ಡಿಸೆಂಬರ್ 31ರ ಒಳಗೆ ನಿಮ್ಮ ಡ್ರೈವಿಂಗ್ ಲೈಸೆನ್ಸ್, ಫಿಟ್ನೆಸ್ ಸರ್ಟಿಫಿಕೇಟ್ ನವೀಕರಿಸಿ

Tuesday, December 22nd, 2020
driving licencce

ನವದೆಹಲಿ : ನಿಮ್ಮ ಡ್ರೈವಿಂಗ್ ಲೈಸೆನ್ಸ್, ಫಿಟ್ನೆಸ್ ಸರ್ಟಿಫಿಕೇಟ್ ಮತ್ತು ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಎಕ್ಸ್‌ಪೈರ್‌ ಆಗಿದ್ದರೆ, ನೀವು ಜಾಗರೂಕರಾಗಿರಬೇಕು, ಇಲ್ಲವಾದಲ್ಲಿ ನೀವು ದಂಡ ತೆರಲು ಸಿದ್ದರಾಗಿರಬೇಕಾಗಿದೆ. ಕರೋನ ಸಾಂಕ್ರಮಿಕ ರೋಗದ ಕಾರಣದಿಂದಾಗಿ ವಾಹನ ಸಂಬಂಧಿತ ದಾಖಲೆಗಳಿಗೆ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ ಹಲವು ಬಾರಿ ವಿಸ್ತರಣೆ ಮಾಡಿತ್ತು. ಕೇಂದ್ರ ಸರ್ಕಾರ ಈ ಹಿಂದೆ ಅವಧಿ ಮೀರಿದ್ದ ವಾಹನದ ದಾಖಲೆಗಳನ್ನು ಮೇ ನಿಂದ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. 2020ರ ಫೆಬ್ರವರಿ 1ರಿಂದ ಅವಧಿಯಲ್ಲಿ ಮುಗಿದಿರುವ ಅಥವಾ 2020ರ ಡಿಸೆಂಬರ್ […]

ಸಹಕಾರಿ ಸಪ್ತಾಹದ ಅಂಗವಾಗಿ ನಂದಿನಿ ಅನ್ ವೀಲ್ಸ್ ವಾಹನಕ್ಕೆ ಚಾಲನೆ

Wednesday, November 18th, 2020
DKMUL saptaha

ಮಂಗಳೂರು : ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಆಶ್ರಯದಲ್ಲಿ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಕುಲಶೇಖರದ ಕೆಎಂಎಫ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನಂದಿನಿ ಅನ್ ವೀಲ್ಸ್ ವಾಹನಕ್ಕೆ ಚಾಲನೆ ಬುಧವಾರ ಚಾಲನೆ ನೀಡಲಾಯಿತು, ಕೊರೋನದಿಂದಾಗಿ ಕೆಲ ಸಮಯ ಹಾಲು ಉತ್ಪಾದಕರಿಂದ ಸಂಗ್ರಹಿಸಿದ ಹಾಲನ್ನು ವಿತರಿಸಲು ಸಾಧ್ಯವಾಗದೆ ಕೆಎಂಎಫ್ ನಷ್ಟ ಅನುಭವಿಸಬೇಕಾಯಿತಾದರೂ, ಈಗ ಚೇತರಿಸಿಕೊಳ್ಳುತ್ತಿದೆ. ಹಾಗಾಗಿ ಗ್ರಾಮಾಂತರ ಸೊಸೈಟಿಗೆ ಹಾಲು ಹಾಕುವವರ ಬಗ್ಗೆ ಚಿಂತಿಸಿ ಮುಂದಿನ ಜನವರಿಯಿಂದಲಾದರೂ ಅವರಿಗೆ ಹಿಂದಿನ ಧಾರಣೆ […]

ಸಿಂಹ ರಾಶಿ : ವಾಹನ ವಿಷಯವಾಗಿ ಜಾಗ್ರತೆ ಆವಶ್ಯಕವಾಗಿ ಇರಲಿ

Tuesday, December 10th, 2019
subrahmanya swamy

ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393 ವಿಕಾರಿ ನಾಮ ಸಂವತ್ಸರ ಮಾರ್ಗಶಿರ ಮಾಸ ನಕ್ಷತ್ರ : ಕೃತಿಕಾ ಋತು : ಹೇಮಂತ ರಾಹುಕಾಲ 15:07 – 16:32 ಗುಳಿಕ ಕಾಲ 12:16 -13:41 ಸೂರ್ಯೋದಯ 06:34:34 ಸೂರ್ಯಾಸ್ತ 17:57:36 ತಿಥಿ : ತ್ರಯೋದಶಿ ಪಕ್ಷ : ಶುಕ್ಲ ಮೇಷ ರಾಶಿ ಪ್ರತಿಭೆಗೆ ಸೂಕ್ತ ಅವಕಾಶ ಸಿಗಲಿದೆ. ಕೆಲಸದಲ್ಲಿ […]

ಗಗನದತ್ತ ಮುಖ ಮಾಡಿದ ಪೆಟ್ರೋಲ್​-ಡೀಸೆಲ್​​​​… ಇಂದು ಮತ್ತೆ ದರ ಏರಿಕೆ!

Friday, September 14th, 2018
petrol-disel

ಮುಂಬೈ: ತೈಲ ಬೆಲೆಗೆ ನಿಯಂತ್ರಣಕ್ಕಾಗಿ ಆಡಳಿತ ಪಕ್ಷ, ಪ್ರತಿಪಕ್ಷ, ಜನಸಾಮಾನ್ಯರು ಏನಲ್ಲಾ ಮಾಡುತ್ತಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರ ಮೌಂಟ್ ಎವರೆಸ್ಟ್ ಎತ್ತರಕ್ಕೆ ಏರುತ್ತಲೇ ಇದೆ. ಇಂದೂ ತೈಲ ಬೆಲೆಯಲ್ಲಿ ಏರಿಕೆಯಾಗಿದ್ದು, ಅಚ್ಚೆ ದಿನ್ ಕಬ್ ಆಯೇಂಗೆ ಎಂದು ಜನರು ಪ್ರಶ್ನಿಸುವಂತಾಗಿದೆ. ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ 81.28 ರೂ. ಹಾಗೂ ಡೀಸೆಲ್ ಬೆಲೆ 73.30 ರೂ. ಆಗಿದೆ. ನಿನ್ನೆಗಿಂತ ಕ್ರಮವಾಗಿ 28 ಪೈಸೆ ಹಾಗೂ 22 ಪೈಸೆಯಷ್ಟು ಏರಿಕೆಯಾಗಿದೆ. ಅಂತೆಯೆ, ಮುಂಬೈನಲ್ಲಿ ಪೆಟ್ರೋಲ್ 28 ಪೈಸೆ […]

ಬೆಳ್ತಂಗಡಿಯಲ್ಲಿ ರಸ್ತೆಗೆ ಮರಬಿದ್ದು ವಾಹನ ಸಂಚಾರ ಸ್ಥಗಿತ!

Friday, July 20th, 2018
belthangady

ಬೆಳ್ತಂಗಡಿ: ಬೃಹತ್ ಮರವೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ಬೆಳ್ತಂಗಡಿ ಪೇಟೆಯಲ್ಲಿ ಇಂದು ಬೆಳಗ್ಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇಲ್ಲಿನ ವಾಣಿ ಕಾಲೇಜಿನ ಸಮೀಪ ಈ ಘಟನೆ ನಡೆದಿದೆ. ಇದರಿಂದ ಸುಮಾರು ಒಂದು ಗಂಟೆ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಪೊಲೀಸರು ಮರವನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಾಹನಗಳಿಗೆ ಕೆಂಪು ದೀಪ ಬಳಕೆಗೆ ಕಡಿವಾಣ, ಸಾರಿಗೆ ಇಲಾಖೆ ಹೊಸ ಆದೇಶ

Friday, June 7th, 2013
Red light car

ಬೆಂಗಳೂರು : ಸಾರಿಗೆ ಇಲಾಖೆ ವಾಹನಗಳಿಗೆ ಕೆಂಪು ದೀಪ ಅಳವಡಿಸಿಕೊಳ್ಳಲು ಹೊಸ  ಅಧಿಸೂಚನೆಯನ್ನು ಹೊರಡಿಸಿದೆ. ಅದರಂತೆ  ಕೇವಲ ಕೆಂಪು ದೀಪ ಅಳವಡಿಸಲು ಅವಕಾಶವಿರುವುದು ಅತಿಗಣ್ಯರಿಗೆ ಮಾತ್ರ. ಸುಪ್ರೀಂ ಕೋರ್ಟ್ 2010ರಲ್ಲೇ ಈ ಕುರಿತು ಆದೇಶ ಹೊರಡಿಸಿದ್ದರೂ ಹಿಂದಿನ ಸರ್ಕಾರ ಈ ನಿಟ್ಟಿನಲ್ಲಿ ಮೇಲ್ನೋಟಕ್ಕೆ ಆದೇಶ ಹೊರಡಿಸಿ ಸುಮ್ಮನಾಗಿತ್ತು. ಆ ಆದೇಶಗಳಲ್ಲೇ ಕೆಲವು ಲೋಪಗಳಿದ್ದುದರಿಂದ ಬೇಕಾಬಿಟ್ಟಿ ಕೆಂಪು ದೀಪ ಬಳಕೆಗೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಸಾರಿಗೆ ಇಲಾಖೆ ಇದೀಗ ಕೆಂಪು ದೀಪ ಅಳವಡಿಸುವ ಕುರಿತಂತೆ ಈ ಹಿಂದೆ ಹೊರಡಿಸಿದ್ದ ಎಲ್ಲಾ ಅಧಿಸೂಚನೆಗಳನ್ನು […]