ಅಸ್ಥಿ ವಿಸರ್ಜನೆಗೆ ತೆರಳುವವರಿಗೆ ಯಾರು ಅಡ್ಡಿ ಪಡಿಸದಂತೆ ಆದೇಶ
Monday, May 24th, 2021ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಅಸ್ಥಿ ವಿಸರ್ಜನೆಗೆ ತೆರಳುವವರನ್ನ ಮಾರ್ಗ ಮಧ್ಯೆ ಯಾರು ತಡೆಯದ ಕುರಿತಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತಂತೆ ಮಾಹಿತಿ ನೀಡಿದ ಕಂದಾಯ ಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್ ಅಶೋಕ, “ಸೋಂಕಿನಿಂದ ಮರಣ ಹೊಂದಿದವರ ಅಸ್ಥಿಯನ್ನು ಸಂಬಂಧಿಗಳು ತಮ್ಮಿಷ್ಟದ ಸ್ಥಳದಲ್ಲಿ ವಿಸರ್ಜನೆ ಮಾಡುವುದಕ್ಕೆ ಅನುಮತಿ ನೀಡಲಾಗಿದೆ. ಈಗಾಗಲೇ ಕುಟುಂಬಸ್ಥರಿಗೆ ಅಸ್ಥಿ ವಿಸರ್ಜನೆ ಮಾಡಲು ತೆರಳುವ ಮಾರ್ಗ ಮಧ್ಯೆ ಹಾಗೂ ವಿಸರ್ಜನೆಯ ಸ್ಥಳದಲ್ಲಿ ಅಡ್ಡಿಪಡಿಸುತ್ತಿರುವ ಕುರಿತಂತೆ ಸಾಕಷ್ಟು […]