Blog Archive

ತುಂಬಿ ಹರಿದ ನೇತ್ರಾವತಿ ನದಿ, ತಟದಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳು ಜಲಸಮಾಧಿ

Friday, July 5th, 2013
Kallapu Rain

ಮಂಗಳೂರು : ಸತತವಾಗಿ ಸುರಿದ ಮಳೆಯಿಂದಾಗಿ ಉಳ್ಳಾಲ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು, ನೇತ್ರಾವತಿ ತಟದಲ್ಲಿ ಕೃತಕ ನೆರೆಯಿಂದ ಸುಮಾರು 300ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಕಲ್ಲಾಪು ಪಟ್ಲ, ಆಡಂಕುದ್ರು, ಜಪ್ಪಿನಮೊಗರು, ಉಳ್ಳಾಲ ಮಾರ್ಗತಲೆ, ಕಕ್ಕೆತೋಟ, ಉಳ್ಳಾಲ ಉಳಿಯ, ಉಳ್ಳಾಲ ಹೊಗೆ, ಅಂಬ್ಲಿಮೊಗರು ಗ್ರಾಮದ ಕೋಟ್ರಗುತ್ತು, ಮದಕ, ಗಟ್ಟಿಕುದ್ರು, ದೋಟ, ಅಡು, ಪೆಂರ್ಗಾಬ್‌, ಹರೇಕಳ ಗ್ರಾಮದ ಡೇರಿಕಟ್ಟೆ, ಬೈತಾರ್‌, ಪಾವೂರು ಕಡವು, ಪಾವೂರು ಗ್ರಾಮದ ಇನೋಳಿ ಕೆಳಗಿನ ಕೆರೆ, ಗಾಡಿಗದ್ದೆ, […]

ನೇತ್ರಾವತಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

Thursday, April 4th, 2013
ನೇತ್ರಾವತಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

ಮಂಗಳೂರು : ನೇತ್ರಾವತಿ ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಹೋದ ವ್ಯಕ್ತಿಯೊಬ್ಬರು  ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಜೆಪ್ಪು ಮಹಾಕಾಳಿ ಪಡ್ಪು ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.  ಜೆಪ್ಪು ನಿವಾಸಿ ಪೌಲ್ ಲೋಬೊ ಮೃತಪಟ್ಟವರಾಗಿದ್ದಾರೆ. 55 ವರ್ಷದವರಾದ ಪೌಲ್  ಬೋಟ್ ರಿಪೇರಿಯ ಕೆಲಸ ಮಾಡುತ್ತಿದ್ದು ಸ್ವಲ್ಪ ಸಮಯದಿಂದ ಮನೆಯಲ್ಲೇ ಉಳಿದುಕೊಂಡಿದ್ದರು. ಮೂಲಗಳ ಪ್ರಕಾರ ಗುರುವಾರ ಬೆಳಗ್ಗೆ  ಒಟ್ಟು ನಾಲ್ಕು ಜನ ನೇತ್ರಾವತಿ ನದಿಯಲ್ಲಿ  ಕಪ್ಪೆ ಚಿಪ್ಪು ಹೆಕ್ಕಲು ಹೋಗಿ ಬಳಿಕ ಇವರಲ್ಲಿ ಮೂವರು ಒಂದು ದಿಕ್ಕಿನಲ್ಲಿ ಮರಳಿದ್ದು […]

ಕರಾವಳಿ ಕರ್ನಾಟಕ ಜನಾಭಿವೃದ್ದಿ ವೇದಿಕೆಯ ನೇತೃತ್ವದಲ್ಲಿ ನಗರದಲ್ಲಿ ನೀರಿನ ಸಂರಕ್ಷಣೆಯ ಕುರಿತು ಬೀದಿ ನಾಟಕ

Friday, November 2nd, 2012
ಕರಾವಳಿ ಕರ್ನಾಟಕ ಜನಾಭಿವೃದ್ದಿ ವೇದಿಕೆಯ ನೇತೃತ್ವದಲ್ಲಿ ನಗರದಲ್ಲಿ ನೀರಿನ ಸಂರಕ್ಷಣೆಯ ಕುರಿತು ಬೀದಿ ನಾಟಕ

ಮಂಗಳೂರು: ಕರಾವಳಿ ಕರ್ನಾಟಕ ಜನಾಭಿವೃದ್ದಿ ವೇದಿಕೆಯ ನೇತೃತ್ವದಲ್ಲಿ ನಗರದಲ್ಲಿ ಇಂದು ನೀರಿನ ಸಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುವ ಬೀದಿ ನಾಟಕ ಕಾರ್ಯಕ್ರಮವು ನಡೆಯಿತು. ಹಿರಿಯ ಮುಂದಾಳು ಸೆಲೀನಾ ರಾಣಾರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯ ಸಂಚಾಲಕಾರಾದ ವಿದ್ಯಾದಿನಕರ್ ರವರು ನೇತ್ರಾವತಿ ನದಿಯು ಮಂಗಳೂರು ನಗರಕ್ಕೆ ಪ್ರಮುಖ ನೀರಿನ ಮೂಲವಾಗಿದ್ದು ತುಂಬೆ ಅಣೆಕಟ್ಟಿನ ಮೂಲಕ ನಗರಕ್ಕೆ ಹಾಗೂ ಕೈಗಾರಿಕೆಗಳಿಗೆ ನೀರಿನ ಪೂರೈಕೆಯಾಗುತಿದೆ. ಆದರೆ ಬೇಸಿಗೆಯಲ್ಲಿ ನೀರಿನ ಅಭಾವ ಕಂಡುಬರುವುದರಿಂದ ತುಂಬೆ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಅಗತ್ಯವಿದೆ ಎಂದವರು ಹೇಳಿದರು. […]

ಎಎಂಆರ್ ಜಲ ವಿದ್ಯುತ್‌ ಕಂಪೆನಿಯ ವಿರುದ್ದ ಸೂಕ್ತ ಪರಿಹಾರಕ್ಕಾಗಿ ಪ್ರತಿಭಟನೆ

Thursday, December 8th, 2011
ಎಎಂಆರ್ ಜಲ ವಿದ್ಯುತ್‌ ಕಂಪೆನಿಯ ವಿರುದ್ದ ಸೂಕ್ತ ಪರಿಹಾರಕ್ಕಾಗಿ ಪ್ರತಿಭಟನೆ

ಬಂಟ್ವಾಳ : ಶಂಭೂರು ಜಲ ವಿದ್ಯುತ್‌ ಯೋಜನೆಯಿಂದ ಒಮ್ಮೆಲೆ ಹರಿದು ಬಿಡುವ ನೀರಿನಿಂದ ಹಲವು ಜೀವಗಳು ಬಲಿಯಾಗುತ್ತಿವೆ. ಮಂಗಳವಾರ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಮೂವರು ವಿದ್ಯಾರ್ಥಿಗಳ ಸಾವಿಗೆ ಎಎಂಆರ್ ಜಲ ವಿದ್ಯುತ್‌ ಕಂಪೆನಿಯೇ ಕಾರಣ ಎಂದು ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು, ಊರಿನ ಜನರು ಬಂಟ್ವಾಳ ತಹಶೀಲ್ದಾರ್‌ ಕಚೇರಿಯಲ್ಲಿ ಡಿ. 7ಬುಧವಾರದಂದು ಪ್ರತಿಭಟನೆ ನಡೆಸಿ ಸೂಕ್ತ ಪರಿಹಾರಕ್ಕೆ ಆಗ್ರಹಿಸಿದರು. ಮಾಜಿ ಜಿ.ಪಂ. ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ನೇತೃತ್ವದಲ್ಲಿ ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಜಲ ವಿದ್ಯುತ್‌ […]