ಪುರಭವನದಲ್ಲಿ ಜನಮನ-ಫಲಾನುಭವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಂವಾದ

Saturday, May 20th, 2017
Janamana

ಮಂಗಳೂರು : ದ.ಕ.ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ನಗರದ ಪುರಭವನದಲ್ಲಿ  ‘ಜನಮನ-ಫಲಾನುಭವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಂವಾದ’ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ಅನೇಕ ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದು, ಅವೆಲ್ಲವೂ ಸ್ವಾಭಿಮಾನದ ಬದುಕಿಗೆ ಪೂರಕವಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು. ರಾಜ್ಯ ಸರಕಾರ 4 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರ ಜೊತೆ ಏರ್ಪಡಿಸಿದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣಾ ಸಂದರ್ಭ ನೀಡಿದ ಸಾಕಷ್ಟು […]

ಆಕಾಶವಾಣಿ ದೂರದರ್ಶನ ಕಾರ್ಯಕರ್ತರ ರಾಷ್ಟ್ರೀಯ ವಿಚಾರವಿನಿಮಯ ಸಮಾರಂಭ

Thursday, November 4th, 2010
ಆಕಾಶವಾಣಿ ದೂರದರ್ಶನ ಕಾರ್ಯಕರ್ತರ ರಾಷ್ಟ್ರೀಯ ವಿಚಾರವಿನಿಮಯ

ಮಂಗಳೂರು: ಆಕಾಶವಾಣಿ ಮತ್ತು ದೂದರ್ಶನ ನೌಕರರ ರಾಷ್ಟ್ರೀಯ ಮಹಾಕೂಟದ ಆಶ್ರಯದಲ್ಲಿ  ಸಂಸ್ಥೆಯ ಅಧ್ಯಕ್ಷ ಎಸ್. ಅನಿಲ್ ಕುಮಾರ್ ಅವರ ಉಪಸ್ಥಿತಿಯಲ್ಲಿ, ಮಂಗಳೂರು ನಗರದ ಎಸ್.ಡಿ.ಎಂ ಉದ್ಯಮಾಡಳಿತ ಉನ್ನತವಿದ್ಯಾಲಯದ ಸಭಾಂಗಣದಲ್ಲಿ ಇಂದು ಗುರುವಾರ (ನ.4) ಬೆಳಗ್ಗೆ ಹತ್ತು ಘಂಟೆಗೆ, “ಆಕಾಶವಾಣಿ-ಅಂದು, ಇಂದು” ಎಂಬ ವಿಷಯವಾಗಿ ರಾಷ್ಟ್ರೀಯ ವಿಚಾರಗೋಷ್ಟಿ, ಹಾಗೂ “ಬಾನುಲಿಯ ಬೆಳಕು” ಎಂಬ ಸ್ಮರಣಿಕೆಯನ್ನು ಬಿಡುಗಡೆಮಾಡುವ ಕಾರ್ಯಕ್ರಮಗಳ ಉದ್ಘಾಟನೆಯನ್ನು ಧರ್ಮಾಧಿಕಾರಿ ಧರ್ಮಸ್ಥಳ ಡಾ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಿಕೊಟ್ಟರು. ಪ್ರಸಾರಭಾರತೀಯ ಮಾಜಿ ಮುಖ್ಯಾಧಿಕಾರಿ / ಅಧ್ಯಕ್ಷರಾದ ಪತ್ರಕರ್ತ ಡಾ.ಎಂ.ವಿ ಕಾಮತ್ […]

ಸೈಬರ್ ಕೆಫೆ ನಿರ್ವಹಣೆ ಹಾಗೂ ಸುರಕ್ಷಾ ಪರಿವಾರಕ್ಕೆ ಹೊಸ ಸೂತ್ರ

Tuesday, September 7th, 2010
ಸೈಬರ್ ಕೆಫೆ ನಿರ್ವಹಣೆ ಹಾಗೂ ಸುರಕ್ಷಾ ಪರಿವಾರಕ್ಕೆ ಹೊಸ ಸೂತ್ರ

ಮಂಗಳೂರು : ಸೈಬರ್ ಕೆಫೆ ನಿರ್ವಹಣೆ ಹಾಗೂ ಸುರಕ್ಷಾ ಪರಿವಾರ ಕುರಿತಂತೆ ಐಡಿಯಾಕ್ಟ್ಸ್ ಇನೋವೇಶನ್ಸ್ ಹಾಗೂ ಮಂಗಳೂರು ನಗರ ಪೊಲೀಸ್ ಸೈಬರ್ ಕೆಫೆ ಮಾಲಕರೊಂದಿಗೆ ಸಂವಾದವು ಸೋಮವಾರ ಕಮಿಷನರೇಟ್ ಕಛೇರಿಯ ಸಭಾಂಗಣದಲ್ಲಿ ನಡೆಯಿತು. ಉಪ ಕಮಿಷನರ್ ಆರ್. ರಮೇಶ್ ಸಭೆಯನ್ನು ಉದ್ದೇಶೀಸಿ ಮಾತನಾಡಿ, ಮಾಹಿತಿ ತಂತ್ರಜ್ಞಾನ ಕಾಯಿದೆ ತಿದ್ದುಪಡಿ-2008 ರಲ್ಲಿ ಸೈಬರ್ ಕೆಫೆಗಳ ಬಗ್ಗೆ ರೂಪಿಸಿರುವ ನಿಯಮಗಳನ್ನು ಪಾಲಿಸುವುದು ಸುರಕ್ಷತೆಯ ದ್ಥಷ್ಟಿಯಲ್ಲಿ ಅತ್ಯವಶ್ಯ ಎಂದು ಹೇಳಿದರು. ಸೈಬರ್ ಕೆಫೆಗಳಿಗೆ ಬರುವ ಪ್ರತಿಯೋರ್ವ ಗ್ರಾಹಕರ ಭಾವಚಿತ್ರ ಸಹಿತ ಪೂರ್ಣ […]