ಸ್ಕೋರರ್‌, ಸಂಖ್ಯಾಶಾಸ್ತ್ರಜ್ಞ ಎಚ್. ಆರ್. ಗೋಪಾಲಕೃಷ್ಣ ಐದು ದಶಕಗಳ ಸಾಧನೆಯ ಪರಿಚಯ

Tuesday, September 22nd, 2020
hr Gopalakrishnan

ಲೇಖನ : ತಿರು ಶ್ರೀಧರ – ದುಬೈ – ಭಾರತೀಯರಿಗೆ ಕ್ರಿಕೆಟ್ ಅಂದರೆ ಪ್ರೇಮ. ಈ ಕ್ರಿಕೆಟ್ ಪ್ರೇಮವನ್ನ ಪೋಷಿಸುವವರಲ್ಲಿ ನಮ್ಮ ಕಾಣಿಗೆ ಕಾಣದ ಅನೇಕರ ಕೊಡುಗೆ ಇದೆ. ಅಂತಹ ಕೊಡುಗೆಗಳಲ್ಲಿ ನಾವು ರೇಡಿಯೋ ಕಾಮೆಂಟರಿ ಕೇಳುವಾಗ ಮತ್ತು ಪತ್ರಿಕೆಗಳಲ್ಲಿ ಸಾಧನೆಗಳನ್ನು ಅಂಕಿ ಅಂಶಗಳ ಸಾಧನೆಗಳ ಜೊತೆಗೆ ಓದುತ್ತಿದ್ದಾಗ ಪ್ರಕಾಶಿಸಿತ್ತಿದ್ದ ಪ್ರಮುಖ ಹೆಸರು ನಮ್ಮ ಕನ್ನಡಿಗರೇ ಆದ ಎಚ್. ಆರ್. ಗೋಪಾಲಕೃಷ್ಣ ಅವರದು. ಗೋಪಾಲಕೃಷ್ಣ ಅವರು 1946ರ ಆಗಸ್ಟ್ 12ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಜನಿಸಿದರು. ಅವರ […]

ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ಕ್ರಿಕೆಟ್ ಆಡಿದ ವ್ಯಕ್ತಿಗೆ ದಂಡ

Thursday, April 2nd, 2020
Jagadeesha

ಉಡುಪಿ : ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ್ದಕ್ಕಾಗಿ ಕಾಪು ಮೂಲದ ವ್ಯಕ್ತಿಗೆ ಆತನ ಸಂಪರ್ಕಕ್ಕೆ ಬಂದ ಎಲ್ಲ ರೋಗಿಗಳ ವೆಚ್ಚ ಆತನೇ ಭರಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ. ಅವರು ಗುರುವಾರ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿದೇಶದಿಂದ ಬಂದು ಹೋಮ್ ಕ್ವಾರಂಟೈನ್ ಆದೇಶವನ್ನು ಉಲ್ಲಂಘಿಸಿದ್ದು, ಮನೆಯಲ್ಲಿ ಇರಬೇಕಾದ ವ್ಯಕ್ತಿ ಎಲ್ಲರ ಜೊತೆಯಲ್ಲಿ ಸೇರಿ ಕ್ರಿಕೆಟ್ ಆಡಿದ್ದಲ್ಲದೆ ಆತ ನಿಯಮ ಉಲ್ಲಂಘನೆ ಮಾಡಿ ಎಲ್ಲ ಕಡೆ ಓಡಾಡಿದ್ದಾನೆ ಆದ್ದರಿಂದ ಅವನ ಸಂಪರ್ಕಕ್ಕೆ […]

ವೀರಾಜಪೇಟೆ ಪ್ರೀಮಿಯರ್ ಲೀಗ್ ಕ್ರಿಕೆಟ್‌ನ ದ್ವಿತೀಯ ಆವೃತ್ತಿಗೆ ಚಾಲನೆ

Tuesday, December 24th, 2019
cricket

ಮಡಿಕೇರಿ : ಯೂತ್ ಫ್ರೆಂಡ್ಸ್ ವತಿಯಿಂದ ವೀರಾಜಪೇಟೆ ಪ್ರೀಮಿಯರ್ ಲೀಗ್ (ವಿಪಿಎಲ್)ಕ್ರಿಕೆಟ್‌ನ ದ್ವಿತೀಯ ಆವೃತ್ತಿಗೆ ವಿವಿಧ ತಂಡಗಳ ಆಕರ್ಷಕ ಜಾಥದೊಂದಿಗೆ ವಿದ್ಯುಕ್ತ ಚಾಲನೆ ನೀಡಲಾಗಿದ್ದು, ಪಂದ್ಯಗಳು ಡಿ.24ರಿಂದ ಆರಂಭಗೊಳ್ಳಲಿದೆ. ವಿಪಿಎಲ್‌ನ ಅಧಿಕೃತ ತಂಡಗಳ ಸದಸ್ಯರು ಮತ್ತು ಮಾಲೀಕರ ಉದ್ಘಾಟನಾ ಜಾಥಕ್ಕೆ ನಗರದ ತೆಲುಗರ ಬೀದಿಯ ಮಾರಿಯಮ್ಮ ದೇವಾಲಯ ಮುಂಭಾಗದಲ್ಲಿ ಉದ್ಯಮಿ ಪ್ರವೀಣ್ ಅವರು ಚಾಲನೆ ನೀಡಿದರು. ಜಾಥವು ಖಾಸಗಿ ಬಸ್ ನಿಲ್ದಾಣ , ಗೋಣಿಕೊಪ್ಪಲು ರಸ್ತೆಗಾಗಿ ಸಾಗಿ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಮುಕ್ತಾಯಗೊಂಡಿತು. ವಿಪಿಎಲ್‌ನ ಒಟ್ಟು12ತಂಡಗಳ […]

ಕ್ರಿಕೆಟ್​ ಬದುಕಿಗೆ ವಿದಾಯ ಹೇಳಿದ ವೇಗದ ಬೌಲರ್​ ಮುನಾಫ್​ ಪಟೇಲ್..!

Saturday, November 10th, 2018
munaf-patel

ನವದೆಹಲಿ: ಭಾರತದ ವೇಗದ ಬೌಲರ್ ಮುನಾಫ್ ಪಟೇಲ್ ಶನಿವಾರ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ. ವಯಸ್ಸು ಹಾಗೂ ಸದೃಢತೆ ಕಾಪಾಡಿಕೊಳ್ಳುವುದು ಅಸಾಧ್ಯ ಎಂಬ ಕಾರಣ ನೀಡಿ ಮುನಾಫ್ ಪಟೇಲ್ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಇದ್ದಕ್ಕಿದ್ದಂತೆ ಕ್ರಿಕೆಟ್ಗೆ ವಿದಾಯ ಹೇಳಲು ಯಾವುದೇ ಇನ್ನಿತರ ಕಾರಣಗಳು ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗುಜರಾತ್ ಮೂಲದ ಮುನಾಫ್ ಪಟೇಲ್ ಭಾರತದ ಪರ 13 ಟೆಸ್ಟ್, 70 ಏಕದಿನ ಹಾಗೂ 3 ಟಿ-20 ಪಂದ್ಯಗಳಲ್ಲಿ ಆಟವಾಡಿದ್ದಾರೆ. ನಿವೃತ್ತಿ ಘೋಷಿಸಿ ಮಾತನಾಡಿರುವ ಅವರು, […]

ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‌ಗೆ ಪ್ರಶಸ್ತಿ

Friday, January 19th, 2018
alwas-cricket

ಮೂಡುಬಿದಿರೆ : ಬಾಳೆಹೊನ್ನೂರಿನಲ್ಲಿ ನಡೆದ ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ಜೂನಿಯರ್ ತಂಡವು ಆಳ್ವಾಸ್ ಸೀನಿಯರ್ ತಂಡದ ಎದುರು ೩ ವಿಕೆಟ್‌ಗಳ ಜಯವನ್ನು ಗಳಿಸಿ ಪ್ರಶಸ್ತಿಯನ್ನು ಪಡೆಯಿತು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಹಾಗೂ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಆಳ್ವಾಸ್ ಜೂನಿಯರ್ ತಂಡದ ಅಭಿಲಾಷ್ ಶೆಟ್ಟಿ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ರಾಹುಲ್ ಇಂಜಲಿಕರ್ ಪಡೆದರು.ಆಳ್ವಾಸ್ ಸೀನಿಯರ್ ತಂಡದ ಲಾಲ್ ಸಚಿನ್ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಪಡೆದರು. ಸೆಮಿಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ಸೀನಿಯರ್ ತಂಡವು ಮಹೇಶ್ […]

ಬಂಗಾಳ್ ಟೈಗರ್ಸ್ ವಿರುದ್ಧ ಬುಲ್ಡೋಜರ್ಸ್ ವಿರೋಚಿತ ಗೆಲುವು

Monday, January 27th, 2014
Karnataka-Bulldozers

ಬೆಂಗಳೂರು: ಇವರೆಲ್ಲಾ ಅಷ್ಟು ಪ್ರೊಫೆಷನಲ್ ಆಟಗಾರರಲ್ಲ ಬಿಡು ಕಣ್ಲಾ. ಸಿನಿಮಾ ತಾರೆಗಳಿಗೆ ಬ್ಯಾಟ್ ಹಿಡಿಯಕ್ಕೆ ಬರಲ್ಲ, ಕ್ರಿಕೆಟ್ ಬಗ್ಗೆ ಅವರಿಗೇನು ಗೊತ್ತು ಎಂದುಕೊಂಡಿದ್ದವರಿಗೆ ಭಾನುವಾರ (ಜ.26) ರಾತ್ರಿ ನಡೆದ ಹೊನಲು ಬೆಳಕಿನ ಪಂದ್ಯಾವಳಿ ಸೂಕ್ತ ಉತ್ತರ ಕೊಟ್ಟಿದೆ. ಯಾವ ಪ್ರೊಫೆಷನಲ್ ಆಟಗಾರರಿಗೂ ಕಮ್ಮಿ ಇಲ್ಲದಂತೆ ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ ನಾಲ್ಕನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲೇ ಗೆಲುವು ದಾಖಲಿಸಿತು. ಸುದೀಪ್ ತಂಡದ ಆಟ ನೋಡಲು ಚಿನ್ನಸ್ವಾಮಿ ಕ್ರೀಡಾಂಗಣ ಬಹುತೇಕ ಭರ್ತಿಯಾಗಿತ್ತು. ಮ್ಯಾನ್ ಆಫ್ ದಿ ಮ್ಯಾಚ್ ರಾಜೀವ್ […]