Blog Archive

ನಿಮ್ಮಲ್ಲಿನ ಪ್ರತಿಭೆಗೆ ಸೂಕ್ತ ಅವಕಾಶ ಮತ್ತು ವೇದಿಕೆ ಸಿಗದೆ ವಂಚಿತರಾಗಿದ್ದೀರಾ? ಹೀಗೆ ಮಾಡಿ.

Wednesday, March 18th, 2020
ganapathy

ಲೇಖನ : ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನೀವು ಮಾಡುವ ಕಾರ್ಯ ಉತ್ತಮವಾಗಿದ್ದು ನಿಮ್ಮ ಕ್ರಿಯಾತ್ಮಕ ಯೋಜನೆಗಳನ್ನು ಅನೇಕರು ಬಳಸಿಕೊಂಡು ಅವರು ಉನ್ನತ ಸ್ಥಾನಕ್ಕೆ ಏರುತ್ತಾರೆ. ಆದರೆ ತಾವುಗಳು ಹಾಗೆಯೇ ಜೀವನ ಸಾಗಿಸುತ್ತೀರಿ. ನಿಮ್ಮಲ್ಲಿನ ಕೌಶಲ್ಯಕ್ಕೆ ಸರಿಸಮನಾದ ವೇದಿಕೆ ಸಿಗದೇ ಪರಿತಪಿಸುತ್ತೀರುವಿರಿ. ಕೆಲಸದಲ್ಲಿ ಹಿತಶತ್ರುಗಳ ಕಾದಾಟ, ನಿಮ್ಮ ಕೆಲಸ ಇನ್ನೊಬ್ಬರಿಗೆ ಸರಿಯೆನಿಸಿದ ಇರಬಹುದು ಅಥವಾ ಪರರಿಗೆ ಹೆಚ್ಚಿನ ಮನ್ನಣೆ ಸಿಕ್ಕಿ ನಿಮ್ಮನ್ನು ತೇಜೋವಧೆ ಮಾಡಬಹುದು. ಇಂತಹ ಸಮಸ್ಯೆಗಳು ನೀವು ಕಾರ್ಯಗಳಲ್ಲಿ ಅನುಭವಿಸುತ್ತಿರಬಹುದು. ಇದರ […]

ಪತ್ನಿಯ ಪ್ರೇಮಕ್ಕಾಗಿ ನೀವು ಪರಿತಪಿಸುತ್ತಿದ್ದರೆ ಸರಳ ಪರಿಹಾರ ಆಚರಿಸಿ.

Monday, March 16th, 2020
vibhoti

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪತ್ನಿಯ ಪ್ರೇಮಕ್ಕಾಗಿ ಪತಿಯು ಹಂಬಲಿಸುತ್ತಿರುತ್ತಾರೆ, ದುಡಿದು ಬರುವ ಹಾಗೂ ಅನೇಕ ರೀತಿಯಾದಂತಹ ಕಷ್ಟಗಳನ್ನು ಎದುರಿಸಿ ಕುಟುಂಬ ಮನೆಗಾಗಿ ಶ್ರಮ ಪಡುವರು. ಆದರೆ ಮನೆಗೆ ಕಾಲಿಟ್ಟ ತಕ್ಷಣವೇ ನೆಮ್ಮದಿ, ಮನಶಾಂತಿ ಇಲ್ಲದೆ ಕಲಹದ ವಾತಾವರಣ ಎದುರಾದರೆ ಎಂತಹ ಸ್ಥಿತಿ ಆಗಿರಬಾರದು ನಿಮ್ಮದು. ಪತಿಯನ್ನು ಪ್ರೇಮದಿಂದ ಕಾಣಿ, ಒಳ್ಳೆಯ ಮಾತುಗಳಿಂದ ವಿಚಾರಿಸಿಕೊಳ್ಳುವುದು ಹಾಗೂ ಪತ್ನಿಯ ಮನಸ್ಸು ಸಂತೋಷವಾಗಿದ್ದಾಗ ಮಾತ್ರವೇ ಏನೇ ಕೆಲಸದಲ್ಲಿ ಒಂದು ನಿರೀಕ್ಷಿತ ಗೆಲುವು ಹಾಗೂ ನೆಮ್ಮದಿ, […]

ಅರಿಶಿನ-ಕುಂಕುಮವನ್ನು ದಾನವಾಗಿ ನೀಡಿ ಅದರ ಉಪಯೋಗ ಪಡೆಯಿರಿ.

Saturday, March 14th, 2020
Arsin Kunkum

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್.  ಅರಿಶಿನ ಮತ್ತು ಕುಂಕುಮವನ್ನು ದಾನವಾಗಿ ನೀಡುವುದರಿಂದ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವಂತಹ ಕಾರ್ಯಗಳಿಗೆ ಚಾಲನೆ ದೊರೆಯುತ್ತದೆ. ಬಹುದಿನಗಳಿಂದ ಮನೆಯಲ್ಲಿ ಶುಭ ಕಾರ್ಯ ನಡೆಯದೆ ವ್ಯತೆ ಪಡುತ್ತಿದ್ದರೆ ಶುಭಫಲ ಕಾಣಬಹುದಾಗಿದೆ. ಮನೆಯಲ್ಲಿ ಹಣದ ಅಡಚಣೆಗೆ ಪರಿಹಾರ ದೊರೆಯುತ್ತದೆ ಹಾಗೂ ಲಕ್ಷ್ಮಿ ಸದಾ ನೆಲೆಸುವಳು. ಸ್ತ್ರೀಯರಿಗೆ ಮುತ್ತೈದೆ ಭಾಗ್ಯ ಪ್ರಾಪ್ತಿಯಾಗುತ್ತದೆ. ತೇಜಸ್ಸು ಮುಖದಲ್ಲಿ ಕಳೆ ಹೆಚ್ಚಾಗುವುದು. ಮಕ್ಕಳು ವಿದ್ಯೆಯಲ್ಲಿ ಮುನ್ನಡೆ ಸಾಧಿಸಿ ಗುರಿ ತಲುಪುತ್ತಾರೆ. ಖ್ಯಾತ ಜ್ಯೋತಿಷಿ: ಗಿರಿಧರ ಭಟ್ […]

ಮುನಿಸಿಕೊಂಡಿರುವ ದಂಪತಿಗಳು ಒಂದಾಗಲು ಹೀಗೆ ಮಾಡಿ

Thursday, March 12th, 2020
Husband Wife

ಜೀವನದಲ್ಲಿ ನಡೆಯುವ ಕೆಲವು ಅನಿರೀಕ್ಷಿತ ಘಟನೆಗಳು ಸಂಸಾರದಲ್ಲಿ ಸಮಸ್ಯೆ ತರಬಹುದು ಅಥವಾ ಪರಸ್ಪರ ವಿರೋಧ ವ್ಯಕ್ತಪಡಿಸುವುದು, ಮಾತುಗಳು ತೀಕ್ಷ್ಣವಾಗಿ ಇರುವುದು ಹಾಗೂ ಮುಖ್ಯವಾಗಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪದಿಂದ ಸಂಸಾರದಲ್ಲಿ ತೊಂದರೆ ಉಂಟಾಗಿ ಪರಸ್ಪರ ದೂರ ಹೋಗುವಂತಹ ಸಂದರ್ಭಗಳು ಎದುರಾಗುತ್ತವೆ. ಇಂತಹ ಸಮಸ್ಯೆಯಿಂದ ಹೊರಬರಲು ನೀವು ಇಚ್ಚಿಸಿದಲ್ಲಿ ಶಾಸ್ತ್ರೋಕ್ತ ಪರಿಹಾರ ಆಚರಿಸಿ ಖಂಡಿತ ಫಲಿತಾಂಶ ಕಂಡುಬರುತ್ತದೆ. ಪರಿಹಾರ ಮಾರ್ಗ: ಯಾರು ದೂರ ಹೋಗಿದ್ದಾರೆ ಪುನಃ ಅವರು ಒಂದಾಗುವಂತೆ ಮಾಡಲು ಅವರ ಹೆಸರನ್ನು ಬಿಳಿ ಬಟ್ಟೆಯಲ್ಲಿ ಬರೆಯಬೇಕು ಅದರಲ್ಲಿ ನಿಂಬೆಹಣ್ಣು […]

ಭೂಮಿ ವಿಷಯದಲ್ಲಿ ಗೆಲುವು ಸಾಧಿಸಬೇಕೇ? ಹಾಗಿದ್ದಲ್ಲಿ ಈ ರೀತಿ ಪರಿಹಾರ ಮಾಡಿನೋಡಿ.

Tuesday, March 10th, 2020
Tulasi

ಜಾಗ ಜಮೀನಿನ ವಿಷಯದಲ್ಲಿ ಕೆಲವು ತಕರಾರುಗಳು ಬಂದಿರಬಹುದು ಅಥವಾ ನಿಮಗೆ ನ್ಯಾಯಯುತವಾಗಿ ಸಿಗುವ ಅವಕಾಶವನ್ನು ಇನ್ನೊಬ್ಬರು ವಶ ಮಾಡಿಕೊಂಡಿರಬಹುದು. ಇಂತಹ ಸಮಸ್ಯೆ ಅನುಭವಿಸುತ್ತಿದ್ದರೆ ಚಿಂತೆ ಮಾಡುವುದು ಬೇಡ. ಈ ಸರಳ ಪರಿಹಾರ ಆಚರಿಸಿ. ಯಾವ ಸ್ಥಳದಲ್ಲಿ ಅಥವಾ ಜಾಗದಲ್ಲಿ ಸಮಸ್ಯೆ ಇರುತ್ತದೆ ಅಲ್ಲಿನ ದೇವಮೂಲೆ ಅಂದರೆ ಈಶಾನ್ಯ ಮೂಲೆಯಲ್ಲಿ ತುಳಸಿ ಗಿಡವನ್ನು ನೆಡಿ. ಸಾಧ್ಯವಾಗದಿದ್ದಲ್ಲಿ ನಿಮ್ಮ ಹೆಸರನ್ನು 11 ತುಳಸಿ ಎಲೆಯಲ್ಲಿ ಬರೆದು ಆ ಜಾಗದ ಸ್ವಲ್ಪ ಮಣ್ಣನ್ನು ತೆಗೆದು ಅದರೊಳಗಡೆ ಮುಚ್ಚಿಡಿ ಇದರಿಂದ ಅದು ನಿಮ್ಮ […]