ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮಿಗಳಿಗೆ ಸಾವಿನ ಬಗ್ಗೆ ಮೊದಲೇ ತಿಳಿದಿತ್ತು
Friday, July 20th, 2018ಉಡುಪಿ : ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮಿಗಳ ಸಾವಿನ ಬಗ್ಗೆ ಎರಡು ತಿಂಗಳ ಮೊದಲೇ ಸೂಚನೆ ಲಭಿಸಿತ್ತು. ಅದರೆ ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಅವರ ಆಪ್ತ ಭಕ್ತರ ವಲಯ ಹೇಳಿಕೊಂಡಿದೆ. ಯೇನಿದು ಸಾವಿನ ರಹಸ್ಯ: ತುಳುನಾಡಿನಲ್ಲಿ ದೈವ ದೇವರುಗಳ ಮೇಲೆ ಬಲವಾದ ನಂಬಿಕೆಯಿದೆ. ಅದರೆ ಇಲ್ಲಿ ಮಾತನಾಡುವ ದೇವರು ಎಂದರೆ ಭೂತಾರಾಧನೆ. ಎರಡು ತಿಂಗಳ ಹಿಂದೆ ಪಡುಬಿದ್ರೆಯಲ್ಲಿ ಬಾಲು ಪೂಜಾರಿ ಎಂಬವರ ಮನೆಯಲ್ಲಿ ಧರ್ಮನೇವವೊಂದು ನಡೆಯುತ್ತದೆ. ಅಲ್ಲಿಗೆ ಲಕ್ಷ್ಮೀವರ ತೀರ್ಥ ಸ್ವಾಮಿಗಳಿಗೂ ಅಹ್ವಾನವಿತ್ತು. ಅಲ್ಲಿ […]