ಮಂಗಳೂರು ವಿವಿಯಲ್ಲಿ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

Thursday, September 21st, 2023
mangalore-university

ಮಂಗಳೂರು : ಯಾವುದೇ ಸಂಶೋಧನೆಯ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಬೇಕಾದರೆ ಆ ಸಂಶೋಧನಾ ಕಾರ್ಯದ ಹಿಂದೆ‌ ನಮ್ಮ ತಾಳ್ಮೆ, ಉತ್ಸಾಹ, ಕಠಿಣ ಪರಿಶ್ರಮ ಪ್ರಮುಖ ಪಾತ್ರವಹಿಸುತ್ತದೆ. ವಿಜ್ಞಾನ ಹಾಗೂ ಇಂದಿನ‌ ಆಧುನಿಕ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ‌ ಯುವ ಸಮುದಾಯ ಹೆಚ್ಷೆಚ್ಷು ತೊಡಗಿಸಿಕೊಂಡು ಹೊಸ ಹೊಸ ಆವಿಷ್ಕಾರದೊಂದಿಗೆ ಸಮಾಜಕ್ಕೆ‌ ತಮ್ಮದೇ ಆದ ಕೊಡುಗೆ‌ ನೀಡಬೇಕಿದೆ, ಎಂದು ಐಐಟಿಎಂ ಚೆನ್ನೈ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಎ.ಎಸ್.ರಾಮಚಂದ್ರರಾವ್ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆಯಲಿರುವ ‘ಭೌತಶಾಸ್ತ್ರ ಮತ್ತು ನ್ಯಾನೋತಂತ್ರಜ್ಞಾನ’ […]

ಗ್ರಾಹಕರ ರಕ್ಷಣೆಗೆ ಕಾನೂನು ಮಾಪನಶಾಸ್ತ್ರವೆಂಬ ಅಸ್ತ್ರ: ಕೆ ಜಿ ಕುಲಕರ್ಣಿ

Thursday, March 3rd, 2022
Kulkarni

ಮಂಗಳೂರು: ಗ್ರಾಹಕರು ತಮಗೇನಾದರೂ ಮೋಸವಾದರೆ ಅವರ ರಕ್ಷಣೆಗೆ ಕಾನೂನು ಮಾಪನಶಾಸ್ತ್ರ ಕಾಯ್ದೆಯಿದೆ. ಈ ಕಾನೂನಿನಡಿ ದೂರು ದಾಖಲಿಸಿ, ಗ್ರಾಹಕರ ವೇದಿಕೆಯಡಿ ಪರಿಹಾರ ಪಡೆಯಬಹುದಾಗಿದೆ, ಎಂದು ದಕ್ಚಿಣ ಕನ್ನಡದ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕ ಕೆ ಜಿ ಕುಲಕರ್ಣಿ ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ಸಂಘ ಮತ್ತು ಗ್ರಾಹಕ ವೇದಿಕೆಗಳು ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಗುರುವಾರ, ʼಲೀಗಲ್ ಮೆಟ್ರಾಲಜಿ ಆಂಡ್ ಇಟ್ಸ್ ಅಪ್ಲಿಕೇಶನ್ಸ್ʼ ಎಂಬ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಗ್ರಾಹಕರ ಹಿತರಕ್ಷಣೆಗಾಗಿ ಇರುವ […]

“ನೇಚರ್ ಆಂಡ್ ಸ್ನೇಕ್” ವಿಶೇಷ ಉಪನ್ಯಾಸ

Wednesday, December 11th, 2019
Nature

ಮೂಡುಬಿದಿರೆ : ಮನುಷ್ಯ ತನ್ನ ಸ್ವಾರ್ಥಪರ ಕ್ರಿಯೆಗಳಿಂದ ಪ್ರಕೃತಿಯನ್ನು ನಾಶ ಮಾಡುತ್ತಾ ಬಂದಿದ್ದು, ಇಂದು ನಮ್ಮ ವಾತಾವರಣ ಎನ್ನುವುದು ”ವಾತಾರಾವಣ”ವಾಗಿ ಮಾರ್ಪಟ್ಟಿದೆ ಎಂದು ಪರಿಸರವಾದಿ ಹಾಗೂ ಸರೀಸೃಪ ತಜ್ಞ ಗ್ಝೇವಿಯರ್ ಕಿರಣ್ ಪಿಂಟೋ ತಿಳಿಸಿದರು. ಅವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್‌ನ ವತಿಯಿಂದ ”ನೇಚರ್ ಆಂಡ್ ಸ್ನೇಕ್” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ‍್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ನಮ್ಮ ಪರಿಸರದಲ್ಲಿ ಒಟ್ಟು84 ಲಕ್ಷಕ್ಕೂ ಅಧಿಕ ಜೀವರಾಶಿಗಳಿದ್ದು, ಮನುಷ್ಯ ಅವುಗಳಲ್ಲಿ […]

ಮೂಡುಬಿದಿರೆ : ಆಳ್ವಾಸ್ ರೋಷ್ಟ್ರಂ ಸರಣಿ ಉಪನ್ಯಾಸ

Friday, November 8th, 2019
Alvas

ಮೂಡುಬಿದಿರೆ : ತನ್ನ ಮೇಲೆ ನಂಬಿಕೆ ಇಲ್ಲದಿರುವವನಿಗೆ ಇನ್ನೊಬ್ಬರ ಮೇಲೆಯೂ ನಂಬಿಕೆ ಇರುವುದಿಲ್ಲ. ನಾವು ಮಾಡುವ ಕೆಲಸಗಳ ಸಾದಕ-ಭಾದಕಗಳನ್ನು ಅವಲೋಕಿಸಬೇಕು. ವಿದ್ಯೆಯ ಜೊತೆ ವಿನಯವು ನಮ್ಮದಾದರೆ ನಾವು ವ್ಯಕ್ತಿ ಪರಿಪೂರ್ಣ ವ್ಯಕ್ತಿಗಳಾಗುತ್ತೇವೆ ಎಂದು ಗುಜರಾತ್ ರಾಜ್‍ಕೋಟ್‍ನ ರಾಷ್ಟ್ರಕಥಾ ಶಿಬಿರದ ಸ್ವಾಮಿ ಧರ್ಮಬಂದು ನುಡಿದರು. ಆಳ್ವಾಸ್ ರೋಷ್ಟ್ರಂ ಕ್ಲಬ್‍ನ ವತಿಯಿಂದ ನಡೆದ ಸರಣಿ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಾವು ಪ್ರತಿಯೊಬ್ಬರೊಂದಿಗೆ ಬೆರೆತು ಬಾಳಬೇಕು. ಅವಾಗ ಜ್ಞಾನದ ಹಂಚಿಕೆಯಾವುದಲ್ಲದೆ ಅನೇಕ ವಿಷಯಗಳ ಮನವರಿಕೆ ಅಗುತ್ತದೆ ಎಂದರು. ಮ್ಯಾನೆಜಿಂಗ್ ಟ್ರಸ್ಟಿ […]

ಆಳ್ವಾಸ್‌ನಲ್ಲಿ ಸಾಹಿತ್ಯ ಬೆರಗು, ಬೆಡಗು: ಉಪನ್ಯಾಸ

Wednesday, November 1st, 2017
alvas

ಮೂಡುಬಿದಿರೆ: ಭಾಷೆಯಿಂದ ಕೇವಲ ಸಂವಹನ ನಡೆಯುವುದಲ್ಲ. ಅದು ನಮ್ಮ ಯೋಚನಾಕ್ರಮವನ್ನು ಬದಲಾಯಿಸುತ್ತದೆ. ಸಂಬಂಧಗಳನ್ನು ಬೆಸೆಯುತ್ತದೆ. ಕಲ್ಪನಾ ಶಕ್ತಿ ಹೆಚ್ಚಿಸುವ ಸಾಹಿತ್ಯ ಆತ್ಮ ಗೌರವ, ಆತ್ಮ ವಿಶ್ವಾಸವನ್ನು ವೃದ್ಧಿಸುವಂತೆ ಮಾಡುತ್ತದೆ. ಮೌಲ್ಯಗಳನ್ನು ನಮ್ಮೊಳಗೆ ಜಾಗೃತಿಗೊಳಿಸುವ ಸಾಹಿತ್ಯ ವ್ಯಕ್ತಿತ್ವವನ್ನು ಬೆಳಗುತ್ತದೆ. ಉತ್ತಮ ಬದುಕಿಗೆ ಬೇಕಾದ ಬಹುರೂಪಿ ದಾರಿಯನ್ನು ತೋರಿಸುವ ಸಾಮರ್ಥ್ಯ ಸಾಹಿತ್ಯಕ್ಕಿದೆ ಎಂದು ವಿಮರ್ಶಕ ಡಾ.ವರದರಾಜ ಚಂದ್ರಗಿರಿ ಅಭಿಪ್ರಾಯಪಟ್ಟರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಮಂಗಳವಾರ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ನಡೆದ ‘ಸಾಹಿತ್ಯ ಬೆರಗು, ಬೆಡಗು’ […]

ಧರ್ಮಜಾಗೃತಿ ಹಾಗೂ ಹಿಂದೂ ಧರ್ಮದ ಮೇಲಿನ ಆಕ್ರಮಣ ಕುರಿತು ಉಪನ್ಯಾಸ

Saturday, October 8th, 2011
Hindu Jagarana Vedike

ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಕಾಶ್ಮೀರದ ಸದ್ಯದ ಸ್ಥಿತಿ, ಹಿಂದೂ ಧರ್ಮದ ಮೇಲಿನ ಆಕ್ರಮಣಗಳು ಮತ್ತು ಪರಿಹಾರೋಪಾಯಗಳು’ ವಿಷಯದಲ್ಲಿ ನಗರದಲ್ಲಿ ಶುಕ್ರವಾರ ಉಪನ್ಯಾಸ ನಡೆಯಿತು. ಧರ್ಮಜಾಗೃತಿ, ಜಮ್ಮು ಕಾಶ್ಮೀರದ ಭಾರತೀಯರ ರಕ್ಷಣೆ ಹಾಗೂ ಅಲ್ಲಿ ನೆಲೆಸಿರುವ ದೇಶಪ್ರೇಮಿಗಳಿಗೆ ಭದ್ರತೆ ವಿಷಯದಲ್ಲಿ  ಅಶ್ವನಿ ಕುಮಾರ ಚುಂಗೋ ಉಪನ್ಯಾಸ ಹೇಳಿದರು. ಪಾಕಿಸ್ಥಾನದಿಂದ ಭಯೋತ್ಪಾದಕರು ಮತ್ತು ದಾಳಿಕೋರರು ನುಸುಳಿ ಬರುವುದು ನಿರಂತರ ನಡೆಯುತ್ತಿದೆ. ಈಗಾಗಲೇ ಭದ್ರತಾ ಪಡೆಯ ಅನೇಕ ಯೋಧರು ಈ ಸಂಚಿನ ದಾಳಿಯಿಂದ ಹತರಾಗಿದ್ದಾರೆ. ಜಮ್ಮುಕಾಶ್ಮೀರದಲ್ಲಿ ರಾಜಕೀಯ ಮತ್ತು […]