ಸಿಗಲು ಸಾಧ್ಯವಿದ್ದು,ಈ ನಿಟ್ಟಿನಲ್ಲಿ ಲಾರ್ಡ್ ಕೃಷ್ಣ ಎಸ್ಟೇಟ್ ನಿವಾಸಿಗಳು ಮಾಡಿರುವ ಲಸಿಕೆ ಅಭಿಯಾನ ಮಾದರಿಯಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು. ಇಲ್ಲಿನ ವೆಲ್ಫೇರ್ ಎಸೋಸಿಯೇಷನ್ ಆಯೋಜಿಸಿದ ಲಸಿಕೆ ಅಭಿಯಾನದಲ್ಲಿ ಮಾತನಾಡಿದ ಅವರು ಲಸಿಕೆ ಪಡೆದುಕೊಂಡರೂ ಕೋವಿಡ್ ಬರುವ ಸಾಧ್ಯತೆಯಿದ್ದರೂ ಜೀವಕ್ಕೆ ಹಾನಿಯಾದ ಪ್ರಕರಣಗಳು ವರದಿ ಆಗಿಲ್ಲ. ಹೀಗಾಗಿ ಲಸಿಕೆ ಪಡೆದುಕೊಳ್ಳುವುದು ಅಗತ್ಯ ಎಂದು ನುಡಿದರು. . ಆರ್ ಎಸ್ ಎಸ್ ಮುಖಂಡರಾದ ಪ್ರಕಾಶ್ […]

IQ ಪರೀಕ್ಷೆಯಲ್ಲಿ ಐನ್‌ಸ್ಟಿನ್‌ ರನ್ನೇ ಮೀರಿಸಿದ ನೇಹಾ

Friday, March 8th, 2013
Albert einstein

ಲಂಡನ್ : ಬುದ್ಧಿಮತ್ತೆಯಲ್ಲಿ 12ರ ಹರೆಯದ ಭಾರತೀಯ ಮೂಲದ ಬಾಲಕಿಯೊಬ್ಬಳು ಐನ್‌ಸ್ಟಿನ್‌, ಖ್ಯಾತ ಭೌತವಿಜ್ಞಾನಿ ಸ್ಟೀಫ‌ನ್‌ ಹಾಕಿಂಗ್‌, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರನ್ನೂ ಮೀರಿಸಿದ್ದಾಳೆ. ಹಾಲಿ ಬ್ರಿಟನ್‌ ನಿವಾಸಿಯಾಗಿರುವ ಭಾರತೀಯ ಮೂಲದ ನೇಹಾ ರಾಮು ಇತ್ತೀಚೆಗೆ ನಡೆದ ಬುದ್ಧಿಮತ್ತೆ ಪರೀಕ್ಷೆಯಲ್ಲಿ 162 ಅಂಕಕ್ಕೆ 162  ಅಂಕ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾಳೆ. ಐಕ್ಯೂ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಮೂಲಕ ಐನ್‌ಸ್ಟಿನ್‌, ಖ್ಯಾತ ಭೌತವಿಜ್ಞಾನಿ ಸ್ಟೀಫ‌ನ್‌ ಹಾಕಿನ್ಸ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರನ್ನು […]

ರೇಡಿಯೋ ಜಾಕಿಗಳ ಮೂರ್ಖತನಕ್ಕೆ ದಾದಿ ಬಲಿ

Friday, December 28th, 2012
Jacintha Saldanha

ಮಂಗಳೂರು : ಗರ್ಭಿಣಿಯಾಗಿರುವ ಕೇಂಬ್ರಿಜ್ ರಾಜಕುಮಾರಿ ಕೇಟ್ ಮಿಡ್ಲ್ ಟನ್ ಳ ಖಾಸಗಿ ಮಾಹಿತಿಯನ್ನು ಪಡೆಯಲು ರೇಡಿಯೋ ಆರ್ ಜೆಗಳು ಮಾಡಿದ ಕುಚೇಷ್ಟೆ ಒಬ್ಬ ಪ್ರತಿಭಾವಂತ, ಹೃದಯವಂತ ಕರಾವಳಿ ಮೂಲದ ದಾದಿಯೊಬ್ಬರು ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಹೌದು. ನರ್ಸ್ ಜೆಸಿಂತಾ ಸಲ್ಡಾನಾ ಈಗಿಲ್ಲ…ಎನ್ನುವ ಸುದ್ದಿಯ ಮೂಲಕ ಉಡುಪಿಯ ಜಿಲ್ಲೆಯ ಶಿರ್ವದ ಮನೆಯೊಂದರಲ್ಲಿ ದುಃಖ ಮಡುಗಟ್ಟಿ ಹೋಗಿತ್ತು. ಭಾರತದವರು ಅದರಲ್ಲೂ ಕರಾವಳಿಗರು ಮಾನವೀಯತೆ, ಸತ್ಯಾಸಂದತೆಗೆ ಹೆಚ್ಚು ಒದ್ದಾಟ ಮಾಡುವ ಮನಸ್ಸಿನವರು ಇದೇ ಕಾರಣದಿಂದ ಜೆಸಿಂತಾ ಬದುಕಿಗೆ ಪೂರ್ಣ ವಿರಾಮ ಬಿದ್ದುಬಿಟ್ಟಿದೆ […]