ಮಕ್ಕಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅರಿವು ಮೂಡಿಸಬೇಕು :ಶಾಸಕ ಜೆ.ಆರ್.ಲೋಬೋ
Tuesday, November 7th, 2017ಮಂಗಳೂರು: ಸರಕಾರದ ಯೋಜನೆ ನೀತಿ ನಿಯಾಮವಳಿಗಳ ನಿರೂಪಣೆಯಲ್ಲಿ ಮಕ್ಕಳ ಸಂಬಂಂಧಿಸಿದ ಸಮಸ್ಯೆಗಳನ್ನು ಪ್ರತಿಬಿಂಬಿಸಲು ಜನಪ್ರತಿನಿಧಿಗಳು ಸದನದಲ್ಲಿ ಧ್ವನಿ ಎತ್ತಲು ಮಕ್ಕಳು ಶಾಸಕರೊಂದಿಗೆ ನೇರ ಸಂವಾದ ನಡೆಸಿ ಚರ್ಚಿಸಲು ’ಮಕ್ಕಳ ಸಂಸತ್ತು-2017’ ಎಂಬ ಕಾರ್ಯಕ್ರಮ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಬೆಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ, ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಸೆಂಟ್ರಲ್, ಪಡಿ ಸಂಸ್ಥೆ, ಚೈಲ್ಡ್ಲೈನ್-1098 ಸಹಯೋಗದಲ್ಲಿ ರೋಶನಿ ನಿಲಯ ಕಾಲೇಜು ಸಭಾಂಗಣದಲ್ಲಿ ಇಂದು ನಡೆಯಿತು. ಈ ಕಾರ್ಯಕ್ರಮದಲ್ಲಿ, ಭವಿಷ್ಯಕ್ಕೆ ಸುಶಿಕ್ಷಿತ ಸಮಾಜದ […]