ರಂಗಭೂಮಿ ಕಲಾವಿದ ಬಾಬು ಭಟ್ ಶರವು ನಿಧನ
Friday, April 5th, 2019ಮಂಗಳೂರು : ಬಾಬು ಭಟ್ ಶರವು ಎಂದೇ ಖ್ಯಾತರಾಗಿದ್ದ ಎ. ಶ್ರೀನಿವಾಸರಾವ್ (79ವ) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿಎಪ್ರಿಲ್ 2 ರಂದು ನಿಧನ ಹೊಂದಿದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನುಅಗಲಿದ್ದಾರೆ. ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದ ಬಾಬು ಭಟ್ ದಿ| ವಿಶು ಕುಮಾರ್ ಅವರ ’ಹೆಗಲಿಗೆ ಹೆಗಲು’, ಮನೆಯಿಂದ ಮಸಣಕ್ಕೆ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು. ದಿ| ಮಾಸ್ಟರ್ ವಿಠಲ್ ಅವರ ಶಿಷ್ಯೆ ಸಿನಿಮಾ ತಾರೆ ಮಿನುಗು ತಾರೆ ಕಲ್ಪನಾ ಅವರ ಒಡನಾಡಿಯಾಗಿದ್ದ ಅವರು ಬಿ.ರಾಮಕಿರೋಡಿಯನರ’ ದಿಕ್ಕ್ತತ್ತಿ ಬೊಕ್ಕ’ […]