ಯೋಗಿ ಮುಖಕ್ಕೆ ಚಪ್ಪಲಿಯಲ್ಲಿ ಹೊಡಿಯಬೇಕು ಎನಿಸಿತ್ತು: ವ್ಯಗ್ರರಾದ ಉದ್ಧವ್
Saturday, May 26th, 2018ಮುಂಬೈ: ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮ ಸಾಮ್ನಾ ಪತ್ರಿಕೆಯಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ವಿವಾದಾತ್ಮಕ ಬರಹ ಪ್ರಕಟಿಸಿದ್ದಾರೆ. ಸಿಎಂ ಯೋಗಿಯನ್ನು ಅವರ ಚಪ್ಪಲಿಯಿಂದಲೇ ಅವರ ಮುಖಕ್ಕೆ ಹೊಡೆಯಬೇಕೆಂದು ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆಗೆ ಅನಿಸಿತ್ತಂತೆ. ಹೀಗಂತಾ ಅವರೇ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಹೊಸ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಪಲ್ಗಾರ್ಗೆ ಭೇಟಿ ನೀಡಿದ್ದ ವೇಳೆ ಛತ್ರಪತಿ ಶಿವಾಜಿ ಅವರ ಭಾವಚಿತ್ರಕ್ಕೆ ಸ್ಪಷ್ಟನಮನ ಸಲ್ಲಿಸುವಾಗ ಸಿಎಂ ಯೋಗಿ ಚಪ್ಪಲಿ ಧರಿಸಿದ್ದರ […]