Blog Archive

ಪಿಲಿಕುಳ : ದ.ಕ. ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆ

Thursday, November 29th, 2012
Science Model contest

ಮಂಗಳೂರು :ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ ಮಂಗಳೂರು, ದ.ಕ. ಜಿಲ್ಲಾ ಪಂಚಾಯತ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ಪಿಲಿಕುಳದಲ್ಲಿ ಹಮ್ಮಿಕೊಂಡ ದ.ಕ. ಜಿಲ್ಲಾ ಮಟ್ಟದ ಪ್ರೌಢಶಾಲಾ ಮಕ್ಕಳ ವಿಜ್ಞಾನ ವಸ್ತುಪ್ರದರ್ಶನದ ಉದ್ಘಾಟನಾ ಸಮಾರಂಭವು ಬುಧವಾರ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್. ವಿಜಯಪ್ರಕಾಶ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಸಲುವಾಗಿ ಹಾಗೂ […]

ಪಿಲಿಕುಳ :ರಾಜ್ಯಮಟ್ಟದ ಸ್ಕೌಟರ್ ಸಮಾವೇಶ

Thursday, November 8th, 2012
Skautar convention

ಮಂಗಳೂರು :ಪಿಲಿಕುಳದಲ್ಲಿ ಇಂದು ನಡೆದ ರಾಜ್ಯಮಟ್ಟದ ಸ್ಕೌಟರ್ ಸಮಾವೇಶ ಇಂಡಬಾವನ್ನು ಕರ್ನಾಟಕ ಬ್ಯಾಂಕ್ ನ ಅಧ್ಯಕ್ಷ ಅನಂತ ಕೃಷ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೇಶದ ಯುವ ಜನತೆಯಲ್ಲಿ ಇಂದು ಶಿಸ್ತು ಕಡಿಮೆಯಾಗುತ್ತಿದ್ದು ಅದನ್ನು ಬೆಳೆಸುವುದು ಅಗತ್ಯವಾಗಿದೆ. ಸ್ಕೌಟ್ ಹಾಗೂ ಗೈಡ್ ಈ ನಿಟ್ಟಿನಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿವೆ ಎಂದರು. ಪಾಶ್ಚಿಮಾತ್ಯ ದೇಶಗಳಲ್ಲಿ ಜನರು ಕಡ್ಡಾಯವಾಗಿ 2 ವರ್ಷಗಳ ಕಾಲ ಮಿಲಿಟರಿಯಲ್ಲಿ ಕೆಲಸ ಮಾಡಬೇಕು. ಇದರಿಂದಾಗಿ ಅಲ್ಲಿನ ಜನರಲ್ಲಿ ಶಿಸ್ತು, ಸಂಯಮ, ಸಹಬಾಳ್ವೆ ಹೆಚ್ಚಾಗಿ ಕಂಡು ಬರುತ್ತದೆ. […]

ಪಿಲಿಕುಳ 35ಕ್ಕಿಂತಲೂ ಅಧಿಕ ಕಾಳಿಂಗ ಸರ್ಪದ ಮರಿಗಳ ಸಂತಾನೋತ್ಪತ್ತಿ

Tuesday, August 2nd, 2011
Pilikula-Snake/ಪಿಲಿಕುಳ ಕಾಳಿಂಗ ಸರ್ಪದ ಮರಿಗಳ ಸಂತಾನೋತ್ಪತ್ತಿ

ಮಂಗಳೂರು: ಪಿಲಿಕುಳ ನಿಸರ್ಗಧಾಮ ಈಗ ಮತ್ತಷ್ಟು ಆಕರ್ಷಣೀಯವಾಗಿದೆ. ಇಲ್ಲಿನ ಡಾ| ಶಿವರಾಮ ಕಾರಂತ ಜೈವಿಕ ಉದ್ಯಾನವನದ ಕಾಳಿಂಗ ಸರ್ಪ ಸಂತಾನೋತ್ಪತ್ತಿ ಕೇಂದ್ರದಲ್ಲಿ ಎರಡೂವರೆ ತಿಂಗಳ ಹಿಂದೆ ಮೂರು ಕಾಳಿಂಗ ಸರ್ಪಗಳು ಇಟ್ಟಿದ್ದ 82 ಮೊಟ್ಟೆಗಳ ಪೈಕಿ ಇದೀಗ 35ಕ್ಕಿಂತಲೂ ಅಧಿಕ ಮರಿಗಳು ಹೊರ ಬಂದಿದ್ದು ಉದ್ಯಾವವನದ ಸರ್ಪ ಸಂತತಿ ವೃದ್ದಿಸಿದೆ. ಪಿಲಿಕುಳದಲ್ಲಿ ಒಟ್ಟು 14 ಕಾಳಿಂಗ ಸರ್ಪಗಳಲ್ಲಿ 9 ಗಂಡು, 5 ಹೆಣ್ಣು. ನಾಗಮಣಿ, ನಾಗವೇಣಿ, ರಾಣಿ ಇವು ಮೊಟ್ಟೆ ಇಟ್ಟಿರುವ ಸರ್ಪಗಳು. ಈ ಪೈಕಿ ನಾಗಿಣಿ […]