ಶಿವಗಂಗಾ ಯೋಗ ಕೇಂದ್ರದಲ್ಲಿ ವಿಶ್ವ ಯೋಗ ದಿನಾಚರಣೆ

Monday, June 21st, 2021
shivaganga-math

ಶಿವಮೊಗ್ಗ : ಶಿವಮೊಗ್ಗದ ಶಿವಗಂಗಾ ಯೋಗ ಕೇಂದ್ರದಲ್ಲಿ ವಿಶ್ವ ಯೋಗ ದಿನಾಚರಣೆ ಮತ್ತು ನೂತನವಾಗಿ ನಿರ್ಮಿಸಲಾದ ಮುಖ್ಯದ್ವಾರದ ಉದ್ಘಾಟನೆ ಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾದ ಕೆ.ಎಸ್.ಈಶ್ವರಪ್ಪರವರು ನೆರವೇರಿಸಿದರು. ಅವರೊಂದಿಗೆ ಶ್ರೀಶ್ರೀಶ್ರೀ ಡಾ.ಮಲ್ಲಿಕಾರ್ಜುನ ಮೃಗರಾಜೇಂದ್ರ ಮಹಾಸ್ವಾಮೀಗಳು ಮತ್ತು ಗೌರಿಗದ್ದೆ ವಿನಯ್ ಗುರೂಜಿ ಹಾಗೂ ಸ್ಥಳೀಯರು ಭಾಗವಹಿಸಿದ್ದರು.

ಭಾರತದ ಸೇರಿದಂತೆ ವಿಶ್ವದಾದ್ಯಂತ ಸಹಸ್ರಾರು ಜನತೆ ಯೋಗಾಭಾಸ್ಯ!

Thursday, June 21st, 2018
narendra-modi

ನವದೆಹಲಿ: ಇಡೀ ಜಗತ್ತು ಇಂದು ನಾಲ್ಕನೇ ವಿಶ್ವ ಯೋಗ ದಿನಾಚರಣೆಯಲ್ಲಿ ತೊಡಗಿದೆ. ಭಾರತದ ಸೇರಿದಂತೆ ವಿಶ್ವದಾದ್ಯಂತ ಸಹಸ್ರಾರು ಜನತೆ ಯೋಗಾಭಾಸ್ಯ ಮಾಡುತ್ತಿದ್ದಾರೆ. ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ವಿಶ್ವ ಮಟ್ಟದಲ್ಲಿ ಯೋಗ ತರಬೇತಿ ಕಾರ್ಯಕ್ರಮಗಳು, ಕ್ಯಾಂಪ್‌‌ಗಳು, ಉಪನ್ಯಾಸಗಳು, ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ್‌ನ ರಾಜಧಾನಿ ಡೆಹ್ರಾಡೂನ್‌ನಲ್ಲಿ ಸಾವಿರಾರು ಜನರ ಮುಂದೆ ಯೋಗ ದಿನ ಆಚರಿಸಿದರು. ಡೆಹ್ರಾಡೂನ್‌ನ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡರು. ಇಂದು ವಿಶ್ವ ಮಟ್ಟದಲ್ಲಿ ಯೋಗ […]

ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಮಕರ ಸಂಕ್ರಮಣ ಉತ್ಸವ

Thursday, January 14th, 2016
rss uppala

ಉಪ್ಪಳ : ಭಾರತ ಸಾಂಸ್ಕ್ರತಿಕ ಸಂಪನ್ನ ದೇಶ. ಈ ದೇಶದ ಮೂಲ ಪ್ರಜೆಗಳು ಹಿಂದುಗಳು, ಇದರಿಂದಾಗಿ ಭಾರತ ಸಾಂಸ್ಕ್ರತಿಕ ಸಂಪನ್ನ ದೇಶವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಚಾರಕ್ ಉಮೇಶ್ ತಿಳಿಸಿದರು. ಅವರು ಉಪ್ಪಳ ಮಂಡಲದ ಪ್ರತಾಪನಗರ ಶಾಖೆಯ ಮಕರ ಸಂಕ್ರಮಣ ಉತ್ಸವದಲ್ಲಿ ಮಾತನಾಡುತ್ತಿದ್ದರು. ನಮ್ಮ ಪರಂಪರೆಯಲ್ಲಿ ಕರ್ತವ್ಯ ಪ್ರಜ್ನೆ ಧರ್ಮ ಪ್ರಜ್ನೆ ಗಳು ಇದೆ.ಇದನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಆ ಮೂಲಕ ಜಗತ್ತಿಗೆ ಒಳಿತನ್ನು ಬಯಸಬೇಕು.ಸಂಕ್ರಮಣ ಪ್ರತಿ ವರ್ಷವೂ ಬರುತ್ತದೆ. ಆದರೆ […]