ಇಂದು, ನಾಳೆ ಬೆಳದಿಂಗಳ ಸಾಹಿತ್ಯ ಸಮ್ಮೇಳನ
Friday, February 14th, 2014ಮಂಗಳೂರು: ಇದೇ ಮೊದಲ ಬಾರಿಗೆ ಫೆ. 14 ರಂದು ಬೆಂಗರೆಯಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ ಶೇಖರ ಅಜೆಕಾರ್ ಹೇಳಿದ್ದಾರೆ. ಅಳಿವೆ ಬಾಗಿಲಿನಲ್ಲಿ ಬುಧವಾರ ದೋಣಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಸಾಹಿತ್ಯ ಪ್ರೇಮಿಗಳ ದಿನಾಚರಣೆ’ ಶೀರ್ಷಿಕೆ ಮತ್ತು ‘ಮಾನವ ಕುಲಂ ತಾನೊಂದೆ ವಲಂ’ ಎಂಬ ಸದಾಶಯದೊಂದಿಗೆ ಸಾಹಿತಿ ನಾ. ಮೊಗಸಾಲೆ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. ಫೆ. 14 ರಂದು 5 ರಿಂದ 5.30ವರೆಗೆ ಅಧ್ಯಕ್ಷರೊಂದಿಗೆ ಸಮುದ್ರ ವಿಹಾರ ಕಾರ್ಯಕ್ರಮ ಮೆರವಣಿಗೆಯಂತೆ […]