ಸಂಗಬೆಟ್ಟು ಪೇಟೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಗೊಳಿಸುವ ಜಾಗೃತಿ ಕಾರ್ಯಕ್ರಮ

Friday, November 12th, 2021
Sangabettu

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ (ಗ್ರಾ) ಸಾಹಸ್ ಸಂಸ್ಥೆ ಬೆಂಗಳೂರು ಹಾಗೂ ಸಂಗಬೆಟ್ಟು ಗ್ರಾಮ‌ಪಂಚಾಯತ್ ವತಿಯಿಂದ ಕ್ಲೀನ್ ಇಂಡಿಯಾ ಹಾಗೂ ದಸ್ ಕಾ ದು ಸ್ವಚ್ಚ ಹರ್ ದಮ್ ಕಾರ್ಯಕ್ರಮ ಆಯೋಜಿಸಲಾಯಿತು. ಇದರ ಅಂಗವಾಗಿ ಶಾಲಾ ಮಕ್ಕಳಿಗೆ ಹಸಿ ಹಾಗೂ ಒಣ ಕಸ ಬೇರ್ಪಡಿಸುವ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ಬಳಿಕ ಸಂಗಬೆಟ್ಟು ಪೇಟೆ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಗೊಳಿಸುವ ಮಾಹಿತಿ ನೀಡಲಾಯಿತು. ಶಾಲಾ‌ ಮಕ್ಕಳು  […]

ರಾಷ್ಟ್ರೀಯ ಮಟ್ಟದ ಈಜು ಕೂಟದಲ್ಲಿ ಚಿನ್ನ ಗೆದ್ದ ಅಭಿಷೇಕ್ ಪ್ರಭು

Saturday, September 1st, 2018
Abhishek

ಮಂಗಳೂರು : ಪುಣೆಯಲ್ಲಿ ಡೌನಿಂಗ್ ಮತ್ತು ಆಟಿಸ್ಟಿಕ್ ಮಕ್ಕಳಿಗಾಗಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಈಜು ಕೂಟದಲ್ಲಿ ಚಿನ್ನ ಸಹಿತ ಎರಡು ಪದಕಗಳನ್ನು ನಗರದ ಅಭಿಷೇಕ್ ಪ್ರಭು ಗೆದ್ದುಕೊಂಡಿದ್ದಾರೆ. ರೋಟರಿ ಕ್ಲಬ್ ಇದೇ ಮೊದಲ ಬಾರಿಗೆ ಇಂತಹ ವಿಶಿಷ್ಟ ಈಜು ಸ್ಪರ್ಧೆಯನ್ನು ಆಯೋಜಿಸಿತ್ತು. ಪ್ರಭು 25 ಮೀಟರ್ ವಿಭಾಗದಲ್ಲಿ ಚಿನ್ನ ಮತ್ತು ೫೦ ಮೀಟರ್ ವಿಭಾಗದಲ್ಲಿ ಕಂಚು ಪದಕ ಗೆದ್ದುಕೊಂಡಿದ್ದಾರೆ. ಅಭಿಷೇಕ್ ಮಂಜೇಶ್ವರ ನರಸಿಂಹ ಪ್ರಭು ಮತ್ತು ಲಕ್ಷ್ಮೀ ದಂಪತಿ ಮಗ, ನಗರದ ಚೇತನ ಮಕ್ಕಳ ಅಭಿವೃದ್ಧಿ ಕೇಂದ್ರದ ವಿದ್ಯಾರ್ಥಿ. […]

ರೋಟರಿ ಕ್ಲಬ್ ಸೆಂಟ್ರಲ್‌ನಿಂದ ಪಲ್ಸ್ ಪೋಲಿಯೋ ಸಿಬಂಧಿಗೆ ಆಹಾರ

Monday, March 12th, 2018
rotary-club

ಮಂಗಳೂರು: ರೋಟರಿ ಕ್ಲಬ್‌ನಿಂದ ಅಂತಾರಾಷ್ಟ್ರ ಮಟ್ಟದಲ್ಲಿ ಪೋಲಿಯೋವನ್ನು ಕೊನೆಗೊಳಿಸಲು ಆರಂಭವಾದ ಲಸಿಕೆ ಅಭಿಯಾನವು ಇಂದು ಎಲ್ಲಾ ರಾಷ್ಟ್ರಗಳ ಸರಕಾರಗಳು ಮುಂದುವರಿಸುತ್ತಿವೆ ಎಂಬುದು ಸಂತಸದ ಸಂಗತಿ. ಪೋಲಿಯೋ ಲಸಿಕೆಗೆ ಈಗಲೂ ರೋಟರಿ ಪಂವ್ಡೇಶನ್ ಎಲ್ಲಾ ರಾಷ್ಟ್ರಗಳ ಸರಕಾರಗಳಿಗೆ ಅನುದಾನ ನೀಡುತ್ತಿದೆ. ಸ್ಥಳೀಯ ರೋಟರಿ ಕ್ಲಬ್‌ಗಳು ಪೋಲಿಯೋ ಹಾಕುವ ಸಿಬ್ಬಂಧಿಗಳ ಆಹಾರ ನೀಢಿ ಸಹಕರಿಸುತ್ತಿವೆ ಎಂದು ಎ ಜೆ ಆಸ್ಪತ್ರೆಯ ಹಿರಿಯ ಪ್ರಾದ್ಯಾಪಕ ರೊಟೇರಿಯನ್ ಪಿಡಿಜಿ ಡಾ ದೇವ್ದಾಸ್ ರೆಯ್ ಹೇಳಿದರು. ಅವರು ರೋಟರಿ ಕ್ಲಬ್ ಸೆಂಟ್ರಲ್ ಇದರ ಹದಿನೆರಡು […]

ಸುಜ್ಞಾನವೆಂಬ ಜ್ಯೋತಿಯು ಎಲ್ಲರ ಬದುಕಿನಲ್ಲೂ ಹೊಸ ಬೆಳಕನ್ನು ನೀಡಲಿ :ರೊ.ಎಮ್. ಕರುಣಾಕರ ಶೆಟ್ಟಿ

Monday, November 6th, 2017
rotary club

ಮಂಗಳೂರು: ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನವೆಂಬ ಜ್ಯೋತಿಯು ಎಲ್ಲರ ಬದುಕಿನಲ್ಲೂ ಹೊಸ ಬೆಳಕನ್ನು ನೀಡಲಿ ಎಂದು ರೋಟರಿ ಕ್ಲಬ್ ಅಧ್ಯಕ್ಷರಾದ ರೊ.ಎಮ್. ಕರುಣಾಕರ ಶೆಟ್ಟಿಯವರು ನಗರದ ರೋಟರಿ ಬಾಲಭವನದಲ್ಲಿ ನಡೆದ ರೋಟರಿ ಕ್ಲಬ್ ಮಂಗಳೂರು ಪೂರ್ವದ ದೀಪಾವಳಿ ಹಬ್ಬದ ಆಚರಣೆಯ ಮತ್ತು ವೃತ್ತಿ ಸೇವೆಯಲ್ಲಿ ಸಾದಕರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಹೇಳಿದರು. ಪಣಂಬೂರು ಬೀಚಿನಲ್ಲಿ 110 ಕ್ಕಿಂತ ಹೆಚ್ಚುಪ್ರವಾಸಿಗರ ಪ್ರಾಣವನ್ನು ಕಾಪಾಡಿದ ಜೀವ ರಕ್ಷಕರಾದ ಶ್ರೀಯುತ ರೋಶನ್ ಕುಮಾರ್ ಬೈಕಂಪಾಡಿ, ಶಕ್ತಿ ನಗರ ಶ್ಮಶಾನದ ಪಾಲಕರಾಗಿ, ರುದ್ರಭೂಮಿಯನ್ನು ಉತ್ತಮವಾಗಿ ನಿರ್ವಹಣೆ […]

ಪಂಜಿಕಲ್ಲು ವಲಯ ಮಟ್ಟದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

Thursday, August 11th, 2016
Sthanyapana-sapthaha

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ ಮತ್ತು ರೋಟರಿ ಕ್ಲಬ್ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಪಂಜಿಕಲ್ಲು ವಲಯ ಮಟ್ಟದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಬಿ.ಸಿರೋಡ್ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರಿತೇಶ್ ಬಾಳಿಗಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ನಟರಾಜ್, ಸಿಡಿಪಿಓ ಮಲ್ಲಿಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ್ ಪೂಜಾರಿ, ಹಿರಿಯ ಮೇಲ್ವಿಚಾರಕಿ ಗಾಯತ್ರಿ […]

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ವತಿಯಿಂದ ಸನ್ಮಾನ

Friday, July 8th, 2016
Rotary club

ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವತಿಯಿಂದ ಕ್ಲಬಿನ ಮೂರು ಸದಸ್ಯರನ್ನು ಅವರ ಕೆಲಸ ಕಾರ್ಯಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಕ್ಲಬ್ಬಿನ ಅಧ್ಯಕ್ಷ ರೊ| ಇಲಿಯಾಸ್ ಸಾಂಟೀಸ್ ಮಾತಾಡುತ್ತಾ ರೋಟರಿ ವಲಯ ನಾಲ್ಕರಲ್ಲಿ ಅತೀ ಹೆಚ್ಚು ಕೆಲಸಗಳನ್ನು ಮಾಡುತ್ತಾ ವಿಭಾಗ ನಾಲ್ಕರಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಹೆಚ್ಚಿನ ಯಶಸ್ವಿಯಾಗಳು ನಮ್ಮ ಕ್ಲಬ್ಬಿನ ವಲಯ ಸೇನಾನಿ ರೊ| ರಾಜಗೋಪಾಲ್ ರೈ , ರೊ| ದೇವದಾಸ ರೈ, ಹಾಗೂ ಹರಿಯ ರೊ| ರಾಮಮೋಹನ್ ರೈ ತುಂಬಾ ದುಡಿದಿದ್ದಾರೆ. ಆ ಪ್ರಯುಕ್ತ […]

ಶಾಂತಿ ಸೌಹಾರ್ದತೆಯ ಭಾರತ ಕಟ್ಟೋಣ : ಹರ್ಷಾದ್ ವರ್ಕಾಡಿ

Thursday, January 28th, 2016
Harshad

ಮಂಜೇಶ್ವರ : ಜಗತ್ತೇ ಗೌರವಿಸುವ ಪ್ರಜಾಪ್ರಭ್ರುತ್ವ ರಾಷ್ರ್ರ ನಮ್ಮ ಭಾರತವಾಗಿದೆ. ಭಾರತದ ಸಂವಿಧಾನ ಇಡೀ ಜಗತ್ತಿಗೇ ಮಾದರಿಯಾಗಿದ್ದು ಸಹಿಷ್ಣುತೆ, ಸಹಬಾಳ್ವೆಯ ಜೀವನದೊಂದಿಗೆ ಶಾಂತಿ ಸೌಹಾರ್ದತೆ, ಭಾರತವನ್ನು ನಾವು ಕಟ್ಟೋಣ ಎಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧಕ್ಷ ಹರ್ಷಾದ್ ವರ್ಕಾಡಿ ಕರೆ ನೀಡಿದ್ದಾರೆ. ಅವರು ವರ್ಕಾಡಿ ಕಳಿಯೂರಿನ ಸೈಂಟ್ ಮೇರೀಸ್ ಆಂಗ್ಲ ಮಾಧಮ ಶಾಲೆಯಲ್ಲಿ ಜರುಗಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧಕ್ಷ ಸ್ಥಾನ ವಹಿಸಿ ಮಾತನಾಡಿದರು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಡಾ.ಬಿ.ಆರ್ ಅಂಬೇಡ್ಕರ್‌ರವರು ರೂಪಿಸಿದ ಸಂವಿಧಾನ ಇಂದು […]