ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತ ಪಡಿಸುವ ಉತ್ಕೃಷ್ಟ ಮಟ್ಟದ ‘ಸಂಗೀತ ಭಾರತಿ ಉತ್ಸವ’ 2020

Friday, March 6th, 2020
bharathi-rath

ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇವರು ಪ್ರಸ್ತುತ ಪಡಿಸುವಇದೇ ಬರುವ ಮಾರ್ಚ್ 07 ಮತ್ತು 08 ರಂದುಈ ವರ್ಷದ’ಸಂಗೀತ ಭಾರತಿ ಉತ್ಸವ ಮಂಗಳೂರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಲಿದೆ. 07 ಕಾರ್ಯಕ್ರಮಗಳು ಈ ಎರಡು ದಿನಗಳ ಸಂಗೀತೋತ್ಸವದಲ್ಲಿ ನಡೆಯಲಿದ್ದು ಸಂಗೀತಾಸಕ್ತರಿಗೆ ಇದೊಂದು ಸಂಗೀತದರಸದೌತಣ. ಮಾರ್ಚ್07ರಶನಿವಾರದಂದು ಸಂಜೆ 6 ರಿಂದ ನಮ್ಮ ದೇಶದ ಪ್ರಖ್ಯಾತ ಕಲಾವಿದರಾದ ಮುಂಬೈನ ಶ್ರೀ ಮಾನಸ್‌ ಕುಮಾರ್‌ ಇವರಿಂದ ಹಿಂದೂಸ್ತಾನೀ ವಯೋಲಿನ್ ವಾದನ ಮತ್ತು ತದನಂತರ […]

ಮಾರ್ಚ್ 01ರಂದು ’ಭಕ್ತಿರಥ’ ಸಂತವಾಣಿ ಕಾರ್ಯಕ್ರಮ

Saturday, February 8th, 2020
bhakti-rath

ಮಂಗಳೂರು : ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನ (ರಿ)ದ ವತಿಯಿಂದ ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ಇದರ ರಥೋತ್ಸವ ಪ್ರಯುಕ್ತ ದೇವಸ್ಥಾನದ ರಾಜಾಂಗಣದಲ್ಲಿ ದಿನಾಂಕ 01.03.2020ರ ಭಾನುವಾರ ಸಂಜೆ 5.30ರಿಂದ ’ಭಕ್ತಿರಥ’ ಎಂಬ ಸಂತವಾಣಿ ಸಂಗೀತ ಕಾರ‍್ಯಕ್ರಮ ನಡೆಯಲಿದೆ. ’ಐಡಿಯಲ್ ಐಸ್‌ಕ್ರೀಮ್’ ಸಂಸ್ಥೆಯು ಭಕ್ತಿರಥ ಸಂಗೀತ ಕಾರ‍್ಯಕ್ರಮದ ಮುಖ್ಯ ಪ್ರಾಯೋಜಕರಾಗಿದ್ದು, ಪ್ರತಿ ವರ್ಷ ಜಾತ್ರಾ ಮಹೋತ್ಸವದ ನಂತರದ ಭಾನುವಾರ ಆಯೋಜಿಸಲಾಗುತ್ತಿತ್ತು. ಆದರೆ ಈ ವರ್ಷ ಕಾರಣಾಂತರಗಳಿಂದಾಗಿ ಮಾರ್ಚ್ 01ರಂದು ಆಯೋಜಿಸಲಾಗುತ್ತಿದೆ. ನಮ್ಮ ದೇಶದ ಉತ್ಕೃಷ್ಟ ಮಟ್ಟದ […]