ಕಾಲೇಜಿಗೆ ಹೋದ ಯುವತಿ ಮನೆಗೆ ಮರಳಿ ಬಾರದೆ ನಾಪತ್ತೆ

Wednesday, December 22nd, 2021
Supriya

ಉಡುಪಿ : ಮನೆಯಿಂದ ಕಾಲೇಜಿಗೆ ಹೋದ ಯುವತಿಯೊಬ್ಬಳು  ಡಿ.15ರಂದು ವರು ಮನೆಗೆ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರ್ಕಳ ತಾಲೂಕು ಮಾಳ ಗ್ರಾಮದ ಹುಕ್ರಟ್ಟೆ ಬೆಟ್ಟು ನಿವಾಸಿ ಸುಪ್ರಿಯಾ (18) ಕಾಣೆಯಾದ ಯುವತಿ. ಈಕೆ 5 ಅಡಿ 2 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ವೃತ್ತ ಕಚೇರಿ ದೂರವಾಣಿ ಸಂಖ್ಯೆ: 08258-231083, 9480805435, ಕಾರ್ಕಳ ಗ್ರಾಮಾಂತರ ಠಾಣೆ […]

ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದಸೌಂದರ್ಯ ವೃದ್ಧಿಸಿಕೊಳ್ಳಬೇಕು: ಶ್ರೀ ಪುಷ್ಪದಂತ ಸಾಗರ ಮುನಿ

Saturday, January 6th, 2018
sagara-muni

ಉಜಿರೆ: ಜೀವನಎಂಬುದು ಸಂಗ್ರಾಮ ಮತ್ತು ವಿಶ್ರಾಮದಿಂದಕೂಡಿದೆ. ಬಾಹ್ಯದಲ್ಲಿಆಡಂಬರದ ಸೌಂದರ್ಯಕ್ಕಿಂತ ಭಕ್ತಿ, ಶಕ್ತಿ ಮತ್ತುಜ್ಞಾನದ ಮೂಲಕ ನಮ್ಮಅಂತರಂಗದ ಸೌಂದರ್ಯವನ್ನು ವೃದ್ಧಿಸಿಕೊಳ್ಳಬೇಕುಎಂದು ಪೂಜ್ಯಆಚಾರ್ಯ 108 ಶ್ರೀ ಪುಷ್ಪದಂತ ಸಾಗರ ಮುನಿ ಮಹಾರಾಜರು ಹೇಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಮಂಗಲ ಪ್ರವಚನ ನೀಡಿದರು. ಪ್ರಾಮಾಣಕತೆ, ಕರ್ತವ್ಯ ಪ್ರಜ್ಞೆ, ಸಮರ್ಪಣಾ ಮನೋಭಾವ, ದಯೆ, ಅನುಕಂಪ, ಪ್ರೀತಿ-ವಿಶ್ವಾಸ ಮೊದಲಾದ ಮಾನವೀಯ ಮೌಲ್ಯಗಳಿಂದ ಜೀವನ ಮಧುರವಾಗುತ್ತದೆ.ಶಾಂತಿ, ನೆಮ್ಮದಿ ಸಿಗುತ್ತದೆ.ತಾಯಿ ಮತ್ತು ಮಗುವಿನ ಮಧ್ಯೆಇರುವ ಮಧುರ ಬಾಂಧವ್ಯವನ್ನುಅವರು ಶ್ಲಾಘಿಸಿದರು.ರಾಮನಆದರ್ಶವನ್ನು ನಾವೂ ಪಾಲಿಸಬೇಕು ಎಂದು ಸಲಹೆ […]