Blog Archive

ದಿನ ಭವಿಷ್ಯ : ಹಳೆಯ ಹೂಡಿಕೆಗಳು ನಿಮಗೆ ಲಾಭಾಂಶವನ್ನು ತಂದುಕೊಡಲಿದೆ

Monday, December 14th, 2020
Srinivasa

ಶ್ರೀ ಶ್ರೀನಿವಾಸ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ವಿದ್ಯೆ ಹಾಗೂ ಕೆಲಸದಲ್ಲಿ ಏಕಾಗ್ರತೆಯನ್ನು ರೂಢಿಸಿಕೊಳ್ಳಿ. ಸಂಗಾತಿಯ ಹಿತದೃಷ್ಟಿಯಿಂದ ನಿಮ್ಮೆಲ್ಲಾ ಕಾರ್ಯಗಳಿಗೆ ಜಯ ಸಿಗುವ ಸಾಧ್ಯತೆ ಇದೆ. ಕುಟುಂಬಸ್ಥರ ಬೇಡಿಕೆಗಳು ಹೆಚ್ಚಾಗುವ ಸಂಭವ ಕಂಡುಬರುತ್ತದೆ. ಒಂದು ಉತ್ತಮ ರೀತಿಯ ಹಾಗೂ ನೆನಪಿನಲ್ಲಿಡುವಂತಹ ಪ್ರಯಾಣಕ್ಕೆ ಸಿದ್ಧತೆ ನಡೆಸುವಿರಿ. ಗಿರಿಧರ ಭಟ್ 9945410150 ಮಾಹಿತಿಗಾಗಿ […]

ಪತಿಯ ಪರ ಸ್ತ್ರೀ ಸಹವಾಸ ಬಿಡಿಸುವ ತಂತ್ರ

Sunday, December 13th, 2020
love

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ನಿಮ್ಮ ಪತಿ ನಿಮ್ಮ ಮಾತನ್ನು ಅಲಕ್ಷ್ಯ ಮಾಡುವುದು ಹಾಗೂ ಯಾರದೋ ಮೋಹದ ನಗುವಿನ ಮಾತಿಗೆ ಮರುಳಾಗಿದ್ದರೆ, ಇವರ ವರ್ತನೆ ನಿಮಗೆ ಸಾಕಷ್ಟು ದುಃಖ ಮತ್ತು ಅನುಮಾನ ತರುವಂತಹುದು, ಅನೈತಿಕ ಸಂಬಂಧ ಕಂಡುಬಂದಿರ ಬಹುದು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿಮ್ಮ ಪತಿ ಪರ ಸ್ತ್ರೀ ಸಹವಾಸ ಮಾಡುತ್ತಿರುವುದು ನಿಮಗೆ ಗೊತ್ತಾಗಬಹುದು. ಇದರಿಂದ ನಿಮ್ಮ ಸಾಂಸಾರಿಕ ಜೀವನ […]

ಮನೆಯಲ್ಲಿ ಧನಾತ್ಮಕ ಶಕ್ತಿಯು ವೃದ್ಧಿಯಾಗಿ ಈ ರೀತಿ ಮಾಡಿ

Saturday, December 12th, 2020
lakshmi

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ರಾತ್ರಿ ಮಲಗುವ ಮುನ್ನ ಈ ಆಚರಣೆ ಮಾಡುವುದರಿಂದ ಬಹಳಷ್ಟು ಲಾಭ ಪಡೆಯುವುದು. ಹೌದು ರಾತ್ರಿ ಹೊತ್ತು ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿ ದೀಪವನ್ನು ಬೆಳಗಿ ಹಾಗೂ ದೇವರಕೋಣೆಯಲ್ಲಿ ದೀಪವಿರಲಿ ಮತ್ತು ನೀವು ಮಲಗುವ ಕೋಣೆಯಲ್ಲಿ ಕರ್ಪೂರವನ್ನು ಹಚ್ಚಿ ಇದರಿಂದ ಲಕ್ಷ್ಮಿಯ ಕೃಪಾ ಕಟಾಕ್ಷ ನಿಮ್ಮ ಮೇಲೆ ಹೆಚ್ಚಾಗಿ ಪ್ರಭಾವ ಬೀರುತ್ತದೆ. ದಾಂಪತ್ಯದಲ್ಲಿನ ಸಮಸ್ಯೆಗಳಿಗೆ ಪರಿಹಾರ […]

ದಿನ ಭವಿಷ್ಯ : ಭೂಮಿಯ ವಿಚಾರದಲ್ಲಿ ಪ್ರಗತಿ ಮತ್ತು ಲಾಭವನ್ನು ನಿರೀಕ್ಷೆ ಮಾಡಬಹುದು

Saturday, December 12th, 2020
kolluru-mookambika

ಶ್ರೀ ಕೊಲ್ಲುರು ಮೂಕಾಂಬಿಕ ದೇವಿಯ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಹತ್ತಿರದ ಬಂಧುಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗುವ ಸಾಧ್ಯತೆ ಕಂಡುಬರಲಿದೆ. ನಿಮ್ಮ ಪ್ರತಿಯೊಂದು ಕಾರ್ಯಗಳಿಗೆ ಸಂಗಾತಿಯಿಂದ ಸಹಕಾರ ಮತ್ತು ಸಲಹೆ ಪಡೆಯಲು ನಿರ್ಧರಿಸಿ, ಇದು ನಿಮಗೆ ಪೂರಕವಾದ ಪರಿಣಾಮ ನೀಡುತ್ತದೆ. ಕ್ರೀಡಾ ಚಟುವಟಿಕೆಗಳಿಂದ ನಿಮ್ಮ ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಮುಂದಾಗಿ. ಗಿರಿಧರ […]

ವಿವಾಹದಲ್ಲಿ ಸಮಸ್ಯೆ ಇದ್ದರೆ ಈ ಸರಳ ಪರಿಹಾರ ಆಚರಿಸಿ

Friday, December 11th, 2020
marraige

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಜಾತಕದಲ್ಲಿನ ಕೆಲವು ದೋಷಗಳಿಂದಾಗಿ ನಿಮ್ಮ ವಿವಾಹವು ವಿಳಂಬವಾಗುವ ಸಾಧ್ಯತೆ ಇರುತ್ತದೆ. ನೋಡಿದ ವರ ಅಥವಾ ವಧು ಸೂಕ್ತವಾಗಿ ಹೊಂದಾಣಿಕೆಯಾಗದಿರ ಬಹುದು. ಕೆಲವೊಮ್ಮೆ ಗಣಕೂಟಗಳು ಅಥವಾ ಅವರ ಲಕ್ಷಣ ನಿಮಗೆ ಸರಿಹೊಂದದೆ ಎಷ್ಟೋ ವಧು ವರ ಅನ್ವೇಷಣೆ ಮಾಡಿ ಬಹಳಷ್ಟು ತಾವು ಕಷ್ಟ ಅನುಭವಿಸುತ್ತಿರುವಿರಿ. ಇಲ್ಲಿ ಜಾತಕದಲ್ಲಿನ ದೋಷಗಳು ಮತ್ತು ಸೂಕ್ತವಾದ ಕೆಲಸ ಹಾಗೆಯೇ ನಿಮ್ಮ […]

ದಿನ ಭವಿಷ್ಯ : ಹಳೆಯ ತಪ್ಪುಗಳನ್ನು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದು ಮುಖ್ಯ

Friday, December 11th, 2020
saibaba

ಶ್ರೀ ಸಾಯಿಬಾಬ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ವ್ಯವಹಾರದಲ್ಲಿ ಪಾಲ್ಗೊಳ್ಳುವಿಕೆ ಉತ್ತಮವಾಗಿ ಮೂಡಿಬರಲಿದೆ. ನಿಮಗೆ ಸೂಕ್ತ ಸ್ಥಾನಮಾನ ನೀಡುವ ಜನರನ್ನು ಆದಷ್ಟು ಗೌರವದಿಂದ ನಡೆದುಕೊಳ್ಳಿ. ದುಂದುವೆಚ್ಚಗಳು ನಿಮಗೆ ಆಘಾತಕಾರಿಯಾದುದು ಹಾಗೂ ನಿಮ್ಮ ವ್ಯವಸ್ಥೆಯನ್ನು ಬುಡಮೇಲು ಮಾಡಬಹುದು. ನಿಮ್ಮ ಅನುಭವದ ಮೇರೆಗೆ ಸಹಾಯ ಅಪೇಕ್ಷಿಸಿ ಬರುವಂತಹ ಜನರನ್ನು ಸೂಕ್ತ ಸಲಹೆ ನೀಡಲು […]

ದೃಷ್ಟಿದೋಷ, ಶತ್ರುಬಾಧೆ ತಪ್ಪಿಸಲು ಈ ಮಂತ್ರ ಪ್ರಯೋಗಿಸಿ

Thursday, December 10th, 2020
drusti

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಮನೆಯಲ್ಲಿ ಹೆಚ್ಚಾಗಿ ಸಮಸ್ಯೆಗಳು, ಆಕಸ್ಮಿಕ ಅವಘಡಗಳು ಹಾಗೂ ರೋಗ-ರುಜಿನ ಭಾದೆಗಳು ಕಂಡುಬರುತ್ತಿದ್ದರೆ ಇದು ಕೆಲವು ಜನಗಳ ದೃಷ್ಟಿದೋಷ, ಶತ್ರುಬಾಧೆ ಅಥವಾ ಮಾಂತ್ರಿಕ ದೋಷದಿಂದ ಆಗಿರುವ ಸಾಧ್ಯತೆ ಇರುತ್ತದೆ. ಇಂತಹ ಕೆಟ್ಟ ವಿಚಾರಗಳಿಂದ ನೀವು ನಿಮ್ಮ ವಿಚಾರ ವ್ಯವಸ್ಥೆಯಲ್ಲಿ ಬೆಳವಣಿಗೆ ಆಗಲು ಸಾಧ್ಯವಾಗುವುದಿಲ್ಲ, ನಿರೀಕ್ಷಿತ ಕಾರ್ಯಗಳಲ್ಲಿ ಸೋಲುಗಳು ಹೆಚ್ಚಾಗುತ್ತದೆ, ಮಾಂತ್ರಿಕ ಸಮಸ್ಯೆಯಿಂದ ಅಮಾವಾಸ್ಯೆ ಹುಣ್ಣಿಮೆ ಹತ್ತಿರ […]

ನಿಮ್ಮ ಪತಿ ನಿಮ್ಮತ್ತ ಆಕರ್ಷಿತರಾಗಲು ಹೀಗೆ ಮಾಡಿ

Wednesday, December 9th, 2020
Romance

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ದಾಂಪತ್ಯ ಜೀವನದಲ್ಲಿ ಪರಸ್ಪರ ಅನ್ಯೋನ್ಯತೆ ಇದ್ದರೆ ಮಾತ್ರ ಸಂಸಾರ ಸುಗಮವಾಗಿ ಸಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಪತಿಯು ಪತ್ನಿಯನ್ನು ಅಲಕ್ಷ ಮಾಡುವುದು ಸರಿಯಲ್ಲ. ಇವರ ಈ ಗುಣಗಳಿಂದ ಮನಸ್ಸಿನಲ್ಲಿ ಬಹಳಷ್ಟು ನೋವು ಉದ್ಭವವಾಗುತ್ತದೆ. ತಾನು ತನ್ನ ಮನೆಯ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳಲು ಅಶಕ್ತನಾಗಿದ್ದು ಪರರ ವಿಚಾರಗಳಲ್ಲಿ ಹೆಚ್ಚಾಗಿ ಆಸಕ್ತಿ ವಹಿಸುವುದು, ಇನ್ನೊಬ್ಬರ ಕಷ್ಟಕಾರ್ಪಣ್ಯಗಳಿಗೆ ಮುಕ್ತವಾಗಿ ಸಹಾಯ ಮಾಡಿ […]

ಸಾಂಸಾರಿಕ ಜೀವನದಲ್ಲಿ ಎದುರಾಗುವ ಸಂಕಷ್ಟಗಳಿಂದ ಪಾರಾಗುವ ಮಾರ್ಗ

Monday, December 7th, 2020
Ashwatta Tree

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ದಾಂಪತ್ಯ ಜೀವನದಲ್ಲಿ ಕಂಡುಬರುವ ವಿಷಘಳಿಗೆ ಇಂದ ಸಂಸಾರವೆಂಬ ಸಾಗರವು ಕಡು ಕಷ್ಟದಿಂದ, ಜಂಜಾಟಗಳಿಂದ, ನೋವುಗಳಿಂದ ಕೂಡಿರುತ್ತದೆ. ಇಲ್ಲಿ ಸಮಸ್ಯೆಯು ಪತಿ ಅಥವಾ ಪತ್ನಿಯ ಮೂಲಕ ಎದುರಾಗಬಹುದು, ಏಕೆಂದರೆ ಅವರು ಇನ್ನೊಬ್ಬರ ಮಾತುಗಳನ್ನು ಆಲಿಸಿ ಅದೇ ಸತ್ಯವೆಂದು ನಂಬಿರುತ್ತಾರೆ. ಅಪನಂಬಿಕೆ, ಅಪಪ್ರಚಾರದ ಮಾತುಗಳು ಹಾಗೂ ಅನೈತಿಕ ಸಂಬಂಧ ನಿಮ್ಮ ಸಾಂಸಾರಿಕ ಜೀವನಕ್ಕೆ ಹೆಚ್ಚಾಗಿ ಮಾರಕ ನೀಡುತ್ತದೆ. […]

ದುಷ್ಟಶಕ್ತಿ,ಗಳಿಂದ ದಾಂಪತ್ಯದಲ್ಲಿ ಹೇಗೆ ಕೆಡುಕುಂಟಾಗುತ್ತದೆ ಎಂದು ತಿಳಿದುಕೊಳ್ಳಿ

Sunday, December 6th, 2020
Rakshas

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150. ಪತಿ-ಪತ್ನಿಯರು ಅನ್ಯೋನ್ಯತೆಯಿಂದ ಇದ್ದರೆ ಮನೆಯು ನಂದನವನ ವಾಗಿರುತ್ತದೆ. ಆದರೆ ಇಬ್ಬರ ನಡುವೆ ನಡೆಯುವ ವಿವಾದಗಳು ವಿಷಮ ಪರಿಸ್ಥಿತಿಯನ್ನು ತಂದುಕೊಡುವುದು. ದಾಂಪತ್ಯದ ಕಲಹದಿಂದಾಗಿ ಜೀವನ ದುಸ್ತರವಾಗುತ್ತದೆ. ಪತಿಯೊಂದು ಸ್ಥಳದಲ್ಲಿ ಪತ್ನಿ ಮತ್ತೊಂದು ಸ್ಥಳದಲ್ಲಿ ಜೀವನ ಸಾಗಿಸಬಹುದಾದ ಪರಿಸ್ಥಿತಿ ಉದ್ಭವವಾಗುತ್ತದೆ. ಇದರಿಂದಾಗಿ ಕೌಟುಂಬಿಕ, ಆರ್ಥಿಕ, ಸಾಮಾಜಿಕ ಜೀವನ ಏರುಪೇರಾಗುವ ಸಾಧ್ಯತೆ ಇರುತ್ತದೆ. ನಿಮ್ಮಿಂದ ನಿಮ್ಮ ಸಂಗಾತಿ ವಾಸಿಸುತ್ತಿರುತ್ತಾರೆ, […]