ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಯ ವಾರ್ಷಿಕೋತ್ಸವ

Tuesday, January 28th, 2020
mumbai

ಮುಂಬಯಿ : ಸಂಘದಲ್ಲಿ ಹಣ ಇದ್ದಲ್ಲಿ ಅಲ್ಲಿ ಶಕ್ತಿ ಪ್ರದರ್ಶನವಿರುವುದು ಸಾಮಾನ್ಯ. ದುಡ್ಡು ಇದ್ದಲ್ಲಿ ಅಲ್ಲಿ ಚುಣಾವಣೆಯೂ ನಡೆಯುತ್ತದೆ. ಆದರೆ ಬಗ್ವಾಡಿಯಲ್ಲಿ ಹಾಗಲ್ಲ. ದೇವರ ಅನುಗ್ರಹದಿಂದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಯು ಶಕ್ತಿ ಶಾಲಿಯಾಗಿ ಬೆಳೆಯಲಿ ಎಂದು ಮೊಗವೀರ ಸಮುದಾಯದ ಖ್ಯಾತ ಉದ್ಯಮಿ ಹಾಗೂ ದಾನಿ ನಾಡೋಜ ಡಾ. ಜಿ. ಶಂಕರ್ ಅಭಿಪ್ರಾಯಪಟ್ಟರು. ಜ. 25 ರಂದು ಅಂದೇರಿ ಪಶ್ಚಿಮ ಎಂ. ವಿ. ಮಂಡಳಿಯ ಶ್ರೀಮತಿ ಶಾಲಿನಿ ಜಿ. ಶಂಕರ್ ಸಭಾಗೃಹದಲ್ಲಿ ಜರಗಿದ […]

ಇಂದು ವಿರಾಜಪೇಟೆಯ ಶ್ರೀ ಕಂಚಿಕಾಮಾಕ್ಷಿ ಅಮ್ಮನವರ ದೇವಾಲಯದ ವಾರ್ಷಿಕೋತ್ಸವ

Thursday, January 16th, 2020
kanchi

ಮಡಿಕೇರಿ : ವಿರಾಜಪೇಟೆಯ ಮೀನುಪೇಟೆಯಲ್ಲಿರುವ ಶ್ರೀ ಕಂಚಿಕಾಮಾಕ್ಷಿ ಅಮ್ಮನವರ ದೇವಾಲಯದ 7ನೇ ವಾರ್ಷಿಕೋತ್ಸವ ಜ.17 ರಂದು ನಡೆಯಲಿದೆ. ಬೆಳಗ್ಗೆ7.30ಕ್ಕೆ ಗಣಪತಿ ಹೋಮ, 8.30ಕ್ಕೆ ದುರ್ಗಾಪೂಜೆ, 12.15ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.    

ಶಕ್ತಿ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವ

Monday, December 2nd, 2019
shakthi school

ಮಂಗಳೂರು : ಶಾಲೆ ಒಂದು ಶೈಕ್ಷಣಿಕ ಪರಿವಾರ. ಈ ಪರಿವಾರದಲ್ಲಿ ಶಾಲಾ ಆಡಳಿತ ಮಂಡಳಿ ಶಿಕ್ಷಕರು ಹಾಗೂ ಪೋಷಕರು ಪ್ರತಿಯೊಂದು ವಿದ್ಯಾರ್ಥಿಯ ಮೇಲೆ ಸಮ ಪ್ರಮಾಣದ ಜವಾಬ್ದಾರಿ, ಹಕ್ಕನ್ನು ಹೊಂದಿರುತ್ತಾರೆ. ಶಿಕ್ಷಕರು ಹಾಗೂ ಪೋಷಕರ ನಡುವಿನ ಒಳ್ಳೆಯ ಬಾಂಧವ್ಯ, ನಂಬಿಕೆ, ಮಾತುಗಾರಿಕೆ ವಿದ್ಯಾರ್ಥಿಗಳ ಬದುಕಿನ ಔನತ್ಯಕ್ಕೆ ಸಹಕಾರಿ. ಹೆತ್ತವರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಹಕಾರವನ್ನು ನೀಡುವಲ್ಲಿ ಗಮನ ಹರಿಸಬೇಕು. ಮಾತ್ರವಲ್ಲದೆ ಶಿಕ್ಷಕರು ಶಾಲೆಯಲ್ಲಿ ಮಾದರಿ ಶಿಕ್ಷಕರಾಗಿ ವಿದ್ಯಾರ್ಥಿಗಳ ಬದುಕಿನಲ್ಲಿಔನತ್ಯಕ್ಕೆ ಪ್ರೇರಕ […]

ಆಳ್ವಾಸ್ ಕಾಲೇಜಿನ ವಾರ್ಷಿಕೋತ್ಸವ

Thursday, March 21st, 2019
Alvas college

ವಿದ್ಯಾಗಿರಿ: ಜಗತ್ತಿನಲ್ಲಿ ಬದುಕಲು ಕೇವಲ ಶಿಕ್ಷಣ ಸಾಕಾಗುತ್ತದೆ, ಆದರೆ ಬಾಳಲು ಶಿಕ್ಷಣದ ಜೊತೆಗೆ ಸಂಸ್ಕೃತಿ ಅವಶ್ಯ ಎಂದು ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ್ ಶೆಟ್ಟಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಬದುಕು ಎನ್ನುವುದು ಅತ್ಯಮೂಲ್ಯ. ಅದರ ಹಾದಿಯಲ್ಲಿ ಸಾಗುವಾಗ ಪ್ರಮಾದಗಳು ಸಹಜ, ಅವುಗಳನ್ನು ತಿದ್ದಿ ನಡೆಯುವುದೇ ಜೀವನ. ಜೀವನದಲ್ಲಿ ಸಾಧನೆ ಅತ್ಯಗತ್ಯ. ಪೋಷಕರ ಹಾಗೂ ಶಿಕ್ಷಕರ ಆಶಿರ್ವಾದವಿಲ್ಲದೇ ಸಾಧನೆ ಮಾಡಲು ಆಸಾಧ್ಯ. ವಿಜ್ಞಾನಕ್ಕೆ ನಿಲುಕದ್ದು, ಪ್ರಜ್ಞಾನಕ್ಕೆ ಲಭಿಸುತ್ತದೆ. […]

ಸೈಂಟ್ ಲಾರೆನ್ಸ್ ಚಾಪೆಲ್ ವಾರ್ಷಿಕೋತ್ಸವ

Monday, August 8th, 2016
Saint-Larence-Chapel

ಕುಂಬಳೆ:ಚೇವಾರು ಸಮೀಪದ ಪೆರ್ಮುದೆ ಸೈಂಟ್‌ಲಾರೆನ್ಸ್ ಚಾಪೆಲ್‌ನ ವಾರ್ಷಿಕೋತ್ಸವ ಆದಿತ್ಯವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಖಾರ್ ಜನರಲ್ ಪೊನ್ಸಿಗ್ನೋರ್ ಫಾ.ಡೆನ್ನಿಸ್ ಮೊರಸ್ ಪ್ರಭು ದಿವ್ಯ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಕಯ್ಯಾರು ಕ್ರಿಸ್ತರಾದ ದೇವಾಲಯದ ಧರ್ಮಗುರು ಫಾ.ವಿಕ್ಟರ್ ಡಿ’ಸೋಜ ಉಪಸ್ಥಿತರಿದ್ದರು. ಮಂಗಳೂರು ಧರ್ಮವಲಯದಲ್ಲಿ ಸೈಂಟ್ ಜೋನ್ ಮರಿಯ ವಿಯಾನ್ನಿಯವರ ಹಬ್ಬವನ್ನು ಯಾಜಕರ ದಿನವನ್ನಾಗಿ ಆಚರಿಸುತ್ತಿದ್ದು, ದಿವ್ಯ ಬಲಿ ಪೂಜೆಯಲ್ಲಿ ಯಾಜಕರಿಗಾಗಿ ವಿಶೇಷ ಪ್ರಾರ್ಥನೆ ನಡೆಯಿತು. ದಿವ್ಯ ಬಲಿ ಪೂಜೆಯ ಬಳಿಕ ಸೈಂಟ್ ಲಾರೆನ್ಸ್ ಚಾಪೆಲ್‌ನ […]

ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ ವಿಷ್ಣುಮೂರ್ತಿ ಕ್ಷೇತ್ರದ ವಾರ್ಷಿಕೋತ್ಸವ

Tuesday, February 2nd, 2016
Perla Idiyadka Ullalti

ಪೆರ್ಲ: ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತೀ)ವಿಷ್ಣುಮೂರ್ತಿ ಕ್ಷೇತ್ರ ವಾರ್ಷಿಕೋತ್ಸವ ಸೋಮವಾರ ವಿದ್ಯುಕ್ತವಾಗಿ ಆರಂಭಗೊಂಡಿದ್ದು,ಬೆಳಿಗ್ಗೆ ಹೊರೆಕಾಣಿಕೆ ಮೆರವಣಿಗೆ ಮೊದಲಾದ ಕಾರ್ಯಕ್ರಮದೊಂದಿಗೆ ಆರಂಭಗೊಂಡಿತು. ಸೋಮವಾರ ಬೆಳಿಗ್ಗೆ ಮಹಾಗಣಪತಿ ಹೋಮ,ಧ್ವಜಾರೋಹಣ,ಬಳಿಕ ಪೆರ್ಲ ಸತ್ಯನಾರಾಯಣ ಮಂದಿರ ಪರಿಸರದಿಂದ ಹೊರಟ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಶ್ರೀಕ್ಷೇತ್ರಕ್ಕೆ ಆಗಮಿಸಿತು.ಈ ಸಂದರ್ಭ ಕ್ಷೇತ್ರದ ಗೌರವಾಧ್ಯಕ್ಷ ಟಿ.ಆರ್.ಕೆ ಭಟ್,ಅಧ್ಯಕ್ಷ ಎ.ಬಿ.ತಂಬಾನ್ ಪೊದುವಾಳ್,ಕಾರ್ಯದರ್ಶಿ ಸದಾನಂದ ಶೆಟ್ಟಿ.ಕುದ್ವ,ಉಪಾಧ್ಯಕ್ಷ ವಿಷ್ಣು ಭಟ್ ಕುಂಚಿನಡ್ಕ,ಮೋಹನ ಆಚಾರ್ಯ,ಟಿ.ಶಿವರಾಮ ಭಟ್,ಪೊಯ್ಯೆ ಶಿವರಾಮ ಭಟ್,ಕುಂಞಿರಾಮ ಅಮೆಕ್ಕಳ,ವಾಸು ಶೆಟ್ಟಿ ಪೆರ್ಲ,ಮೋಹಿನಿ ಜೆ.ಆಳ್ವ, ವೀಣಾ ಪೆರ್ಲ,ಪುಷ್ಪಾವತಿ ಮೊದಲಾದವರು ನೇತೃತ್ವ ನೀಡಿದರು. ನೂರಾರು […]

ಮೆಗಾ ಮೀಡಿಯಾ ನ್ಯೂಸ್ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಮೆಗಾ ಮಿಡಿಯಾ ಪತ್ರಿಕೋದ್ಯಮ ಪ್ರಶಸ್ತಿ, ಸಾಧಕರಿಗೆ ಸನ್ಮಾನ ಸಾಂಸ್ಕೃತಿಕ ಹಬ್ಬ-2013 ಸಂಭ್ರಮದ ಆಚರಣೆ

Saturday, January 19th, 2013
Mega Media "Cultural Festival 2013"

ಮಂಗಳೂರು : ಜಗತ್ತು ತೀವ್ರಗತಿಯಲ್ಲಿ ಬದಲಾಗುತ್ತಿದೆ. ಈ ಬದಲಾವಣೆಯನ್ನು ಸ್ವೀಕರಿಸಿ ಉತ್ತಮ ವಿಚಾರಗಳನ್ನು ಪಾಲಿಸಿಕೊಂಡು ಬಂದಾಗ ಮಾತ್ರ ಅಭಿವೃದ್ಧಿ ಎನ್ನುವ ಮಂತ್ರ ಪಠಿಸಲು ಸಮಾಜದಲ್ಲಿ ಸಾಧ್ಯವಾಗುತ್ತದೆ ಎಂದು ಕರಾವಳಿ ಸಮೂಹ ಕಾಲೇಜು ಇದರ ಅಧ್ಯಕ್ಷ ಗಣೇಶ್ ರಾವ್ ಹೇಳಿದರು. ಅವರು ಶುಕ್ರವಾರ ಮಂಗಳೂರಿನ ಪುರಭವನದಲ್ಲಿ ನಡೆದ ಮೆಗಾ ಮೀಡಿಯಾ ನ್ಯೂಸ್ ಇದರ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಹಬ್ಬ-2013ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮೆಗಾ ಮೀಡಿಯಾ ವಿಶೇಷ ಸಂಚಿಕೆಯನ್ನು ಕರ್ನಾಟಕ ಬ್ಯಾಂಕಿನ ಜನರಲ್ […]