ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷರಾಗಿ ಸತೀಶ್ ಐಲ್ ಆಯ್ಕೆ
Friday, March 13th, 2020ಮುಂಬಯಿ : ಕಳೆದ 57 ವರ್ಷಗಳಿಂದ ಕನ್ನಡಿಗರ ಸೇವೆಯಲ್ಲಿ ನಿರತರಾಗಿರುವ ವಿಕ್ರೋಲಿ ಕನ್ನಡ ಸಂಘದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಶ್ಯಾಮಸುಂದರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ್ದು ಸಂಘದ ನೂತನ ಅಧ್ಯಕ್ಷರಾಗಿ ಮಲೆಯಾಳಿ ಮನೆಮಾತಿನ ಗಡಿನಾಡ ಕನ್ನಡಿಗ ಮೂಲತ ಉಪ್ಪಳದವರಾದ ಸತೀಶ್ ಆರ್. ಐಲ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಐಲ ಶ್ರೀ ಶಾರದಾ ಬೋವಿ ಶಾಲೆಯಲ್ಲಿ ಮುಗಿಸಿ ಮುಂಬಯಿ ಸೇರಿದ ಇವರು ಕೆನರಾ ವಿದ್ಯಾದಾಯಿನಿ ಮತ್ತು ಕನ್ನಡ ಭವನ ರಾತ್ರಿ ಶಾಲೆಯಲ್ಲಿ ಕಲಿತು ಬಳಿಕ ಅಂಬೇಡ್ಕರ್ ಕಾಲೇಜ್ ನಿಂದ […]