ಮುಂಬೈಯಲ್ಲಿ ಮೃತಪಟ್ಟಿದ್ದ ಪುತ್ತೂರು ನಿವಾಸಿಯ ಗುರುತು ಪತ್ತೆ

Saturday, July 31st, 2021
Shashi Poojary

ಪುತ್ತೂರು: ಮುಂಬೈಯಲ್ಲಿ ಮೃತಪಟ್ಟಿದ್ದ ಪುತ್ತೂರು ನಿವಾಸಿಯ ಗುರುತು ಪತ್ತೆಯಾಗಿದೆ. ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಮೂಡಾಯೂರು ಎಂಬಲ್ಲಿಯ ಶಶಿ ಪೂಜಾರಿ ಮುಂಬೈಯಲ್ಲಿ ಮೃತಪಟ್ಟವರು ಎಂದು ಗುರುತು ಪತ್ತೆ ಹಚ್ಚಲಾಗಿದೆ. ಮೃತದೇಹ ತರಲು ಇದೀಗ ಅವರ ಸಂಬಂಧಿಕರು ಮುಂಬೈಗೆ ತೆರಳಿದ್ದಾರೆ. ಈ ಬಗ್ಗೆ ಮೆಗಾ ಮೀಡಿಯಾ ನ್ಯೂಸ್ ನಲ್ಲಿ ಜುಲೈ 27 ರಂದು ಸುದ್ದಿ ಪ್ರಕಟಿಸಲಾಗಿತ್ತು. ‘ಮಹಾರಾಷ್ಟ್ರದ ಬಾಂದ್ರಾಪೂರ್ವದ ಎವರ್ ಗ್ರೀನ್ ಹೋಟೇಲ್ ಬಳಿ ಕಳೆದ 35 ವರ್ಷಗಳಿಂದ ಪಾನ್ ಬೀಡ ಅಂಗಡಿ ಹೊಂದಿದ್ದ ಶಶಿ ಪೂಜಾರಿಯವರು […]

ಪಾನ್ ಬೀಡಾ ಶಾಪ್ ಮಾಡಿಕೊಂಡಿದ್ದ ಪುತ್ತೂರಿನ ವ್ಯಕ್ತಿ ಮುಂಬಯಿಯಲ್ಲಿ ಮೃತ : ಗುರುತು ಪತ್ತೆಗೆ ಮನವಿ

Tuesday, July 27th, 2021
Shashi Poojary

ಪುತ್ತೂರು/ಮುಂಬಯಿ : ಮುಂಬೈಯ ಬಾಂದ್ರಾ ಪೂರ್ವ(ಈಸ್ಟ್ )ನಲ್ಲಿ ಎವರ್ ಗ್ರೀನ್ ಹೋಟೆಲ್ ಬಳಿ ಪಾನ್ ಬೀಡಾ ಶಾಪ್ ಮಾಡಿಕೊಂಡಿದ್ದ, ಅವಿವಾಹಿತ 55 ವರ್ಷ ಪ್ರಾಯದ, ಶಶಿ ಪೂಜಾರಿಯವರು ದಿನಾಂಕ 26-07-2021 ನೇ ಸೋಮವಾರ ರಾತ್ರಿ ಅಸುನೀಗಿರುತ್ತಾರೆ, ಇವರು ಸುಮಾರು 35 ವರ್ಷ ದಿಂದ ಮುಂಬಯಿಯಲ್ಲಿಯೇ ವಾಸವಾಗಿದ್ದರು, ಅವರ ಹುಟ್ಟೂರು ಪುತ್ತೂರಿನಲ್ಲಿ ಅಕ್ಕ ಮತ್ತು ತಮ್ಮ ಇದ್ದರೆಂದು ಶಶಿ ಪೂಜಾರಿಯವರು ಗೆಳೆಯರೊಂದಿಗೆ ಹೇಳುತ್ತಿದ್ದರು, ಇವರ ಪರಿಚಯ ಇದ್ದವರು, ಸಂಬಂಧಿಕರು ಯಾರಾದರೂ ಇದ್ದಲ್ಲಿ ಆದಷ್ಟು ಬೇಗ ಈ ಕೆಳಗೆ ಇರುವ […]