ಕಾಂಗ್ರೆಸ್ನಿಂದ ನನಗೆ ಅವಮಾನ ಆಗಿಲ್ಲ: ಜನಾರ್ದನ ಪೂಜಾರಿ
Wednesday, May 9th, 2018ಮಂಗಳೂರು: ನನಗೆ ಕಾಂಗ್ರೆಸ್ನಿಂದ ಅಪಮಾನ ಆಗಿಲ್ಲ. ಹರಿಕೃಷ್ಣ ಬಂಟ್ವಾಳ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜನರು ಬಿಜೆಪಿ ಅಭ್ಯರ್ಥಿ ಹರಿಕೃಷ್ಣರ ಮಾತು ನಂಬುವಷ್ಟು ದಡ್ಡರಲ್ಲ, ಹರಿಕೃಷ್ಣ ಯಾರು? ಪೂಜಾರಿ ಯಾರು? ಎಂದು ಜನರಿಗೆ ಗೊತ್ತಿದೆ. ಸಿದ್ದರಾಮಯ್ಯ ಬಗ್ಗೆ ಖಡಕ್ ಮಾತಾಡಿದ್ದು ಹೌದು. ಸರ್ಕಾರಕ್ಕೆ ನಾನು ಸಲಹೆ ಕೊಟ್ಟಿದ್ದೇನೆ ಅದು ತಪ್ಪೇ? ಎಂದ ಅವರು, ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದರು. ಆಸ್ಕರ್ ಫರ್ನಾಂಡೀಸ್ […]