ಡಿ.24ರಂದು ಕಾಸರಗೋಡು ಚಿನ್ನಾ 60ರ ತಾರಾಲೋಕ

Friday, December 15th, 2017
kasargod-chinna

ಮಂಗಳೂರು, ಡಿ.15: ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಅವರಿಗೆ ಅರುವತ್ತು ತುಂಬಿದ ಅಂಗವಾಗಿ ಅರುವತ್ತರ ತಾರಲೋಕ ಕಾರ್ಯಕ್ರಮ ಡಿ.24ರಂದು ನಗರದ ಪುರಭವನದಲ್ಲಿ ಅಪರಾಹ್ನ 2:30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಡಾ.ನಾ.ದಾಮೋದರ ಶೆಟ್ಟಿ ಹೇಳಿದರು. ಅವರು ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ‘ಚಿನ್ನ ಚಿತ್ತಾರ’ ಎನ್ನುವ ಅಭಿನಂದನೀಯ ಗ್ರಂಥ ಬಿಡುಗಡೆಯ ಜತೆಯಲ್ಲಿ ವಿಚಾರ ಸಂಕಿರಣ, ಚಿನ್ನಾರೊಂದಿಗೆ ರಸನಿಮಿಷಗಳು, ಚಿನ್ನಾ ಅವರು ಅಭಿನಯಿಸಿದ ನಾಟಕಗಳ, ಚಲನಚಿತ್ರ ಹಾಡುಗಳ ಗಾಯನಗೋಷ್ಠಿ ಹಾಗೂ ಅಭಿನಂದನೀಯ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಕನ್ನಡ […]

ಕಾಲ್ಗೆಜ್ಜೆ ಚಿತ್ರ ವಿಮರ್ಶೆ

Saturday, August 21st, 2010
ಕಾಲ್ಗೆಜ್ಜೆ ಚಿತ್ರ ವಿಮರ್ಶೆ

ಬೆಂಗಳೂರು : ಕಾಲ್ಗೆಜ್ಜೆ  ದ್ವನಿ ಸುರುಳಿ  ಜನರನ್ನು  ಮೋಡಿ ಮಾಡಿದೆ. ನಟಿ ರೂಪಿಕಾ, ನಟ ಶ್ರೀಧರ್, ಯುವ ನಟ ವಿಶ್ವಾಸ್ ಅಭಿನಯದ ಈ ಚಿತ್ರ ಸಂಗೀತ ಹಾಗೂ ನೃತ್ಯವನ್ನೇ ಪ್ರಧಾನವಾಗಿಟ್ಟುಕೊಂಡ ಕಥೆಯನ್ನು ಹೊಂದಿರುವುದು ಇದರ ಗುಟ್ಟು. ಬ್ರೈಟ್ ಎಂಟರ್‌ಟೈನ್‌ಮೆಂಟ್ ಹೊರತಂದಿರುವ ಸಂಗೀತ ಪ್ರಧಾನ ಚಿತ್ರ ಇದಾಗಿದೆ. ಇದಕ್ಕೆ ಹೆಸರಾಂತ ಸಂಗೀತ ನಿರ್ದೇಶಕರಾದ ವಿ. ಮನೋಹರ್, ಕೆ. ಕಲ್ಯಾಣ್, ಹಂಸಲೇಖ ಹಾಗೂ ನಿರ್ದೇಶಕ ಎಸ್. ಮಹೇಂದರ್ ಹಾಡುಗಳನ್ನು ಬರೆದಿದ್ದಾರೆ.  ಇದೊಂದು ಸಂಗೀತದ ಸುಗ್ಗಿಯನ್ನೇ ನೀಡುವ ಚಿತ್ರವಾಗಿದೆ . ಚಿತ್ರದ […]