ರೊಜಾರಿಯೋ ಕೆಥೆಡ್ರಲ್‌ನಲ್ಲಿ ಕ್ರಿಸ್ಮಸ್ ಸಾಮೂಹಿಕ ಪ್ರಾರ್ಥನೆ

Friday, December 25th, 2020
Bhisop

ಮಂಗಳೂರು : ರೊಜಾರಿಯೋ ಕೆಥೆಡ್ರಲ್‌ನಲ್ಲಿ ಗುರುವಾರ ರಾತ್ರಿ ಬಿಷಪ್ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ಹಬ್ಬದ ಬಲಿಪೂಜೆ ನಡೆಯಿತು. ಕೆಥೆಡ್ರಲ್‌ನ ರೆಕ್ಟರ್ ವಂ. ಆಲ್ಪ್ರೆಡ್ ಜೆ.ಪಿಂಟೋ, ಸಹಾಯಕ ಗುರು ವಂ. ವಿನೋದ್ ಲೋಬೋ, ರೊಸಾರಿಯೊ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ. ವಿಕ್ಟರ್ ಡಿಸೋಜ ಭಾಗವಹಿಸಿದ್ದರು. ಕೊರೋನ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲೆಡೆ ಸರಳವಾಗಿ ಹಬ್ಬದ ಆಚರಣೆ ಆಯೋಜಿಸಲಾಗಿದೆ. ಈ ಬಾರಿ ಸಾಂತಾಕ್ಲಾಸ್ ಸಂಭ್ರಮವೂ ಇರುವುದಿಲ್ಲ. ಹಬ್ಬದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ […]

ಸಂತ ಆಂತೊನಿ ವಾರ್ಷಿಕ ಮಹೋತ್ಸವಕ್ಕೆ ತಯಾರಿಯಾಗಿ ತ್ರಿದಿನ ಪ್ರಾರ್ಥನೆಗೆ ಚಾಲನೆ

Monday, June 11th, 2018
st-anthony

ಮಂಗಳೂರು :  ವಂದನೀಯ ಸ್ವಾಮಿ ಸಿಪ್ರಿಯನ್ ಡಿ’ಸೋಜ(ಕಾಪುಚಿನ್)ರವರು ಮಿಲಾಗ್ರಿಸ್ ಸಂತ ಆಂತೊನಿಯವರ ಪುಣ್ಯ ಕ್ಷೇತ್ರದಲ್ಲಿ ಸಂತ ಆಂತೊನಿಯವರ ಧ್ವಜರೋಹಣ ಮಾಡುವ ಮೂಲಕ ತ್ರಿದಿನ ಪ್ರಾರ್ಥನೆಗೆ ಚಾಲನೆ ಕೊಟ್ಟರು. ನಂತರ ಮೊದಲ ದಿನದ ಬಲಿಪೂಜೆ ಅರ್ಪಿಸಿದರು. ವಂದನೀಯ ಡೊಲ್ಫಿ ಸೆರಾವೊ(ಕಾಪುಚಿನ್)ರವರು ಬಲಿಪೂಜೆಯ ಸಮಯದಲ್ಲಿ ಪ್ರವಚನ ನೀಡಿದರು. ತಮ್ಮ ಪ್ರವಚನದಲ್ಲಿ ’ಸಂತ ಆಂತೊನಿ-ಸಂಕಷ್ಟದಲ್ಲಿದ್ದವರಿಗೆ ಭರವಸೆ’ ಎಂಬ ವಿಷಯದಲ್ಲಿ ಪ್ರವಚನ ನೀಡಿದರು. ಮಾನವ ಕುಲಕ್ಕೆ ವಿಮೋಚನೆ ಸಾರಲು ಬಂದ ಯೇಸು ಸ್ವಾಮಿ ದೇವರ ಸಾಮ್ರಾಜ್ಯ ಬೋದಿಸಿದರು, ಜನರನ್ನು ಗುಣಪಡಿಸಿದರು ಮತ್ತು ಅವರಲ್ಲಿದ್ದ […]

ಬಿಷಪ್ ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರ 76ನೇ ಜನ್ಮ ದಿನಾಚರಣೆ

Wednesday, June 21st, 2017
Alosius poul

ಮಂಗಳೂರು :  ಬದುಕು ದೇವರ ವರ, ಅದನ್ನು ಪರರ ಸೇವೆ ಮತ್ತು ಇತರ ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸಿದಾಗ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಮಂಗಳೂರಿನ ಬಿಷಪ್ ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ಹೇಳಿದರು. ಅವರು ಬುಧವಾರ ತಮ್ಮ 76 ನೇ ಜನ್ಮದಿನದ ಅಂಗವಾಗಿ ಬಿಜೈ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನಲ್ಲಿ ನಡೆದ ಕೃತಜ್ಞಾತರ್ಪಣೆಯ ಬಲಿಪೂಜೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಹೆತ್ತವರು ತಮ್ಮ ಮಕ್ಕಳಿಗೆ ದೇವರ ಪ್ರೀತಿ ಮತ್ತು ಮೌಲ್ಯಗಳ ಬಗ್ಗೆ ತಿಳಿಸಿ ಅವರನ್ನು […]

ಬೇಳ ಶೋಕಮಾತ ಪುಣ್ಯಕ್ಷೇತ್ರದಲ್ಲಿ ಸಂಭ್ರಮದ ಕ್ರಿಸ್‌ಮಸ್ ದಿನಾಚರಣೆ

Friday, December 25th, 2015
Bela church

ಬದಿಯಡ್ಕ: ಕಾಸರಗೋಡು ಜಿಲ್ಲೆಯಲ್ಲಿ ಅತೀ ಪುರಾತನ ಹಾಗೂ ಕೇರಳ ಪ್ರವಾಸ್ಯೋದ್ಯಮ ಇಲಾಖೆಯಲ್ಲಿ ನೊಂದವಣೆಗೊಂಡ ಬೇಳ ಶೋಕಮಾತ ಪುಣ್ಯಕ್ಷೇತ್ರದಲ್ಲಿ ಕ್ರಿಸ್‌ಮಸ್ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಸಂಭ್ರಮದ ಬಲಿಪೂಜೆಯಲ್ಲಿ ವಂದನೀಯ ಸ್ವಾಮಿ ಡೆನಿಯಲ್ ಪ್ರಕಾಶ್ ಡಿ’ಸೋಜಾ ನೇತೃತ್ವ ನೀಡಿದರು. ಬಲಿಪೂಜೆಯಲ್ಲಿ ಕಾಸರಗೋಡು ವಲಯದ ಪ್ರಧಾನ ಧರ್ಮಗುರು ಹಾಗೂ ಬೇಳ ಶೋಕಮಾತ ಪುಣ್ಯಕ್ಷೇತ್ರದ ಪ್ರಧಾನ ಧರ್ಮಗುರುಗಾದ ಅತೀ ವಂದನೀಯ ಸ್ವಾಮಿ ವಿನ್ಸೆಂಟ್ ಡಿ’ಸೋಜಾ ಮಂದಾಳುತ್ವ ನೀಡಿದರು. ಶೋಕಮಾತ ಪುಣ್ಯಕ್ಷೇತ್ರದ ಸಹಾಯಕ ಧರ್ಮಗುರುಗಳಾದ ವಂದನೀಯ ಸ್ವಾಮಿ ಡೆನ್ಸಿಲ್ ಲೋಬೊ, ವಂದನೀಯ ಸ್ವಾಮಿ […]

ಮಂಗಳೂರಿನ ಚರ್ಚ್‌ಗಳಲ್ಲಿ ಈಸ್ಟರ್‌ ಹಬ್ಬದ ವಿಶೇಷ ಪ್ರಾರ್ಥನೆ

Monday, April 21st, 2014
ಮಂಗಳೂರಿನ  ಚರ್ಚ್‌ಗಳಲ್ಲಿ ಈಸ್ಟರ್‌ ಹಬ್ಬದ ವಿಶೇಷ ಪ್ರಾರ್ಥನೆ

ಮಂಗಳೂರು : ಈಸ್ಟರ್‌ ಹಬ್ಬದ ಅಂಗವಾಗಿ ಕ್ರೈಸ್ತರು ಶನಿವಾರ ರಾತ್ರಿ ಮತ್ತು ರವಿವಾರ ಮಂಗಳೂರಿನ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್‌ನ್ನು ಸಂಭ್ರಮದ ಬಲಿಪೂಜೆಯೊಂದಿಗೆ ಶ್ರದ್ಧೆ ಭಕ್ತಿಯಿಂದ ಆಚರಿಸಿದರು. ಮಂಗಳೂರು ಧರ್ಮ ಪ್ರಾಂತದ ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅವರು ಶನಿವಾರ ರಾತ್ರಿ ರೊಜಾರಿಯೋ ಕೆಥೆಡ್ರಲ್‌ ಚರ್ಚ್‌ನಲ್ಲಿ ಈಸ್ಟರ್‌ ಬಲಿ ಪೂಜೆ ಅರ್ಪಿಸಿದರು. ಮಂಗಳೂರಿನ ಬಲ್ಮಠದ ಚರ್ಚ್‌ ಆಫ್‌ ಸೌತ್‌ ಇಂಡಿಯಾದ ಬಿಷಪ್‌ ರೆ| ಜೆ.ಎಸ್‌. ಸದಾನಂದ […]

ಅತ್ತೂರು ಸಂತ ಲಾರೆನ್ಸರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಗುರುವಾರ ಸಂಜೆ ಸಮಾಪನ

Friday, January 31st, 2014
attur church

ಕಾರ್ಕಳ: ಉಡುಪಿ ಧರ್ಮಾಧ್ಯಕ್ಷ ಅ|ವಂ|ಡಾ| ಜೆರಾಲ್ಡ್‌ ಲೋಬೊ ಅವರ ನೇತೃತ್ವ ದಲ್ಲಿ ಕಳೆದ ಮೂರು ದಿನಗಳಿಂದ ‘ಕ್ರಿಸ್ತಕೇಂದ್ರಿತ ಕುಟುಂಬ: ವಿಶ್ವಾಸದ ತೊಟ್ಟಿಲು’ ಎಂಬ ಸಂದೇಶದೊಂದಿಗೆ ನಡೆಯುತ್ತಿದ್ದ ಅತ್ತೂರು ಸಂತ ಲಾರೆನ್ಸರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಗುರುವಾರ ಸಂಜೆ 5.30ರ ಕೊನೆಯ ದಿವ್ಯ ಬಲಿಪೂಜೆಯೊಂದಿಗೆ ಸಮಾಪನಗೊಂಡಿತು. ಗುರುವಾರ ದೇವಮಾತೆಯ ಬಲಿಪೂಜೆಯ ಬಳಿಕ ಮಾತನಾಡಿದ ಅವರು, ಕುಟುಂಬಗಳು ಸಮಾಜದ, ನಾಡಿನ ಹಾಗೂ ವಿಶ್ವದ ಬುನಾದಿ. ಅದುದರಿಂದ ನಮ್ಮ ಕುಟುಂಬಗಳು ಪಿತ, ಸುತ ಮತ್ತು ಪವಿತ್ರಾತ್ಮದ ದೈವಿಕ ಕುಟುಂಬದಂತೆ. ಏಸು […]