ಬಟ್ಟೆ ಅಂಗಡಿ ನೌಕರ ಸಾಬಿತ್ ಕೊಲೆ ಪ್ರಕರಣ ಐವರು ಆರೋಪಿಗಳ ಸೆರೆ
Sunday, July 14th, 2013ಕಾಸರಗೋಡು: ಬೆನಜ್ಹೀರ್ ಬಟ್ಟೆ ಮಳಿಗೆಯ ನೌಕರ ಮೀಪುಗುರಿಯ ಟಿ.ಎ. ಸಾಬಿತ್ ನನ್ನು ಜುಲೈ 7 ರಂದು ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಸಹಿತ ಐವರನ್ನು ಸರ್ಕಲ್ ಇನ್ಸ್ ಪೆಕ್ಟರ್ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಪ್ರಮುಖ ಆರೋಪಿಗಳಾದ ಅಣಂಗೂರು ಜೆ.ಪಿ. ಕಾಲನಿಯ ಕೆ. ಅಕ್ಷಯ್(21), ಕಾಳ್ಯಂಗಾಡಿನ ಕೆ.ಎನ್. ವೈಶಾಖ್(19) ಹಾಗೂ ಜೆ.ಪಿ. ಕಾಲನಿಯ ಆರ್. ಬಿಜೇಶ್(20), ಕೆ. ಸಚಿನ್ ಕುಮಾರ್(19) ಮತ್ತು 17ರ ಹರೆಯದ ಜುವೆನೈಲ್ ಬಂಧನಕ್ಕೊಳಗಾಗಿದ್ದಾರೆ. ಅಕ್ಷಯ್ ಮತ್ತು ವೈಶಾಖ್ […]