ನಾಡ ಕಚೇರಿಯ ರೆವಿನ್ಯೂ ಇನ್ಸ್‌ಪೆಕ್ಟರ್ ದಯಾನಂದ್ ಎಸಿಬಿ ಬಲೆಗೆ

Tuesday, August 22nd, 2017
va

ಸುಳ್ಯ : ಸುಳ್ಯ ತಾಲೂಕಿನ ಪಂಜ ನಾಡ ಕಚೇರಿಯ ರೆವಿನ್ಯೂ ಇನ್ಸ್‌ಪೆಕ್ಟರ್ ದಯಾನಂದ್ ಎಸಿಬಿಗೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಮೀನಿಗಾಗಿ ಲಂಚ ಪಡೆಯುತ್ತಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್ ದಯಾನಂದ್, 94 ರ ಅಡಿಯಲ್ಲಿ ಜಾಗ ಮಂಜೂರು ಮಾಡಲು ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಭ್ರಷ್ಚಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾನೆ. ಹರೀಶ್ ಎನ್ನುವ ವ್ಯಕ್ತಿಯಿಂದ 9 ಸೆಂಟ್ಸ್ ಜಾಗವನ್ನು ಮಂಜೂರು ಮಾಡುವುದಕ್ಕಾಗಿ ದಯಾನಂದ್ ಎಂಟು ಸಾವಿರ ರೂ. ಬೇಡಿಕೆ ಇಟ್ಟಿದ್ದ. ಈ ಸಂಬಂಧ ಎಸಿಬಿ ಪೊಲೀಸರಿಗೆ ಹರೀಶ್‌ ವಿಷಯ […]

ಗ್ರಾಮ ಸಹಾಯಕವನ್ನು ‘ಡಿ’ ದರ್ಜೆ ನೌಕರರಾಗಿ ಖಾಯಂ ಗೊಳಿಸಲು ಒತ್ತಾಯಿಸಿ ಸಾಂಕೇತಿಕ ಮುಷ್ಕರ

Monday, October 7th, 2013
D-group-protest

ಮಂಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ಗ್ರಾಮ ಸಹಾಯಕರ.ರಿ. ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಮಂಗಳೂರು ಇವರ ವತಿಯಿಂದ ಸಾಂಕೇತಿಕ ಮುಷ್ಕರವನ್ನು   ಅಕ್ಟೋಬರ್ 7, 2013ನೇ  ಸೋಮವಾರ ಮಂಗಳೂರು ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆಸಲಾಯಿತು. ಪರಮೇಶ್ವರ ನಾಯಕ್, ಕಂದಾಯ ಇಲಾಖೆ ನೌಕರರ ಸಂಘ ಅಧ್ಯಕ್ಷ ಮಾತನಾಡಿ ಸರಕಾರಿ ಆದೇಶ ಸಂಖ್ಯೆ : ಕಂ.ಇ.3.ಯು.ವಿ.ಎಸ್.77 ದಿನಾಂಕ 16/9/1998 ಮತ್ತು ಕಂ.ಇ.83.ಯು.ವಿ.ಎಸ್(1)82 ದಿನಾಂಕ 23/09/82ರ ಅನ್ವಯ ಸರಕಾರವು ರಾಜ್ಯದ 10,450 ಗ್ರಾಮ ಸಹಾಯಕರ ಹುದ್ದೆಗಳನ್ನು ಸೃಷ್ಟಿಸಲಾಗಿತ್ತು.  […]