ಭಗವಂತ ನಮಗೆ ಕೊಟ್ಟಿರುವುದನ್ನೇ ಪುನಃ ಅವನಗೆ ಹಿಂತಿರುಗಿಸುವುದಷ್ಟೇ ನಮ್ಮ ಕೆಲಸ : ಕಾಳಹಸ್ತೇಂದ್ರ ಸ್ವಾಮೀಜಿ
Saturday, February 6th, 2016ಮಂಜೇಶ್ವರ: ತ್ಯಾಗ ಪರಿಶ್ರಮದ ಮೂಲಕ ದೇಗುಲ ಭವ್ಯತೆ ಪಡೆದಿದೆ. ಸಮಾಜದ ಎಲ್ಲರ ತ್ರಿಕರಣ ಪೂರ್ವಕ ಸೇವೆಯಿಂದ ಈ ದೇಗುಲ ಎದ್ದು ನಿಂತಿದೆ. ಇಂತಹ ದೇಗುಲಗಳು ಪ್ರೀತಿ ವಿಶ್ವಾಸದಿಂದ ಆಚಾರ್ಯರು ಪ್ರತಿಷ್ಠಾಪಿಸುವ ಮೂಲಕ, ಉತ್ಸವಾಚರಣೆ, ವ್ಯವಸ್ಥಿತ ಪೂಜಾ ನಿಯಮಗಳ ಅನುಷ್ಠಾನ, ವೇದಾಧ್ಯಯನ, ಅನ್ನದಾನವೇ ಮುಂತಾದ ಸತ್ಕಾರ್ಯಗಳು ದೇಗುಲದಲ್ಲಿ ನಡೆದಾಗ ಸಾನ್ನಿಧ್ಯ ವೃದ್ಧಿಗೊಳ್ಳುವುದು. ಭಗವಂತನ ಸಂಪ್ರೀತಿಗಾಗಿ ಸತ್ಕಾರ್ಯ ಭಕ್ತ ಜನರಿಂದ ನಡೆಯ ಬೇಕು. ಭಗವಂತ ನಮಗೆ ಕೊಟ್ಟಿರುವುದನ್ನೇ ಪುನಃ ಅವನಗೆ ಹಿಂತಿರುಗಿಸುವುದಷ್ಟೇ ನಮ್ಮ ಕೆಲಸ. ಎಂದು ಉಡುಪಿ ಕಟಪಾಡಿಯ ಆನೆಗುಂದಿ […]