ಬೀದಿ ಬದಿಯಲ್ಲಿ ತಿಂಡಿ ತಿನಿಸು ನೀಡಿ ಜನರ ಆರೋಗ್ಯ ಕೆಡಿಸುವ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ತುರವೇ ಮನವಿ

Tuesday, February 2nd, 2021
TRV

ಮಂಗಳೂರು : ನಗರದ ಬೀದಿ ಬದಿ ಯಲ್ಲಿ ಅನಧಿಕೃತ ವ್ಯಾಪಾರ ಮಾಡುವರ ಮೇಲೆ ಕ್ರಮ ಜರುಗಿಸಬೇಕೆಂದು ತುರವೇ ಹೋಟೆಲ್ ಮಾಲೀಕರ ಘಟಕ ಆಗ್ರಹಿಸಿದೆ. ಮಂಗಳೂರಿನ ಹೋಟೆಲ್ ಉದ್ಯಮಿದಾರರು ಸರ್ಕಾರದ ಪರವಾನಿಗೆ ತೆಗೆದುಕೊಂಡು ಹೋಟೆಲ್ ಉದ್ಯೋಗವನ್ನು ನಡೆಸುತ್ತಿದ್ದು G.S.T.ಕಟ್ಟಿ ಹೋಟೆಲ್ ಉದ್ಯೋಗವನ್ನು ನಡೆಸುತ್ತಿದ್ದೇವೆ. ಆದರೆ ಬೀದಿ ಬದಿಯಲ್ಲಿ ಪರಿಶುದ್ಧ ನೀರು ಉಪಯೋಗಿಸದೆ ರೋಗ ರುಜ್ಜಿನ ಗಳಿಗೆ ಕಾರಣವಾಗುವ ತಿಂಡಿ ತಿನಿಸು ತಯಾರಿಕೆ ಮತ್ತು ಮಾರಾಟ ಮಾಡುವ ವ್ಯಾಪಾರಿಗಳು ಸರ್ಕಾರದ ಯಾವುದೇ ಆದೇಶ ಪರವಾನಿಗೆ ಇಲ್ಲದೆ ಹೋಟೆಲ್ ಉದ್ಯೋಗವನ್ನು ನಡೆಸುತ್ತಿದ್ದಾರೆ. […]

ರಫೀಕ್ ಅಹ್ಮದ್ ಸಂಶಯಾಸ್ಪದ ಸಾವು – ಉನ್ನತ ಮಟ್ಟದ ತನಿಖೆಗೆ ತುರವೇ ಒತ್ತಾಯ

Wednesday, November 13th, 2019
rafeeq

ಮಂಗಳೂರು  : ಕೊಳ್ತಿಗೆ ಗ್ರಾಮದ ಪಂಬಾರು ಸಮೀಪದ ಪಾರ್ಚೋಲು ಎಂಬಲ್ಲಿ ನವೆಂಬರ್ 10 ಭಾನುವಾರ ಮಧ್ಯಾಹ್ನ ಮರ ಕಡಿಯುತ್ತಿದ್ದ ಮರದ ಕೊಂಬೆಯೊಂದು ಮೈಮೇಲೆ ಬಿದ್ದು, ಮರ ಕಡಿಯಲು ಹೋಗಿದ್ದ ಕಾರ್ಮಿಕರೊಬ್ಬರು ಮೃತಪಟ್ಟರೆನ್ನಲಾದ ನಿಗೂಢ ಘಟನೆ ಸಂಬಂಧಿಸಿ ಬೆಳ್ಳಾರೆ ಠಾಣೆಯಲ್ಲಿ ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಾಗಿದ್ದು, ಅಲ್ಲದೇ ಅಕ್ರಮವಾಗಿ ಮರ ಕಡಿದ ಪ್ರಕರಣ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಪುತ್ತೂರು ಅರಣ್ಯಾಧಿಕಾರಿಗಳ ಕಛೇರಿಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ನಾಲ್ವರ ವಿರುದ್ಧ ಪ್ರಕರಣ ಪ್ರತ್ಯೇಕವಾಗಿ ದಾಖಲಾಗಿದ್ದು, ಈ ಸಾವಿನ ಬಗ್ಗೆ ಸಾರ್ವಜನಿಕರು ಹಲವಾರು ರೀತಿಯ […]

ತುರವೇ ಸೇರಿದ ವಿವಿಧ ಸಂಘಟನೆಯ ಪ್ರಮುಖರು

Monday, April 29th, 2019
trv

ಮಂಗಳೂರು  : ತುಳುನಾಡ ರಕ್ಷಣಾ ವೇದಿಕೆ ಕೇಂದ್ರ ಕಚೇರಿಯಲ್ಲಿ ವಿವಿಧ ಸಂಘಟನೆಯ ಪ್ರಮುಖರು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರಿಂದ ತುರವೇ ಸದಸ್ಯತ್ವ ಪಡೆದು  ರವಿವಾರ 28-04-2019 ಸಂಜೆ 5. ಘಂಟಗೆ ಸೇರ್ಪಡೆಗೊಂಡರು. ಸಭೆಯಲ್ಲಿ ಉದ್ಯಮಿ ಸುಕೇಶ್ ಜಿ.ಕೆ. , ತುರವೇ ಮುಖಂಡರು ಗಳಾದ ಇಬ್ರಾಹಿಂ ಜಪ್ಪು, ಆನಂದ್ ಅಮೀನ್ ಅಡ್ಯಾರ್, ರಮೇಶ್ ಪೂಜಾರಿ ಶೀರೂರ್, ಸುಪ್ರೀತ್ ಪೂಜಾರಿ, ರಂಜಿತ್ ಕುಡ್ಲ್, ಸುಲಾತ ಹರೀಶ್, ರಾದೀಕಾ ಗಟ್ಟಿ, ಜ್ಯೋತಿ ಎಡಪದವು, ಶಿವಪ್ರಶಾದ್, […]

ಜಪ್ಪು ಮಹಾಕಾಳಿ ಪಡ್ಪು ರೈಲ್ವೆ ಕೆಳ ಸೇತುವೆ ತಕ್ಷಣ ನಿರ್ಮಿಸುವಂತೆ ತುರವೇ ಯೋಗಿಶ್ ಶೆಟ್ಟಿ

Saturday, September 29th, 2018
protest

ಮಂಗಳೂರು: ಜಪ್ಪು ಮಹಾಕಾಳಿ ಪಡ್ಪು ರೈಲ್ವೆ ಕೆಳ ಸೇತುವೆ ತಕ್ಷಣ ನಿರ್ಮಿಸುವಂತೆ ತುಳುನಾಡ ರಕ್ಷಣ ವೇದಿಕೆ ಯೋಗಿಶ್ ಶೆಟ್ಟಿ. ಜಪ್ಪು ಒತಾ ಯ ಮಂಗಳೂರು ಸ್ಮಾರ್ಟ್ ಸಿಟಿ ಆಗುವ ಕನಸು ಹೊತು ಕೊಂಡಿದೆ. ಆz ರೆ ಮಂಗಳೂರಿನ ದಯ ಭಾಗದಲ್ಲಿರುವ ಜಪ್ಪು ಮಹಾಕಾಳಿ ಪಡ್ಪು ಪ್ರದೇ ಸ್ವಾತಂತ್ರ್ಯ ಬಂದು ವರ್ಷಗಳಾದರೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಒಳ ಚರಂಡಿ ವ್ಯವಸ್ಥೆ ಇಲ್ಲಿ ವಾಸಿ ವರಿಗೆ ಮರೀಚಿಯಾಗಿದೆ. ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ ಮಹಾಕಾಳಿ ಪಡ್ಪು ಪ್ರದೇಶಲ್ಲಿರುವ ರೈಲ್ವೇಗೇಟ್, ತೊಕ್ಕೊಟ್ಟು, ದೇರಳಕ […]

ಅಂತಾರಾಷ್ಟ್ರೀಯ ಕ್ರೀಡಾಪಟು ಸಿಫು ವಿಕಿತ್ ಎಂ. ರವರಿಗೆ ತುರವೇ ಸನ್ಮಾನ

Monday, September 17th, 2018
vikith

ಮಂಗಳೂರು  : ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರನ್ನು ಖ್ಯಾತಿಗೊಳಿಸಿ , ಕ್ರೀಡಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಣ್ಣಪ್ರಾಯದಲ್ಲೇ ಕಠಿಣ ಪರಿಶ್ರಮದ ಮೂಲಕ ಗುರಿಯನ್ನು ತಲುಪಲು ಯಶಸ್ವಿಯಾದ ತುಳುನಾಡಿನ ಹೆಮ್ಮೆಯ ಯುವ ಕ್ರೀಡಾಪಟು ಸಿಫು ವಿಕಿತ್ ಎಂ. ರವರು ದುಬೈನಲ್ಲಿ ವೃತ್ತಿ ಜೀವನ ನಡೆಸಿದ್ದ ಮಕ್ಕಳಿಗೆ ಹಾಗೂ ಯುವಕರಿಗೆ ಕರಾಟೆ ಕಲಿಸುತ್ತಿರುವ ಇವರ ಸಾಧನೆ ಅಗ್ರಗಣ್ಯ. ಮೂಲತಃ ತುಳುನಾಡಿನ ಮಂಗಳೂರಿನವರಾದ ವಿಖಿತ್ ತನ್ನ ವಿದ್ಯಾರ್ಥಿ  ಜೀವನದಲ್ಲೇ ಕರಾಟೆ ಕುಂಫು ಮೊದಲಾದ ಕ್ರೀಡೆಗಳನ್ನು ಕಳಿತು ನಂತರ ವೃತ್ತಿಯಲ್ಲಿ ಮೆಕಾನಿಕಲ್ […]

ವೃಕ್ಷ ಬಿಸಿನೆಸ್ ಸೊಲ್ಯೂಷನ್ ಆರೋಪಿಗಳಿಗೆ ಜಾಮೀನು ಮಂಜೂರು; ತುರವೇ ಸದಸ್ಯರಿಂದ ಜಿಲ್ಲಾಧಿಕಾರಿ ಭೇಟಿ

Thursday, March 16th, 2017
Trv Vruksha

ಮಂಗಳೂರು : ಕೆ. ಎಸ್. ರಾವ್ ರೋಡ್ ಯುಟಿಲಿಟಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೃಕ್ಷ ಬಿಸಿನೆಸ್ ಸೊಲ್ಯೂಷನ್ ಎಂಬ ಖಾಸಗಿ ಹಣಕಾಸು ಸಂಸ್ಥೆಯು 2014 ರಲ್ಲಿ ಸಾವಿರಾರು ಬಡಮಹಿಳೆಯರಿಗೆ ಅಂದಾಜು 10 ಕೋಟಿ ರೂಪಾಯಿ ವಂಚಿಸಿದ್ದು ತುಳುನಾಡು ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಹೂಡಿಕೆದಾರರು ಧರಣಿ ಸತ್ಯಾಗ್ರಹ ಸೇರಿದಂತೆ ಸತತ ಹಲವಾರು ಹೋರಾಟಗಳನ್ನು ಹಮ್ಮಿಕೊಂಡ ಪರಿಣಾಮವಾಗಿ ಮಂಗಳೂರು ಉತ್ತರ ಪೋಲೀಸ್ ಠಾಣಾಧಿಕಾರಿಗಳು ಕಂಪನಿಯ ಮಾಲಕರುಗಳಾದ ಜೀವರಾಜ ಪುರಾಣಿಕ್, ರೋಶನ್ ಪಿಂಟೋ ಮತ್ತು ವೇಣುಗೋಪಾಲ್ ರಾವ್‌ರನ್ನು ಬಂಧಿಸಿದರು. ತದನಂತರ ಹೂಡಿಕೆದಾರರ/ ತುಳುನಾಡ ರಕ್ಷಣಾ ವೇದಿಕೆಯ […]