ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಸ್ವ-ಸಹಾಯ ಸಂಘಗಳ ಸದಸ್ಯರ ಸಮಾವೇಶದ ಯಶಸ್ವಿಗೆ ಸರ್ವರ ಸಹಕಾರ ಅಗತ್ಯ

Saturday, October 28th, 2017
Darmasthala

ಮಂಗಳೂರು: ಇದೇ 29 ರಂದು ಭಾನುವಾರ ಉಜಿರೆಯಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಸದಸ್ಯರ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು ಇದರ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ತಿಳಿಸಿದ್ದಾರೆ. ಅವರು ಶುಕ್ರವಾರ ಉಜಿರೆಯಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಹೊಸ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ಸಮಾವೇಶ […]

ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ 42000 ಪ್ರಗತಿಬಂಧು ಸ್ವ-ಸಹಾಯ ಸಂಘಗಳರಚನೆ – ಡಾ.ವಿರೇಂದ್ರ ಹೆಗ್ಗಡೆ

Friday, August 22nd, 2014
Pragati Bandhu

ಬೆಂಗಳೂರು : ಸ್ವ-ಸಹಾಯ ಸಂಘಗಳನ್ನುಕಟ್ಟಿಕೊಳ್ಳುವ ಮೂಲಕ ಸ್ವಶಕ್ತಿಯಿಂದ ಬದುಕುವ ಕಲೆ ರೂಪಿಸಿಕೊಂಡು ಪ್ರಗತಿ ಹೊಂದಬೇಕು ಹಾಗೂ ಉಳಿತಾಯ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ||ವಿರೇಂದ್ರ ಹೆಗ್ಗಡೆಯವರು ತಿಳಿಸಿದರು. ಇತ್ತೀಚೆಗೆ ಬೆಂಗಳೂರಿನ ಟಿ.ದಾಸರಹಳ್ಳಿ ಸಮೀಪ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಪ್ರಾದೇಶಿಕ ಕಛೇರಿ ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯರ ಏಕಾಗ್ರತೆ ಇರುವುದು ಸುಖಶಾಂತಿ,ನೆಮ್ಮದಿಗಾಗಿ ಮಾತ್ರ ನಿತ್ಯ ದೇವರನ್ನು ಸಾಂಪ್ರದಾಯಿಕ ವಿಧಿವಿಧಾನಗಳಿಂದ ಸಮಸ್ಯೆ ಪರಿಹರಿಸುವಂತೆ ಬೇಡಿದರೆ ಸಾಕಾಗುವುದಿಲ್ಲ. ಮಾನವನ ಪ್ರಯತ್ನವು ಬೇಕಾಗುತ್ತದೆ. ಮನುಷ್ಯ ವ್ಯವಸ್ಥಿತ ಬದುಕು […]

ಸ್ವ ಸಹಾಯ ಸಂಘದ ಹೆಸರಿನಲ್ಲಿ ಗ್ರಾಮೀಣ ಮಹಿಳೆಯರಿಗೆ ವಂಚಿಸಿದ ಮಹಿಳೆಯ ಬಂಧನ

Saturday, February 23rd, 2013
Nandikeshwak' self help group

ಕುಂದಾಪುರ : ನಕಲಿ ಬ್ಯಾಂಕ್  ಪಾಸ್ ಪುಸ್ತಕಗಳನ್ನು ಸೃಷ್ಟಿಸಿ ಬಡ ಮಹಿಳೆಯರಿಗೆ ಸಾವಿರಾರು ರೂಪಾಯಿಗಳನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಬಾಬಿ ಶೆಡ್ತಿ ಎಂಬಾಕೆಯನ್ನು ಕುಂದಾಪುರ ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿದ್ದಾರೆ. ಕೊರ್ಗಿ ದೊಡ್ಡೇರಿ ನಂದಿಕೇಶ್ವರ ನಿಲಯದ ಸುಧಾಕರ ಶೆಟ್ಟಿ ಎಂಬವರ ಪತ್ನಿ ಬಾಬಿ ಶೆಡ್ತಿ ಎಂಬುವವರು  ನಂದಿಕೇಶ್ವರ ಸ್ವ-ಸಹಾಯ ಸಂಘ ಎಂಬ ಹೆಸರಿನಲ್ಲಿ ಸಂಘವನ್ನು ಹುಟ್ಟುಹಾಕಿ ಹೊಂಬಾಡಿ-ಮಂಡಾಡಿ, ದೊಡ್ಡೇರಿ, ಹೆಸ್ಕತ್ತೂರು ಮುಂತಾದ ಗ್ರಾಮಗಳ ಮಹಿಳೆಯರು ಈ ಸಂಘಕ್ಕೆ ಸೇರುವಂತೆ ಮಾಡಿ ಅವರಿಂದ […]