ಲಾಡ್ಜ್‌ನಲ್ಲಿದ್ದ 19 ವರ್ಷದ ಯುವತಿ ನಾಪತ್ತೆ

Wednesday, April 6th, 2022
Prema

ಮಂಗಳೂರು :  ಲಾಡ್ಜ್‌ನಲ್ಲಿದ್ದ ತುಮಕೂರಿನ 19 ವರ್ಷದ ಯುವತಿಯೊಬ್ಬಳು ಮಂಗಳೂರಿನಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ. ಕಾಣೆಯಾದ ಬಾಲಕಿಯನ್ನು ತುಮಕೂರು ಜಿಲ್ಲೆ ಸಿರಾ ತಾಲೂಕಿನ ಕೆಂಚಪ್ಪನ ಹಳ್ಳಿಯ ಕೆ ವಡ್ಡರಹಳ್ಳಿಯ ನಿವಾಸಿ ಪ್ರೇಮಾ ಎಂದು ಗುರುತಿಸಲಾಗಿದೆ. ಪ್ರೇಮಾ ಕಳೆದ ಭಾನುವಾರ ಚಿಕ್ಕಮ್ಮ ಲಕ್ಷ್ಮಿ ಅವರೊಂದಿಗೆ ಮಂಗಳೂರಿಗೆ ಬಂದಿದ್ದಳು.  ಏಪ್ರಿಲ್ 4ರ ಸೋಮವಾರ ಬೆಳಗ್ಗೆ 7.15ಕ್ಕೆ ಟೀ ತರಲು ಹೋದ ಯುವತಿ ಮಧ್ಯಾಹ್ನದ ನಂತರವೂ ವಾಪಸ್ ಬಂದಿಲ್ಲ. ಪ್ರೇಮಾ ತನ್ನ ಹೆತ್ತವರನ್ನು ಕಳೆದುಕೊಂಡಿದ್ದರಿಂದ ಅವಳನ್ನು ತನ್ನ ಚಿಕ್ಕಮ್ಮನವರು ನೋಡಿಕೊಳುತ್ತಿದ್ದು, ಅವಳಿಗೆ ಓದು ಬರಹ […]

ವ್ಯಾಕ್ಸಿನ್ ಕಳ್ಳ ದಂಧೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಮತ್ತು ಸಿಬ್ಬಂದಿ ಪೊಲೀಸ್ ಬಲೆಗೆ

Friday, May 21st, 2021
Pushpika

ಬೆಂಗಳೂರು:   ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಯಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆ ಡಾ.ಪುಷ್ಪಿತಾ(25) ಮತ್ತು ಸಿಬ್ಬಂದಿ ಪ್ರೇಮಾ (34) ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಡಾ. ಪುಷ್ಪಿತಾ ಳು. ಆಸ್ಪತ್ರೆಗೆ ಬರುತ್ತಿದ್ದ ಲಸಿಕೆಗಳನ್ನು ಪ್ರೇಮಾ ಅನ್ನಪೂರ್ಣೇಶ್ವರಿ ನಗರದಲ್ಲಿರುವ ತನ್ನ ಮನೆಯಲ್ಲಿ ದಾಸ್ತಾನು ಮಾಡಿಸುತ್ತಿದ್ದಳು. ಬಳಿಕ ಮನೆಯಲ್ಲಿಯೇ ಅಕ್ರಮವಾಗಿ ಲಸಿಕೆ ನೀಡುವ ದಂಧೆ ಆರಂಭಿಸಿದ್ದಳು ಎನ್ನಲಾಗಿದೆ. ಏ.23 ರಿಂದಲೂ ತಲಾ 500 ರೂ. ಪಡೆದು ಇವರು ಲಸಿಕೆಯನ್ನು ವಿತರಿಸುತ್ತಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಖಚಿತ […]

ಚಿನ್ನಾಭರಣ, ನಗದು ಕಳೆದುಕೊಂಡಿದ್ದ ಮಹಿಳೆ:​ ಪ್ರಾಮಾಣಿಕನಿಂದ ವಾರಸುದಾರರ ಕೈಸೇರಿತು ಬ್ಯಾಗ್​

Thursday, September 27th, 2018
gold-bag

ಮಂಗಳೂರು: 105 ಗ್ರಾಂ ಚಿನ್ನಾಭರಣ, 32 ಸಾವಿರ ನಗದು ಮತ್ತು ಮೊಬೈಲ್ ಫೋನ್ ಕಳೆದುಕೊಂಡಿದ್ದ ಮಹಿಳೆಗೆ ವ್ಯಕ್ತಿಯ ಪ್ರಾಮಾಣಿಕತೆಯಿಂದ ಬ್ಯಾಗ್ ಕೈಸೇರಿರುವ ಘಟನೆ ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಿರುಪತಿ ದರ್ಶನ ಮುಗಿಸಿ ಬೆಂಗಳೂರಿನಿಂದ ಉಡುಪಿಗೆ ಖಾಸಗಿ ಬಸ್ನಲ್ಲಿ ಬಂದಿದ್ದ ಬೈಂದೂರಿನ ಕೋನೂರು ಪಡುವರಿ ಗ್ರಾಮದ ಪ್ರೇಮಾ ಎಂಬುವರು ಉಡುಪಿಯಲ್ಲಿ ಬಸ್ ಇಳಿದಾಗ ಅವರ ಬ್ಯಾಗ್ ನಾಪತ್ತೆಯಾಗಿತ್ತು. ಈ ಬಗ್ಗೆ ಹುಡುಕಾಟ ನಡೆಸುತ್ತಿದ್ದ ಕುಟುಂಬಸ್ಥರಿಗೆ ಪ್ರಾಮಾಣಿಕ ವ್ಯಕ್ತಿವೋರ್ವ ತನಗೆ ಸಿಕ್ಕಿದ್ದ ಬ್ಯಾಗ್ನ್ನು ಮರಳಿಸಿದ್ದಾರೆ. ಈ ಬ್ಯಾಗ್ […]

ಸಿಎಂ ಜನತಾ ದರ್ಶನ… ವಿಕಲಚೇತನನಿಗೆ ಸ್ಪಾಟಲ್ಲೇ ನೌಕರಿ ಭರವಸೆ ನೀಡಿದ್ರು ಹೆಚ್‌ಡಿಕೆ

Monday, June 4th, 2018
kumarswamy

ಬೆಂಗಳೂರು: ಜನತಾ ದರ್ಶನಕ್ಕೆ ಬರುವ ಜನರಿಂದ ಮಾಹಿತಿ ಪಡೆಯಲು ಒಂದು ತಂಡ ರಚನೆಯಾಗಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜನತಾ ದರ್ಶನಕ್ಕಾಗಿ ತಂಡ ರಚಿಸಿದ್ದು, ಇನ್ನು ಮುಂದೆ ಈ ತಂಡ ಜನತಾ ದರ್ಶನಕ್ಕೆ ಬರುವ ಜನರಿಂದ ಮಾಹಿತಿ ಪಡೆಯಲಿದೆ. ಸಿಎಂ ಕುಮಾರಸ್ವಾಮಿ ಗೃಹ ಕಚೇರಿ ಕೃಷ್ಣ ಆವರಣದಲ್ಲಿ ಇಂದು ಜನತಾ ದರ್ಶನದ ತಂಡ ರಚಿಸಿದ್ದು, ಸಮಸ್ಯೆ ಹೇಳಿಕೊಂಡು ಬರುವವರ ಮಾಹಿತಿ ಪಡೆಯುವುದು ಈ ತಂಡದ ಕೆಲಸವಾಗಿದೆ. ಸಿಎಂ ಜನತಾ ದರ್ಶನಕ್ಕೂ ಮುನ್ನ ಸಮಸ್ಯೆ ಏನು? ಯಾವ ಊರು? ಇನ್ನಿತರ […]

ಶಾಸಕರ ಪರಿಹಾರ ನಿಧಿ ಬೇಡ: ದೀಪಕ್‌ ತಾಯಿ ಪ್ರೇಮಾ

Friday, January 5th, 2018
deepak

ಮಂಗಳೂರು: ಮೃತ ದೀಪಕ್ ಕುಟುಂಬಕ್ಕೆ ಶಾಸಕ ಮೊಯ್ದಿನ್ ಬಾವ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಆದರೆ ತಮಗೆ ಶಾಸಕರ ಪರಿಹಾರ ನಿಧಿ ಬೇಡ, ನನ್ನ ಮಗನಿಗಿಂತ ಅವರ ಪರಿಹಾರದ ಹಣ ದೊಡ್ಡದಲ್ಲ. ಸರ್ಕಾರದಿಂದ ಬರುವ ಪರಿಹಾರವೇ ಸಾಕು ಎಂದು ದೀಪಕ್ ತಾಯಿ ಪ್ರೇಮಾ ಹೇಳಿದ್ದಾರೆ. ಮಗನನ್ನು ಕಳೆದುಕೊಂಡ ದುಃಖವನ್ನು ಸಂಬಂಧಿಕರಲ್ಲಿ ತೋಡಿಕೊಂಡ ಪ್ರೇಮಾ, ಮಗ ದೀಪು ಮಧ್ಯಾಹ್ನ ಮನೆಗೆ ಊಟಕ್ಕೆ ಬರುತ್ತಿದ್ದ. ನಿನ್ನೆಯೂ ಎಂದಿನಂತೆ ಬರುವ ಸಮಯದಲ್ಲೇ ಅವನನ್ನು ಕೊಲೆ ಮಾಡಿದ್ದಾರೆ. ಆತನನ್ನು ಕೊಂದವರಿಗೆ ದೇವರು […]